ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಬೆಂಗಳೂರು: 17-18ಕ್ಕೋ ಸಿದ್ದರಾಮಯ್ಯ ಅವರು ದೆಹಲಿಗೆ ಹೋಗ್ತಾರೆ. ಅಲ್ಲಿ ದೆಹಲಿ ಮುಖಂಡರನ್ನ ಭೇಟಿ ಮಾಡ್ತಾರೆ. ಅಲ್ಲಿ ಹೋದ ಮೇಲೆ ಇವರು ಕೂಡ ಚರ್ಚೆ ನಡೆಸ್ತಾರೆ. ಅಲ್ಲಿ ಚರ್ಚೆಯೆಲ್ಲಾ ಆದ ಮೇಲೆ ಇಲ್ಲಿ ರಾಜಕಾರಣದಲ್ಲಿ ಏನು ಬದಲಾವಣೆ ಆಗಬೇಕೋ ಅದು ಆಗುತ್ತೆ. ಕೊಟ್ಟ ಮಾತು ನಡೆಸಿಕೊಳ್ಳಬೇಕು ಅಂತ ಹೇಳೋನೆ ನಾನು. ಮಾತು ಕೊಟ್ಟಿದ್ದರೆ ತಾನೇ ನಡೆಸಿಕೊಳ್ಳುವುದು. ಯಾವ ಮಾತು ಕೊಟ್ಟವ್ರೆ ಅನ್ನೋದು ಯಾರಿಗೆ ಗೊತ್ತಿದೆ. ಯಾರಾದ್ರೂ ಬಹಿರಂಗವಾಗಿ ಹೇಳ್ಬೇಕು ಅಲ್ವಾ ಎಂದಿದ್ದಾರೆ.
ಶಿವಕುಮಾರ್ ಅವರು ಹೇಳಿದ ಮಾತನ್ನ ಒಪ್ಪುತ್ತೇನೆ. ಕೊಟ್ಟ ಮಾತು ಅಂತ ಇದೆಯಲ್ಲ ಅದು ಇಲ್ಲಿ ವರ್ಲ್ಡ್ ಪವರ್ ಇದ್ದಂತೆಯೇ. ಕೊಟ್ಟ ಮಾತನ್ನ ಬದಲಾಯಿಸಿ ಅಂತಾನು ಅಲ್ಲ. ಕುಮಾರಸ್ವಾಮಿ ಅವರು ಯಡಿಯೂರಪ್ಪ ಆದ್ಮೇಲೆ ಇವರೇ ಮುಖ್ಯಮಂತ್ರಿ ಅಂತ ದೇಶದಲ್ಲೆಲ್ಲಾ ಭಾಷಣ ಮಾಡಿಕೊಂಡು ಬಂದಾದ್ಮೇಲೆ ಅಧಿಕಾರ ಕೊಡುವಾಗ ಅಗ್ರಿಮೆಂಟ್ ಪೇಪರ್ ಗೆ ಉತ್ತರ ಕೊಡಬೇಕು ಅಂದ್ರಲ್ಲ. ಅದು ಕೊಟ್ಟ ಮಾತೇ ತಾನೇ. ರಾಜಕಾರಣದಲ್ಲಿ ನೋಡೋಣಾ. ಕೊಟ್ಟ ಮಾತಂತೆ ನಡೆಯಬೇಕು ಅನ್ನೋದು ನಿಜ. ಈ ಬಗ್ಗೆ ಎಲ್ಲಾ ನನಗೆ ಗೊತ್ತಿಲ್ಲ ಎಂದಿದ್ದಾರೆ.
ನನಗೆ ಸಂಪುಟ ಇದ್ದರು ಹೀಗೆ ಇರ್ತೀನಿ, ಇಲ್ಲದೆ ಇದ್ದರು ಹೀಗೆ ಇರ್ತೀನಿ. ನಾನ್ಯಾವತ್ತು ಅಧಿಕಾರವನ್ನು ಹುಡುಕಿಕೊಂಡು ಹೋದವನಲ್ಲ. ನಾನು ಮಂತ್ರಿ ಇದ್ದಾಗಲೂ ಹೇಳಿದ್ದೆ ಕೆಪಿಸಿಸಿ ಅಧ್ಯಕ್ಷನನ್ನಾಗಿ ಮಾಡಿದ್ರೆ ಮಂತ್ರಿ ಸ್ಥಾನ ಬಿಡ್ತೀನಿ ಅಂತ ಹೇಳಿದ್ದೆ. ಇವಾಗ ಬಿಡೋದಕ್ಕೆ ಏನು ಇಲ್ಲ. ಈಗಲೂ ಅಧ್ಯಕ್ಷ ಸ್ಥಾನ ಸಿಕ್ಕುದ್ರೆ ಪಕ್ಷ ಸಂಘಟನೆ ಮಾಡ್ತೀನಿ ಎಂದಿದ್ದಾರೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್