Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಪ್ಪು ಸಮಾಧಿ ನೋಡಲು ಬಂದ ತಮಿಳುನಾಡಿನ ಕುಟುಂಬ..ಮಗು ಅಪ್ಪುವಿನಂತೆ ಆಗಲಿ ಎಂದ ಮತ್ತೊಬ್ಬ ತಾಯಿ..!

Facebook
Twitter
Telegram
WhatsApp

ಬೆಂಗಳೂರು: ಅಪ್ಪು ಅಗಲಿದ ಬಳಿಕ ಅಂತಿಮ ದರ್ಶನ ಅದೆಷ್ಟೋ ಜನರಿಗೆ ಸಿಗಲೇ ಇಲ್ಲ. ಅವರ ಸಮಾಧಿ‌ ದರ್ಶನ ಮಾಡೋದಕ್ಕೆ ಈಗ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಸಾರ್ವಜನಿಕರು ಸಮಾಧಿ ದರ್ಶನ ಭಾಗ್ಯ ನೀಡಿದ್ದು, ಅಪ್ಪು ನೋಡಲು ಅಭಿಮಾನಿಗಳು ಚೆನ್ನೈನಿಂದ ಆಗಮಿಸಿದ್ದರು.

ಅಭಿಮಾನಕ್ಕೆ ಭಾಷೆಯ ಗಡಿಯಿಲ್ಲ ಅನ್ನೋದನ್ನ ತೋರಿಸಿದ್ದಾರೆ. ಕನ್ನಡ ಬಾರದಿದ್ದರೂ ಅಪ್ಪು ಪ್ರೀತಿಸುವ ತಮಿಳು ಕುಟುಂಬಸ್ಥರು, ಬೆಳಗ್ಗೆಯೇ ಕಂಠೀರವ ಸ್ಟುಡಿಯೋ ಆಗಮಿಸಿದ್ದಾರಡ ಚೆನ್ನೈ ಅಭಿಮಾನಿಗಳ ಕುಟುಂಬ.

ಕನ್ನಡ ಬಾರದ ಇವರು ಪುನೀತ್ ಅತಿ ದೊಡ್ಡ ಅಭಿಮಾನಿಗಳು. ಅಪ್ಪು ದರ್ಶನ ಪಡೆಯಲು ಆಗಮಿಸಿದ ತಮಿಳಿನ ರಾಗಿಣಿ ಕುಟುಂಬ, ಅಪ್ಪು ಫೋಟೊಗೆ ಸೆಲ್ಯೂಟ್ ಹೊಡೆದು ಅಂತಿಮ ನಮನ ಸಲ್ಲಿಸಿದ್ದಾರೆ.

ಅಷ್ಟೇ ಅಲ್ಲ ಅಪ್ಪು ಸಮಾಧಿ ದರ್ಶನಕ್ಕೆ ೧ ತಿಂಗಳ ಮಗುವಿನೊಂದಿಗೆ ತಾಯಿಯೊಬ್ಬರು ಬಂದಿದ್ದಾರೆ. ಆ ತಾಯಿ ಅಪ್ಪು ನೆನೆದು ಭಾವುಕರಾದ ಕ್ಷಣ ಎಲ್ಲರ ಕಣ್ಣು ತೇವ ಮಾಡಿದೆ. ಬೆಂಗಳೂರಿನ ಬಾಣಸವಾಡಿ ಯಿಂದ, ಸಮಾಧಿ ದರ್ಶನಕ್ಕೆ ಬಂದಿದ್ದರು. ಆ ಬಳಿಕ‌ಮಾತನಾಡಿದ ಅವರು, ಪುನೀತ್ ನೋಡಿ ನಾವು ನಿರ್ಧಾರ ಮಾಡಿದ್ದೇವೆ. ನಾವು ನೇತ್ರದಾನ, ದೇಹದಾನ ಮಾಡ್ತೇವೆ. ನಮ್ಮ ಮಗು ಅಪ್ಪುವಿನಂತೆ ಆಗ್ಲಿ. ಅವರ ಗುಣ ಸ್ವಭಾವ ಎಲ್ಲ ಬರಲಿ. ಮಗುವಿಗೆ ಅಪ್ಪು ಆಶೀರ್ವಾದ ಇರಲಿ ಅಂತ ಬಂದಿದ್ದೆವೆ ಎಂದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

ಅಭಿಮಾನಿಗಳು, ಕಾರ್ಯಕರ್ತರಿಗೆ ಪ್ರೀತಿಯ ಪತ್ರ ಬರೆದು, ಮನವಿ ಮಾಡಿದ ದೇವೇಗೌಡರು..!

ಬೆಂಗಳೂರು: ದೊಡ್ಡಗೌಡರ ಮನೆಯಲ್ಲಿ ಇನ್ನು ಬೇಸರದ ಛಾಯೆ ಆರಿಲ್ಲ. ಯೋಚನೆ, ನೋವಲ್ಲಿಯೇ ಇದ್ದಾರೆ. ಯಾಕಂದ್ರೆ ಮಾಜಿ ಪ್ರಧಾನಿಗಳ ಕುಟುಂಬದಲ್ಲಿ ಇಂಥದ್ದೊಂದು ಅಪವಾದ ಬಂದರೆ ಸಹಿಸುವುದಾದರೂ ಹೇಗೆ..? ದೇವೇಗೌಡರಿಗೆ ಈಗಾಗಲೇ 91 ವರ್ಷ ವಯಸ್ಸಾಗಿದೆ. ಅವರ

error: Content is protected !!