Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಜಕಾರಣಿಗಳ ಹೆಸರಲ್ಲಿ ಬರುವವರಿಂದ ಎಚ್ಚರದಿಂದಿರಿ : ಗೃಹ ಸಚಿವರ ಹೆಸರಲ್ಲಿ ಮೋಸ ಮಾಡಿದ ಮತ್ತೊಬ್ಬ ಅರೆಸ್ಟ್..!

Facebook
Twitter
Telegram
WhatsApp

ರಾಜಕಾರಣಿಗಳ ಹೆಸರಲ್ಲಿ ಬರುವವರಿಂದ ಎಚ್ಚರದಿಂದಿರಿ : ಗೃಹ ಸಚಿವರ ಹೆಸರಲ್ಲಿ ಮೋಸ ಮಾಡಿದ ಮತ್ತೊಬ್ಬ ಅರೆಸ್ಟ್..!

ಬೆಂಗಳೂರು: ದೊಡ್ಡ ದೊಡ್ಡ ರಾಜಕಾರಣಿಗಳ ಜೊತೆ ಆತ್ಮೀಯವಾಗಿ ಪೋಟೋ ಕ್ಲಿಕ್ಕಿಸಿಕೊಂಡು ನಮಗೆ ಅವರು ಗೊತ್ತು ಇವರು ಗೊತ್ತು. ಆ ಕೆಲಸ ಮಾಡಿಸಿಕೊಡ್ತೇನೆ, ನಿಮಗೆ ಪ್ರಾಜೆಕ್ಟ್ ಸಿಗುವ ಹಾಗೇ ಮಾಡ್ತೇನೆ ಅಂತ ಹೇಳಿಕೊಂಡು ಅದೆಷ್ಟೊ ಜನ ಮೋಸ ಮಾಡುವವರಿದ್ದಾರೆ. ಆದರೆ ಅಂಥವರನ್ನು ನಂಬುವ ಮುನ್ನ ಎಲ್ಲರೂ ಹುಷಾರಾಗಿರಬೇಕು. ಯಾಕಂದ್ರೆ ಅಂತ ಉದಾಹರಣೆಗಳು ಸಾಕಷ್ಟು ನಡೆದಿವೆ.

ಇದೀಗ ಆಸಾಮಿಯೊಬ್ಬ ಗೃಹಸಚಿವರ ಹೆಸರಲ್ಲೇ ವಂಚನೆ ಮಾಡೋದಕ್ಕೆ ಪ್ರಯತ್ನಿಸಿದ್ದಾನೆ. ಭವಾನಿ ರಾವ್ ಎಂಬಾತ ಹೀಗೆ ಮೋಸ‌ ಮಾಡಲು ಯತ್ನಿಸಿದಾತ. ಈತ ಶಿವಮೊಗ್ಗದಲ್ಲಿ ಬಿಜೆಪಿ ನಾಯಕರ ಜೊತೆ ಓಡಾಡಿಕೊಂಡು ಇದ್ದ ಎನ್ನಲಾಗಿದೆ.

ಸಾಕಷ್ಟು ಮಂದಿಗೆ ಡಾನ್ಸ್, ಬಾರ್ ಗಳಿಗೆ ಅನುಮತಿ ಕೊಡಿಸುತ್ತೇನೆಂದು ಹೇಳಿ ವಂಚನೆ ಮಾಡಿದ್ದಾನೆ. ಶಿವಮೊಗ್ಗ ಮೂಲದ ಉದ್ಯಮಿ ಸುರೇಶ್ ಎಂಬುವವರಿಂದಲೂ ಕೋಟ್ಯಾಂತರ ರೂಪಾಯಿ ಹಣ ತೆಗೆದುಕೊಂಡಿದ್ದಾನೆ. ಬಾರ್ ಡಾನ್ಸ್ ಗೆ ಅನುಮತಿ ಕೊಡಿಸುತ್ತೇನೆ. ಆರಗ ಜ್ಞಾನೇಂದ್ರ ಅವರ ಬಳಿ ಮಾತನಾಡುತ್ತೇನೆ ಎಂದಿದ್ದಾನೆ. ಗೃಹ ಸಚಿವರಿಗೆ ಹಣ ಕೊಟ್ರೆ ಅನುಮತಿ ಕೊಡ್ತಾರೆ ಎಂದು ಹೇಳಿ ನಂಬಿಸಿ, ಪರಾರಿಯಾಗಿದ್ದ ಎನ್ನಲಾಗಿದೆ. ಈತನ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ. ಸದ್ಯ ಶಿವಮೊಗ್ಗದಲ್ಲಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

43 ವಯಸ್ಸು ಅಂತ ಚಿಂತೆ ಬೇಡ.. PDO ಹುದ್ದೆಗೆ ನೀವೂ ಅರ್ಜಿ ಹಾಕಬಹುದು..!

ಬೆಂಗಳೂರು: ಎಷ್ಟೋ ಯುವಕ-ಯುವತಿಯರು ಸರ್ಕಾರಿ ಕೆಲಸಕ್ಕಾಗಿ ತಮ್ಮಿಡಿ ಜೀವನವನ್ನ ಮುಡಿಪಾಗಿಟ್ಟು ಓದುತ್ತಾ ಇರುತ್ತಾರೆ. ಆದರೆ ಎಲ್ಲರಿಗೂ ಸರ್ಕಾರಿ ಕೆಲಸಕ್ಕೆ ಹೋಗುವ ಅದೃಷ್ಟವೂ ಇರುವುದಿಲ್ಲ, ಕೆಲಸವೂ ಸಿಗುವುದಿಲ್ಲ. ವಯಸ್ಸು ಮೀರುತ್ತೆ. ಆದ್ರೀಗ ಅರ್ಜಿ ಆಹ್ವಾನಿಸಿರುವ ಪಿಡಿಓ

Tirumala Laddu : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು : ಬಿಡುಗಡೆಯಾದ ಲ್ಯಾಬ್ ವರದಿಯಲ್ಲೇನಿದೆ ?

ಸುದ್ದಿಒನ್, ತಿರುಮಲ, ಸೆಪ್ಟೆಂಬರ್. 19 : ಆಂಧ್ರಪ್ರದೇಶದಲ್ಲಿ ತಿರುಮಲ ತಿರುಪತಿ ಲಡ್ಡು ವಿಚಾರ ಬಾರೀ ಸದ್ದು ಮಾಡುತ್ತಿದೆ. ವೈಸಿಪಿ ಆಡಳಿತದಲ್ಲಿ ಲಡ್ಡೂಗಳಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂಬ ಸಿಎಂ ಚಂದ್ರಬಾಬು ಹೇಳಿಕೆ ಸಂಚಲನ ಮೂಡಿಸಿತ್ತು.

ಸೆಪ್ಟೆಂಬರ್ 21 ರಂದು ದಾವಣಗೆರೆಯಲ್ಲಿ ಉದ್ಯೋಗ ಮೇಳ

ದಾವಣಗೆರೆ,ಸೆಪ್ಟೆಂಬರ್.19 : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಇವರ ವತಿಯಿಂದ ಸೆ.21 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51,  ಜಿಲ್ಲಾಧಿಕಾರಿಗಳ ಕಚೇರಿ, ದಾವಣಗೆರೆ ಇಲ್ಲಿ ಉದ್ಯೋಗಮೇಳ ಆಯೋಜಿಸಲಾಗಿದೆ.

error: Content is protected !!