ನವದೆಹಲಿ: 2022-23 ರ ಕೇಂದ್ರ ಬಜೆಟ್ ಮಂಡನೆ ಮಾಡಿದೆ. ಅದರಲ್ಲಿ ಯಾವೆಲ್ಲಾ ವಸ್ತುಗಳು ಏರಿಕೆಯಾಗಿದೆ, ಯಾವೆಲ್ಲಾ ವಸ್ತುಗಳು ದುಬಾರಿಯಾಗಿದೆ ಅನ್ನೋ ಮಾಹಿತಿ ಇಲ್ಲಿದೆ. 39.54 ಲಕ್ಷ ಕೋಟಿ ವೆಚ್ಚದ ಬಜೆಟ್ ಮಂಡನೆ ಮಾಡಲಾಗಿದೆ.
ಬಟ್ಟೆ, ಚಪ್ಪಲಿ, ಚರ್ಮದ ಉತ್ಪನ್ನದ ಬೆಲೆ ಇಳಿಕೆಯಾಗಿದೆ. ವೈದ್ಯಕೀಯ ಉಪಕರಣ, ಮೊಬೈಲ್, ಚಾರ್ಜರ್ ಬೆಲೆಯಲ್ಲಿ ಇಳಿಕೆ, ಕೃಷಿ ಉಪಕರಣದಲ್ಲಿ ಇಳಿಕೆ, ರಾಸಾಯನಿಕ ಉಪಕರಣ, ಔಷಧಿ ಪಾದರಕ್ಷೆ, ಪೀಠೋಪಕರಣಗಳು, ಪ್ಯಾಕಿಂಗ್ ಬಾಕ್ಸ್, ಕರಕುಶಲ ವಸ್ತುಗಳು, ಡಿಸೇಲ್ ನಲ್ಲೂ ಬೆಲೆ ಇಳಿಕೆಯಾಗಿದೆ.
ಪೆಟ್ರೋಲ್ ಇನ್ನಷ್ಟು ದುಬಾರಿ, ಸಿಗರೇಟ್, ಡಿಜಿಟಲ್ ಸಿಗಾರ್, ಎಥೆನಾಲ್ ಮಿಶ್ರಿತ ತೈಲ ಆಮದಿಗೆ ಹೆಚ್ಚಳ, ಚಿನ್ನದ ಬೆಲೆ ಇಳಿಕೆಯಾಗಲ್ಲ, ಛತ್ರಿ ಬೆಲೆಯಲ್ಲಿ ಹೆಚ್ಚಳ ವಾಗಿದೆ.
ಅಗ್ಗ :
• ಮೊಬೈಲ್ ಫೋನ್ಗಳು • ಮೊಬೈಲ್ ಫೋನ್ ಚಾರ್ಜರ್ಗಳು • ಚರ್ಮದ ಸರಕುಗಳು • ಬಟ್ಟೆಗಳು • ಕೃಷಿ ಸರಕುಗಳು
• ರತ್ನದ ಹರಳುಗಳು ಮತ್ತು ವಜ್ರಗಳು • ಪೆಟ್ರೋಲಿಯಂ ಉತ್ಪನ್ನಗಳಿಗೆ ಅಗತ್ಯವಿರುವ ರಾಸಾಯನಿಕಗಳ ಮೇಲಿನ ಕಸ್ಟಮ್ ಸುಂಕಗಳು
ದುಬಾರಿ :
• ಛತ್ರಿಗಳ ಮೇಲಿನ ಸುಂಕವನ್ನು 20 ಪ್ರತಿಶತಕ್ಕೆ ಹೆಚ್ಚಿಸಲಾಗಿದೆ • ಎಲ್ಲಾ ಆಮದು ಮಾಡಿದ ವಸ್ತುಗಳು
ರಫ್ತುಗಳನ್ನು ಉತ್ತೇಜಿಸಲು, ಕರಕುಶಲ ವಸ್ತುಗಳು, ಜವಳಿ ಮತ್ತು ಚರ್ಮದ ಉಡುಪುಗಳು, ಚರ್ಮದ ಪಾದರಕ್ಷೆಗಳ ವಿಶ್ವಾಸಾರ್ಹ ರಫ್ತುದಾರರಿಗೆ ಅಗತ್ಯವಿರುವ ಅಲಂಕಾರ, ಟ್ರಿಮ್ಮಿಂಗ್, ಫಾಸ್ಟೆನರ್ಗಳು, ಬಟನ್ಗಳು, ಝಿಪ್ಪರ್, ಲೈನಿಂಗ್ ಮೆಟೀರಿಯಲ್, ನಿರ್ದಿಷ್ಟಪಡಿಸಿದ ಚರ್ಮ, ಪೀಠೋಪಕರಣ ಫಿಟ್ಟಿಂಗ್ಗಳು ಮತ್ತು ಪ್ಯಾಕೇಜಿಂಗ್ ಬಾಕ್ಸ್ಗಳಂತಹ ವಸ್ತುಗಳ ಮೇಲೆ ವಿನಾಯಿತಿಗಳನ್ನು ಒದಗಿಸಲಾಗುತ್ತಿದೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…