Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಜಿಲ್ಲೆಗೆ ಕೀರ್ತಿ ತಂದ ವಿಜೇತರ ಪಟ್ಟಿ

Facebook
Twitter
Telegram
WhatsApp

ಚಿತ್ರದುರ್ಗ, (ಅ.24) : ಅಕ್ಟೋಬರ್ 22 ರಿಂದ 24 ರವರೆಗೆ ದಾವಣಗೆರೆಯಲ್ಲಿ ನಡೆದ 2020-2021 ನೇ ಸಾಲಿನ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜಿಲ್ಲೆಯಿಂದ ಸ್ಪರ್ಧಿಸಿ, ವಿಜೇತರ ಪಟ್ಟಿ ಈ ಕೆಳಗಿನಂತಿದೆ.

1.ಸೌಮ್ಯ T ಮಹಿಳೆಯರ ವಿಭಾಗ ಗುಂಡು ಎಸೆತ ಪ್ರಥಮ ಹೊಸದುರ್ಗ.

2.ವೀರೇಶ್ ಟಿ ಚೆಸ್ ಪ್ರಥಮ ಸ್ಥಾನ ಪಿಡಿಒ ಭರಮಸಾಗರ, ಚಿತ್ರದುರ್ಗ.

3.ಟಿ ಬಿ ಸುರೇಶ 78 ಕೆಜಿ ಕುಸ್ತಿ ನ್ಯಾಯಾಂಗ ಇಲಾಖೆ ಪ್ರಥಮಸ್ಥಾನ. ಹಿರಿಯೂರು.

4.ಚೇತನ್ ಅದಾಲಟ್ಟಿ
ಪ್ರಥಮ 200 ಬ್ಯಾಕ್ ಸ್ಟ್ರೋಕ್
ಪ್ರಥಮ 200ಬ್ರೆಸ್ಟ್ ಸ್ಟ್ರೋಕ್
ದ್ವಿತೀಯ ಸ್ಥಾನ 100m ಈಜು
ಸಮಾಜ ಕಲ್ಯಾಣ ಇಲಾಖೆ. ಚಿತ್ರದುರ್ಗ

5.ಶ್ರೀಕಾಂತ್ ಬೀರಪ್ಪ ಶಿರೋಳ 97 ಕೆಜಿ ವಿಭಾಗ ಕುಸ್ತಿ ಪ್ರಥಮ ಸ್ಥಾನ ಬಿಸಿಎಂ ಇಲಾಖೆ ಹೊಳಲ್ಕೆರೆ.

6. ಎಸ್ ತಿಮ್ಮೇಶ್ 95 ಕೆಜಿ ವಿಭಾಗ ಕುಸ್ತಿ ತೃತೀಯ ಸ್ಥಾನ ಪಶುಪಾಲನ ಇಲಾಖೆ ಚಿತ್ರದುರ್ಗ.

7.ಪೃಥ್ವಿ 87 ಕೆಜಿ ವಿಭಾಗ ಕುಸ್ತಿ ಎರಡನೆ ಸ್ಥಾನ ಬಿಸಿಎಮ್ ಇಲಾಖೆ ಹೊಳಲ್ಕೆರೆ.

8.ಚಿಕ್ಕಪ್ಪ ಕೆಎಂ ಉದ್ದ ಜಿಗಿತ ದ್ವಿತೀಯ ಸ್ಥಾನ ಹಿರಿಯೂರು ತಾಲೂಕು.

10.ಅನಿತಾ ಮತ್ತು ವಿಮಲಾಕ್ಷಿ ಮಹಿಳೆಯರ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ದ್ವಿತೀಯ ಸ್ಥಾನ . ಚಿತ್ರದುರ್ಗ

11) ಕು. ವೃಂದ
ಜೈಲರ್ ಕಾರಾಗೃಹ ಇಲಾಖೆ
800ಮಿ ದ್ವಿತೀಯ
ಹೈ ಜಂಪ್ ದ್ವಿತೀಯ
ಚಿತ್ರದುರ್ಗ

ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಚಿತ್ರದುರ್ಗ ಜಿಲ್ಲೆಗೆ ಕೀರ್ತಿ ತಂದ ಎಲ್ಲಾ ಕ್ರೀಡಾಪಟುಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆಯ ಅಧ್ಯಕ್ಷರು ಮತ್ತು ತಂಡದ ಮತ್ತು ಎಲ್ಲಾ ತಾಲೂಕು ಅಧ್ಯಕ್ಷರು ಮತ್ತು ತಂಡದ ವತಿಯಿಂದ ಅಭಿನಂದನೆಗಳನ್ನು ಕೋರಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

ಹೆಚ್ಚುತ್ತಿರುವ ಬಿಸಿಲ ಝಳ : ಸಾರ್ವಜನಿಕರು ಅನುಸರಿಸಬೇಕಾದ ಸರಳ ಉಪಾಯಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ

ಚಿತ್ರದುರ್ಗ. ಮೇ.02: ರಾಜ್ಯಾದ್ಯಂತ ಬಿಸಿಲಬೇಗೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಉಷ್ಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ಝಳವು ಮನುಷ್ಯನ ಆರೋಗ್ಯದ ಮೇಲೆ ತೀವ್ರತರವಾದ

ಕಾರ್ಮಿಕರು ಕೆಲಸದ ಜೊತೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡಬೇಕು : ನ್ಯಾಯಾಧೀಶೆ ಬಿ.ಗೀತ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 02 : ಅನೇಕ ಸೌಲಭ್ಯಗಳಿಂದ ವಂಚಿತರಾಗಿರುವ ಅಸಂಘಟಿತ ಕಾರ್ಮಿಕರಿಗೆ ಹಕ್ಕುಗಳ ಕುರಿತು ಕಾನೂನು ಜಾಗೃತಿ

error: Content is protected !!