Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದಾವಣಗೆರೆಯಲ್ಲಿ ಆನೆ ಆತಂಕ : ಇಂದು ಬಾಲಕಿಯೊಬ್ಬಳ ಬಲಿ..ಹಲವರಿಗೆ ಗಂಭೀರ ಗಾಯ..!

Facebook
Twitter
Telegram
WhatsApp

ದಾವಣಗೆರೆ: ಕಾಡಿನಿಂದ ನಾಡಿಗೆ ಆಹಾರ ಅರಸಿ ಬರುವ ಆನೆಗಳ ಸುದ್ದಿ ಆಗಾಗ ಆಗ್ತಾನೆ ಇರುತ್ತೆ. ನಾಡಿಗೆ ಬಂದಾಗ ಇಲ್ಲ ಬೆಳೆ ನಾಶವಾಗಿರುತ್ತೆ, ಇಲ್ಲ ಯಾರದ್ದಾದರೂ ಪ್ರಾಣಕ್ಕೆ ಕುತ್ತು ಬಂದಿರುತ್ತೆ. ಈಗ ದಾವಣಗೆರೆಯಲ್ಲೂ ಆನೆ ದಾಳಿಗೆ ಬಾಲಕಿಯೊಬ್ಬಳ ಬಲಿಯಾಗಿರುವ ಘಟನೆಯೊಂದು ವರದಿಯಾಗಿದೆ. ಬಾಲಕಿಯ ಸಾವಿನ ಜೊತೆಗೆ ಹಲವರನ್ನು ಗಂಭೀರವಾಗಿ ಗಾಯಗೊಳಿಸಿದೆ.

ಚನ್ನಗಿರಿ ತಾಲೂಕಿನ ಜಕಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆನೆಗಳ ಹಿಂಡು ಬಂದಿದ್ದು, ಬಾಲಕಿಯೊಬ್ಬಳ ಪ್ರಾಣವನ್ನೆ ತೆಗೆದಿದೆ. 16 ವರ್ಷದ ಕವನಾ ಆನೆ ತುಳಿತಕ್ಕೆ ಒಳಗಾಗಿ ಪ್ರಾಣ ಬಿಟ್ಟ ಬಾಲಕಿಯಾಗಿದ್ದಾಳೆ. ಅಷ್ಟೇ ಅಲ್ಲ ಹಲವರಿಗೆ ಆನೆಗಳು ಟಾರ್ಚರ್ ಮಾಡಿವೆ.

ಸೋಮ್ಲಾಪುರದಲ್ಲಿ ಅಮ್ಮ ಮಗಳ ಮೇಲೆ ದಾಳು ಮಾಡಿದೆ. ತಾಯಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದೆ. ಈ ವೇಳೆ ಮಂಜಮ್ಮ ಎಂಬುವವರ ತಾಳಿಯೂ ಕಳೆದೋಗಿದೆ. ಬೆಳಗಿನ ಜಾವದಲ್ಲಿ ತೋಟಕ್ಕೆ ತೆರಳಿದ್ದ ಮೂವರ ಮೇಲೆಯೂ ಆನೆ ದಾಳು ಮಾಡಿದೆ. ಈಗಾಗಲೇ ದಾಳಿ ಮಾಡಿದ ಆನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಎಲ್ಲಾ ರೀತಿಯಿಂದಾನು ಸಜ್ಜಾಗಿದೆ. ಪ್ರಯತ್ನವನ್ನು ಮಾಡುತ್ತಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

3 ಕ್ಷೇತ್ರಗಳ ಬೈ ಎಲೆಕ್ಷನ್.. ಶಿಗ್ಗಾವಿ, ಸಂಡೂರಿಗೆ ಬಿಜೆಪಿ ಟಿಕೆಟ್ ಘೋಷಣೆ..!

ಬೆಂಗಳೂರು, ಅಕ್ಟೋಬರ್. 19 : ರಾಜ್ಯದ ಮೂರು ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕ ಅನೌನ್ಸ್ ಆಗಿದೆ. ಇದು ಬಿಜೆಪಿ ಹಾಗೂ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಷ್ಠೆಯ ಕಣವಾಗಿದೆ. ಮೂರು ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ

ಚಿತ್ರದುರ್ಗ | ಅಕ್ಟೋಬರ್ 21 ರಂಗಸೌರಭ ರಂಗೋತ್ಸವ ಕಾರ್ಯಕ್ರಮ

  ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 19 : ರಂಗಸೌರಭ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸಂಭ್ರಮ-50, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಧ್ಯೇಯ

ಖಾಸಗಿ ಶಾಲೆಗಳಿಗಿಂತ ಉತ್ತಮ ಶಿಕ್ಷಣ ಕಲ್ಪಿಸಿ : ಪಿ.ಎಂ.ನರೇಂದ್ರ ಸ್ವಾಮಿ

  ಚಿತ್ರದುರ್ಗ. ಅ.19:  ಜಿಲ್ಲೆಯಲ್ಲಿ ಶೇ.50ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಲಾಗುತ್ತಿದ್ದು, ತಳಸಮುದಾಯದ ಈ ಮಕ್ಕಳು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ

error: Content is protected !!