Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಟೆಕ್ ಪ್ರತಿಭೆಗಳನ್ನು ಬ್ರಿಟನ್ ಗೆ ಆಹ್ವಾನಿಸಿದ ಪ್ರಧಾನಿ ರಿಷಿ ಸುನಕ್..!

Facebook
Twitter
Telegram
WhatsApp

ಟೆಕ್ ಪ್ರತಿಭೆಗಳನ್ನು ಬ್ರಿಟನ್ ಗೆ ಆಹ್ವಾನಿಸಿದ ಪ್ರಧಾನಿ ರಿಷಿ ಸುನಕ್..!

ಬ್ರಿಟನ್: ಆರ್ಥಿಕ ಸಂಕಷ್ಟದಿಂದಾಗಿ ಲಿಜ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ರಿಷಿ ಸುನಕ್ ಬಹುಮತದೊಂದಿಗೆ ಬ್ರಿಟನ್ ಪ್ರಧಾನಿಯಾಗಿದ್ದಾರೆ. ದೇಶವನ್ನು ಆರ್ಥಿಕವಾಗಿ ಕಾಪಾಡುವ ಸವಾಲು ಈಗ ರಿಷಿ ಸುನಕ್ ಅವರ ಮೇಲಿದೆ. ಹೀಗಾಗಿ ಹೊಸ ಹೊಸ ಯೋಜನೆಗಳತ್ತ ರಿಷಿ ಸುನಕ್ ಯೋಚಿಸುತ್ತಿದ್ದಾರೆ.

ಇದೀಗ ರಿಷಿ ಸುನಕ್ ಟೆಕ್ ಪ್ರತಿಭೆಗಳನ್ನು ತಮ್ಮ ದೇಶಕ್ಕೆ ಆಹ್ವಾನ ಮಾಡಿದ್ದಾರೆ. ಪ್ರಪಂಚದಾದ್ಯಂತ ಯುಕೆಯನ್ನು ಟೆಕ್ ದೈತ್ಯನನ್ನಾಗಿ ಮಾಡಲು ಪ್ರಧಾನಿ ರಿಷಿ ಸುನಕ್ ಫ್ಲ್ಯಾನ್ ಮಾಡಿದ್ದಾರೆ. ವಿಶ್ವದ 100 ಅತ್ಯುತ್ತಮ ಯುವ ವೃತ್ತಿಪರರಿಗೆ ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ಹೊಸ ಟ್ಯಾಲೆಂಟ್ ನೇಮಕ ಮಾಡಿಕೊಳ್ಳಲು ಯುಕೆ ಅಭಿಯಾನ ಶುರು ಮಾಡಿದೆ.

 

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಿಷಿ ಸುನಕ್, ಬ್ರೆಕ್ಸಿಟ್ ನಂತರದ ವಲಸೆ ನಿಒತಿಯ ಮೇಲೆ ನಿಯಂತ್ರಣವು ನಿರ್ಣಾಯಕವಾಗಿದೆ. ವ್ಯಾಪಾರ ಮಾಲಿಕರು ಮತ್ತು ಹೆಚ್ಚು ಪ್ರತೊಭಾವಂತ ವ್ಯಕ್ತಿಗಳಿಗಾಗಿ ವಿಶ್ವದ ಅತ್ಯಂತ ಆಕರ್ಷಕ ವಲಸೆ ಕಾರ್ಯಕ್ರಮಗಳಲ್ಲಿ ಒಂದನ್ನು ಸ್ಥಾಪಿಸುವುದಾಗಿ ರಿಷಿ ಸುನಕ್ ಘೋಷಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮತದಾನಕ್ಕೂ ಮುನ್ನ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರವರು ಮತದಾನಕ್ಕೂ ಮುನ್ನ

ನೇಹಾ ಕೊಲೆ ಪ್ರಕರಣ : ಯಾರನ್ನೂ ರಕ್ಷಿಸುವ ಉದ್ದೇಶವಿಲ್ಲದೆ ಇದ್ದರೆ ಸಿಬಿಐಗೆ ವಹಿಸಲಿ ಎಂದ ಬಸವರಾಜ್ ಬೊಮ್ಮಾಯಿ

ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾಕಷಗಟು ಹೋರಾಟಗಳು ನಡೆದಿವೆ. ನೇಹಾ ಕೊಲೆ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು, ನೇಹಾ ಸಾವಿಗೆ ನ್ಯಾಯ ಸಿಗಬೇಕು ಎಂಬ ಒತ್ತಾಯಗಳು ಕೇಳಿವೆ. ಇದೀಗ ಮಾಜಿ ಸಿಎಂ

ಚಿತ್ರದುರ್ಗ ಸೇರಿದಂತೆ 11 ಜಿಲ್ಲೆಗಳಲ್ಲಿ 3 ದಿನಗಳ ಕಾಲ ಮಳೆ

ಬೆಂಗಳೂರು: ಬಿರು ಬೇಸಿಗೆಯಿಂದ ಬೇಯುತ್ತಿದ್ದ ಜನರಿಗೆ ವರುಣರಾಯ ಹಂಗ್ ಬಂದು ಹಿಂಗ್ ತಂಪೆರೆದು ಹೋಗಿದ್ದ. ಇನ್ನು ಮಳೆಯಾಗಲಿದೆ ಎಂದುಕೊಳ್ಳುವಾಗಲೇ ಒಣ ಹವೆ ಜಾಸ್ತಿಯಾಗಿತ್ತು. ಉಷ್ಣಾಂಶ ದಿನೇ ದಿನೇ ಏರಿಕೆಯಾಗುತ್ತಲೆ ಇತ್ತು. ಇದೀಗ ಮತ್ತೆ ಮಳೆಯಾಗುವ

error: Content is protected !!