Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹುಬ್ಬಳ್ಳಿಯಲ್ಲಿ ಸಿಕ್ತು 100 ವರ್ಷಗಳ ಹಳೆಯ ಪೆಟ್ಟಿಗೆ.. ಪಾಸ್ಬುಕ್, ಕೀಲಿ ಕೈ ಪತ್ತೆ..!

Facebook
Twitter
Telegram
WhatsApp

ಹುಬ್ಬಳ್ಳಿ: ನಗರದಲ್ಲಿ ಕಾಮಾಗಾರಿ ವೇಳೆ ಹಳೆ ಲಾಕರ್ ವೊಂದು ಪತ್ತೆಯಾಗಿದೆ. ಆ ಲಾಕರ್ ನೋಡಿದ ಪ್ರತಿಯೊಬ್ಬರಿಗೂ ಆಶ್ಚರ್ಯ. ಯಾಕಂದ್ರೆ ನೂರು ವರ್ಷಗಳ ಹಳೆಯ ಲಾಕರ್ ಆಗಿತ್ತು. ಹೀಗಾಗಿ ಎಲ್ಲರಿಗೂ ಅದರಲ್ಲೇನಿದೆ ಎಂಬ ಕುತೂಹಲ ಸಹಜವಾಗಿತ್ತು.

ಚಿಟಗುಪ್ಪಿ ಆಸ್ಪತ್ರೆಯನ್ನ ನವೀಕರಣ ಮಾಡಲಾಗುತ್ತಿತ್ತು. ಈ ವೇಳೆ ಕಾಮಗಾರಿ ಜಾಗದಲ್ಲಿ ಹಳೆಯ ಲಾಕರ್ ಪತ್ತೆಯಾಗಿದೆ. ಬಳಿಕ ಅಲ್ಲಿದ್ದ ಸಿಬ್ಬಂದಿಗಳು ಪೊಲೀಸರ ಸಮ್ಮುಖದಲ್ಲು ಕಂಪನಿಯ ಕಾರ್ನಿಕರ ಸಹಾಯ ತೆಗೆದುಕೊಂಡು ಆ ಲಾಕರ್ ಓಪನ್ ಮಾಡಿಸಿದ್ದಾರೆ. ಆ ವೇಳೆ ಹಳೆ ಕಾಲದ ಕಡತಗಳು ಪತ್ತೆಯಾಗಿವೆ.

ನೂರು ವರ್ಷದ ಹಳೆಯದಾದ ಆ ಪೆಟ್ಟಿಗೆಯಲ್ಲಿ 1950 ಮತ್ತು 1952 ನಡುವೆ ನಡೆದಿದ್ದ ಅಂಚೆ ಕಚೇರಿಗೆ ಸಂಬಧಿಸಿದಂತ ಪತ್ರಗಳು ಆ ಪೆಟ್ಟಿಗೆಯಲ್ಲಿ ಸಿಕ್ಕಿವೆ. ಅಷ್ಟೇ ಅಲ್ಲ ಅದರೊಳಗೆ ಪಾಸ್ ಬುಕ್ ಹಾಗೂ ಕೀಲಿ ಕೈಗಳು ಸಿಕ್ಕಿವೆ. ಹಳೆ ಕಾಲದ ಮೌಲ್ಯದ ಪೈಸೆಗಳು ಲಭ್ಯವಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ರೈತರಲ್ಲಿ ಸಂತಸ ತಂದ ಮಳೆ : ಉಳುಮೆಗೆ ಸಿದ್ಧತೆ

  ಚಿತ್ರದುರ್ಗ: ಕಳೆದ ಬಾರಿ ಮಳೆಯಿಲ್ಲದೆ, ಸರಿಯಾದ ಬಿತ್ತನೆ ಮಾಡಲಾಗದೆ ಹೈರಾಣಾಗಿದ್ದ ರೈತರ ಮೊಗದಲ್ಲಿ ಈಗ ಸಂತಸ ತುಂಬಿ ತುಳುಕುತ್ತಿದೆ. ಜಿಲ್ಲೆಯಲ್ಲೂ ಮಳೆಯ ದರ್ಶನ ಭಾಗ್ಯವಾಗಿದೆ. ಹೀಗಾಗಿ ರೈತರು ಉಳುಮೆ ಮಾಡಲು ಎಲ್ಲಾ ತಯಾರಿ

ಸನಾತನ ಧರ್ಮದ ತತ್ವಜ್ಞಾನವನ್ನು ಜಗತ್ತಿಗೆ ಸಾರಿದ ಜಗದ್ಗುರು ಶಂಕರಾಚಾರ್ಯರರು : ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಹೇಳಿಕೆ

  ಚಿತ್ರದುರ್ಗ.12: ಬುದ್ದ ಹಾಗೂ ಜೈನ ಧರ್ಮಗಳ‌ ಪ್ರಭಾವದಿಂದ ಸನಾತನ ಧರ್ಮವನ್ನು ಮೇಲೆತ್ತಿ, ಸನಾತನ ಧರ್ಮದ ಉನ್ನತ‌ ತತ್ವಜ್ಞಾನವನ್ನು ಜಗತ್ತಿಗೆ ಸಾರುವ ಕೆಲಸವನ್ನು ಆದಿಗುರು ಶಂಕರಾಚಾರ್ಯರು ಮಾಡಿದರು ಎಂದು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಹೇಳಿದರು. ನಗರದ

ಹಣ್ಣುಗಳ ರಾಜ ಮಾವಿನಹಣ್ಣನ್ನು ಹೀಗೆ ತಿನ್ನಿ….!

ಸುದ್ದಿಒನ್ : ಬೇಸಿಗೆಯಲ್ಲಿ ದೊರೆಯುವ ಮಾವಿನ ಹಣ್ಣುಗಳನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ಇವುಗಳ ರುಚಿ ಚೆನ್ನಾಗಿರುತ್ತದೆ. ಅಷ್ಟೇ ಅಲ್ಲದೇ ಅವು ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಹೊಂದಿರುತ್ತವೆ. ಆಯುರ್ವೇದದ ಪ್ರಕಾರ ಮಾವಿನ ಹಣ್ಣಿನಲ್ಲಿ

error: Content is protected !!