Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಳೆಯಿಂದಾಗಿ ಬೆಳೆ ನಾಶ.. ಕಣ್ಣೀರು ಹಾಕಿದ ಕೋಲಾರದ ರೈತ

Facebook
Twitter
Telegram
WhatsApp

 

ಬೆಂಗಳೂರು: ಬೆಳೆ ಸಮೃದ್ಧವಾಗುವುದಕ್ಕೆ ಮಳೆ ಬೇಕು. ಆದರೆ ಮಳೆಯೇ ಅತಿಯಾದರೆ ಬೆಳೆ ಕೈಗೆ ಸಿಗುವುದಕ್ಕೆ ಸಾಧ್ಯವೆ ಇಲ್ಲ. ಮಳೆರಾಯನನ್ನೆ ನಂಬಿ ಕುಳಿತಿರುತ್ತಾರೆ. ಆದ್ರೆ ಈ ವರ್ಷದ ಮಳೆ ರೈತನ ಬದುಕನ್ನು ಅವ್ಯವಸ್ಥೆ ಮಾಡಿಬಿಟ್ಟಿದೆ. ಮಳೆ ನೀರು ಹೆಚ್ಚಾಗಿ ಬೆಳೆ ನಾಶವಾಗಿ ತಲೆ ಮೇಲೆ ಕೈ ಹೊತ್ತು ಕುಳಿತು ಬಿಟ್ಟಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲೂ ಮಳೆಯ ಹಾನಿ ಕಂಡು ಬಂದಿದೆ. ಕೆರೆಕೋಡಿ ಬಿದ್ದು ನೂರಾರು ಎಕರೆ ಬೆಳೆ ನಾಶವಾಗಿದೆ. ಜಮೀನಿಗೆಲ್ಲಾ ನೀರು ನಿಂತಿದ್ದು, ಬೆಳೆ ಕೈಗೆ ಬರುವ ಯಾವ ಸೂಚನೆಯೂ ಕಾಣಿಸುತ್ತಿಲ್ಲ. ಕೆರೆಕೋಡಿ ಬಿದ್ದ ಪರಿಣಾಮ ಮುತ್ಕೂರಿನಲ್ಲಿ ಸುಮಾರು 300 ರಿಂದ 400 ಎಕರೆ ಜಮೀನಿನಲ್ಲಿ ಬೆಳೆ ನಾಶವಾಗಿದೆ.

ಇನ್ನು ಕೋಲಾರ ತಾಲೂಕಿ ಹೊದಲವಾಡಿಯಲ್ಲಿಯೂ ರೈತರ ಗೋಳು ಕೇಳದವರಿಲ್ಲದಂತಾಗಿದೆ. ಸುಮಾರು ಎರಡೂವರೆ ಲಕ್ಷ ಹಣ ಖರ್ಚು ಮಾಡಿ, ಎರಡು ಎಕರೆಯಲ್ಲಿ ಹಾಕಿದ್ದ ಹೂಕೋಸು ಸಂಪೀರ್ಣ ನೀರಿನಲ್ಲಿ ಮುಳುಗಿದೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಅದರ ಜೊತೆಗೆ ಬಾಳೆ, ಅಡಿಕೆ ಬೆಲೆಯೂ ನೀರಿನಲ್ಲಿ ನೆಲಕಚ್ಚಿದೆ. ರೈತ ದಿನ ನಿತ್ಯ ಗೋಳಾಡುವಂತೆ ಆಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದಿನಪತ್ರಿಕೆಗಳಲ್ಲಿ ಕಟ್ಟಿಕೊಡುವ ಬಿಸಿ ತಿಂಡಿ ತಿಂದ್ರೆ ಕ್ಯಾನ್ಸರ್ ಬರುತ್ತೆ ಎಚ್ಚರ..!

ಪ್ಲಾಸ್ಟಿಕ್ ಕವರ್ ಅನ್ನು ಬ್ಯಾನ್ ಮಾಡಿ ಬಹಳ ವರ್ಷಗಳೇ ಕಳೆದಿವೆ. ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಮನುಷ್ಯನ ಆರೋಗ್ಯಕ್ಕೆ ಖಂಡಿತ ಕುತ್ತು ಬರಲಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೊಟೇಲ್ ಗಳಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ, ಈ ಪಂಚ ರಾಶಿಗಳ ಮದುವೆ ವಿಳಂಬವೇ? ಶನಿವಾರ ರಾಶಿ ಭವಿಷ್ಯ -ಏಪ್ರಿಲ್-27,2024 ಸೂರ್ಯೋದಯ: 05:56, ಸೂರ್ಯಾಸ್ತ : 06:31 ಶಾಲಿವಾಹನ

ಆ ಕುಗ್ರಾಮ ಒಂದರಲ್ಲೇ 100% ಮತದಾನ : ಎಲ್ಲಿ, ಎಷ್ಟೆಷ್ಟು ಮತದಾನವಾಗಿದೆ..?

ಬೆಂಗಳೂರು: ಇಂದು ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆದಿದೆ. ಬೆಳಗ್ಗೆ 7 ಗಂಟೆಗೆ ಶುರುವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. ಬೇಸರದ ಸಂಗತಿ ಎಂದರೆ ಈ ಬಾರಿಯೂ ಸಂಪೂರ್ಣ ಮತದಾನವಾಗಿಲ್ಲ. ಪ್ರತಿ

error: Content is protected !!