ಚಂದ್ರಯಾನ 3 ಸಕ್ಸಸ್ ಆದ ಬೆನ್ನಲ್ಲೇ ಇಂದು ಸೂರ್ಯನತ್ತ ಇಸ್ರೋ ಪಯಣ ಬೆಳಸಿದೆ. ಇದೇ ಮೊದಲ ಬಾರಿಗೆ ಇಸ್ರೋ ಸೂರ್ಯನ ನಭಕ್ಕೆ ಸಂಶೋದನೆಗಾಗಿ ಪಯಣ ಬೆಳೆಸಿರುವುದು. ಇಡೀ ಭಾರತೀಯರ ಚಿತ್ತ ಇಂದು ಇಸ್ರೋದತ್ತ ನೆಟ್ಟಿದೆ.
ಬಹುನಿರೀಕ್ಷಿತ ಸೂರ್ಯಯಾನ ಇಂದು ಆಂಧ್ರದ ಶ್ರೀಹರಿಕೋಟಾದಿಂದ ಸೂರ್ಯಯಾನ ಉಪಗ್ರಹ ಉಡಾವಣೆಯಾಗಿದೆ. ಆದಿತ್ಯ L-1 ಹೊತ್ತು ಸಾಗಿದೆ. ಇದೇ ಮೊದಲ ಬಾರಿಗೆ ಸೂರ್ಯನತ್ತ ಇಸ್ರೋ ಪಯಣ ಬೆಳೆಸಿದೆ. 7 ಪೆಲೋಡ್ ಹೊತ್ತು ನಭಕ್ಕೆ ಹೊರಟಿದ್ದಾನೆ ಆದಿತ್ಯ.
ಗ್ರಹಣದ ವೇಳೆ ಸೂರ್ಯನ ಅಧ್ಯಯನ ಮಾಡಲಾಗುತ್ತದೆ. ಸೂರ್ಯನ ಅಧ್ಯನಕ್ಕೆ 7 ಪೆಲೋಡ್ ಗಳನ್ನು ಅಳವಡಿಕೆ ಮಾಡಲಾಗಿದೆ. ಪೆಲೋಡ್ ತಯಾರಿಸಿರುವುದು ಬೆಂಗಳೂರು ಮೂಲದ IIA ಸಂಸ್ಥೆ. ಸೂರ್ಯನ ತಾಪಮಾನ, ಆಯಸ್ಕಾಂತೀಯ ಗುಣಗಳನ್ನು ಅಧ್ಯಯನ ಮಾಡಲು ಈ ಉಡಾವಣೆ ಮಾಡಲಾಗಿದೆ. 15 ಕಿಲೋ ಮೀಟರ್ ಯಾನ ಬೆಳೆಸಿದ ಆದಿತ್ಯ. ಈಗಾಗಲೇ 1,2 ನೇ ನೌಕೆಯಿಂದ ಬೇರ್ಪಟ್ಟಿದೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…