Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಿರ್ಮಾಪಕರ ಸಂಘದ ವಿರುದ್ಧ ಜಾಕ್ ಮಂಜು ಅಸಮಾಧಾನ..!

Facebook
Twitter
Telegram
WhatsApp

 

 

ಬೆಂಗಳೂರು: ಈಗಾಗಲೇ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕರ ನಡುವಿನ ಸಮರ ದಿನೇ ದಿನೇ ಬೆಳೆಯಿತ್ತಲೇ ಇದೆ. ಮೊದಲಿಗೆ ನಿರ್ಮಾಪಕ ಕುಮಾರ್ ಅವರು ಆರೋಪ ಮಾಡಿದ್ದರು. ಬಳಿಕ ರೆಹಮಾನ್ ಅವರು ನನಗು ಹಣ ಕೊಡಬೇಕು ಅಂತ ಬಂದರು. ಇದೆಲ್ಲವನ್ನು ನೋಡಿದ ಕಿಚ್ಚನ ಫ್ಯಾನ್ಸ್ ಗರಂ ಆಗಿದ್ದರು. ಆರೋಪ ಮಾಡಿದ ನಿರ್ಮಾಪಕರಿಗೆ ಧಿಕ್ಕಾರ ಕೂಗಿ ಕ್ಷಮೆ ಕೇಳುವಂತೆ ಹೇಳಿದರು. ಇದೀಗ ಸುದೀಪ್ ಅವರ ಆಪ್ತ ಜಾಜ್ ಮಂಜು ಮತ್ತೆ ಬೇಸರ ಹೊರ ಹಾಕಿದ್ದಾರೆ.

ವಿಕ್ರಾಂತ್ ರೋಣ ಸಿನಿಮಾದಿಂದ ನನಗೆ ಯಾವುದೇ ನಷ್ಟವಾಗಿಲ್ಲ. ಯಾವುದೇ ಸಂಭಾವನೆಯನ್ನೇ ಕಿಚ್ಚ ಸುದೀಪ್ ಅವರು ಸ್ನೇಹಕ್ಕೋಸ್ಕರ ಮಾಡಿದ್ದಾರೆ. ಸಾವಿರಾರು ಸಲ ಕಾಲ್ ಮಾಡಿದರು ರಿಸೀವ್ ಮಾಡದ ನಾನು ಅವರನ್ನೇ ಹುಡುಕಿಕೊಂಡು ಹೋಗಿ, ಹೀಗೆ ನಷ್ಟ ಆಯ್ತು ಅಂತ ಹೇಳಿದ್ದೀನಾ..? ಅವರಿಗೆ ಕರೆ ಮಾಡಿ ಕಷ್ಟ ಹೇಳಿಕೊಳ್ಳಲು ನನ್ನ ಮತ್ತು ರೆಹಮಾನ್ ನಡುವೆ ಅಂತ ಸಂಬಂಧವೇನಿದೆ ಎಂದು ರೆಹಮಾನ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ರೆಹಮಾನ್ ಅವರ ಹೇಳಿಕೆಗಳು ಹಾಗೂ ಅದನ್ನ ಪ್ರೋತ್ಸಾಹಿಸಿದ ನಿರ್ಮಾಪಕ ಸಂಘದ ವಿರುದ್ಧ ಪತ್ರದ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವ ಜಾಕ್ ಮಂಜು, ಇದು ನನ್ನ ಮತ್ತು ಸಹೋದರ ಸಮನಾದ ಸುದೀಪ್ ಅವರ ನಡುವೆ ತಂದಿಡುವ ಪ್ರಯತ್ನ. ಅಣ್ಣ-ತಮ್ಮಂದಿರನ್ನು ಮತ್ತು ಅವರ ಅಭಿಮಾನಿಗಳನ್ನು ನನ್ನಿಂದ ದೂರ ಮಾಡುವ ಕುತಂತ್ರ. ಸುದೀಪ್ ಮತ್ತು ನಿರ್ಮಾಪಕರ ನಡುವಿನ ಬೆಳವಣಿಗೆಯಲ್ಲಿ ನಿರ್ಮಾಪಕರ ಸಂಘ ಮಲತಾಯಿ ಧೋರಣೆ ಮಾಡ್ತಿದೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Curry Leaves Juice : ಕರಿಬೇವಿನ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭಗಳೇನು ?

ಸುದ್ದಿಒನ್ : ಅಡುಗೆಯಲ್ಲಿ ಕರಿಬೇವಿನ ಸೊಪ್ಪನ್ನು ಸಾಮಾನ್ಯವಾಗಿ ಬಳಸುತ್ತೇವೆ. ವಿವಿಧ ರೀತಿಯ ಅಡುಗೆಗೆ ಅವಶ್ಯವಾಗಿ ಬಳಸಲಾಗುತ್ತದೆ. ಕರಿಬೇವಿನ ಎಲೆಗಳನ್ನು ಹಾಕುವುದರಿಂದ ಉತ್ತಮ ರುಚಿ ಮತ್ತು ಪರಿಮಳ ಹೆಚ್ಚುತ್ತದೆ. ರುಚಿ ಮತ್ತು ವಾಸನೆ ಮಾತ್ರವಲ್ಲದೆ ತುಂಬಾ

ಈ ರಾಶಿಯ ಗುತ್ತಿಗೆದಾರರಿಗೆ ಹೊಸ ಟೆಂಡರ್ ಹಾಗೂ ಹಳೆ ಬಾಕಿ ಅತಿ ಶೀಘ್ರದಲ್ಲಿ ಪಡೆಯಲಿದ್ದೀರಿ

ಈ ರಾಶಿಯ ಗುತ್ತಿಗೆದಾರರಿಗೆ ಹೊಸ ಟೆಂಡರ್ ಹಾಗೂ ಹಳೆ ಬಾಕಿ ಅತಿ ಶೀಘ್ರದಲ್ಲಿ ಪಡೆಯಲಿದ್ದೀರಿ, ಈ ರಾಶಿಯವರು ಆಸ್ತಿ ಉಡುಗೊರೆಯಾಗಿ ಪಡೆಯುವಿರಿ, ಶನಿವಾರ ರಾಶಿ ಭವಿಷ್ಯ -ಜುಲೈ-27,2024 ಸೂರ್ಯೋದಯ: 05:58, ಸೂರ್ಯಾಸ್ತ : 06:47

error: Content is protected !!