Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸೌಂದರ್ಯಕ್ಕಾಗಿ ಫೇಸ್ ಮಾಸ್ಕ್ ಬಳಸುತ್ತೀರಾ..? ಹಾಗಾದ್ರೆ ಒಮ್ಮೆ ಇತ್ತ ಗಮನ ಹರಿಸಿ..!

Facebook
Twitter
Telegram
WhatsApp

ಇತ್ತೀಚಿನ ದಿನಗಳಲ್ಲಿ ಎಲ್ಲರೂ ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ತುಂಬಾ ಸಮಯ ಕೊಡುತ್ತಾರೆ. ಅದು ದೇಹ ಸೌಂದರ್ಯ ಆಗಿರಬಹುದು, ಮುಖದ ಸೌಂದರ್ಯವೂ ಆಗಿರಬಹುದು. ಆದರೆ ಪ್ರತಿದಿನ ಹೊರಗೆ ಓಡಾಡುವಾಗ ಒಂದಷ್ಟು ಮುಖದ ಅಂದ ಹಾಳಾಗಿರುತ್ತೆ. ಧೂಳಿನಿಂದ ಮುಖವನ್ನು ರಕ್ಷಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿಯೇ ಹಲವರು ಮಾಸ್ಕ್ ಮೊರೆ ಹೋಗುತ್ತಾರೆ.

ಮಾಸ್ಕ್ ಹಾಕುವುದರಿಂದ ಚರ್ಮದ ಮೇಲಿನ ಧೂಳಿನ ಕಣ, ಡೆಡ್ ಸ್ಕಿನ್ ರಿಮೂವ್ ಆಗುತ್ತೆ. ಟ್ಯಾನ್ ಹೋಗುತ್ತೆ ಎಂಬ ನಂಬಿಕೆ. ಹೀಗಾಗಿ ಪುರುಷರು ಕೂಡ ಮಾಸ್ಕ್ ಬಳಕೆಗೆ ಒತ್ತು ಕೊಡುತ್ತಾರೆ. ಆದರೆ ಈ ರೀತಿ ಮಾಸ್ಕ್ ಬಳಕೆ ಚರ್ಮಕ್ಕೆ ಎಷ್ಟು ಸೇಫ್..? ಅದರಲ್ಲೂ ಪ್ರತಿದಿನ ಏನಾದರೂ ಮಾಸ್ಕ್ ಬಳಸುತ್ತಿದ್ದರೆ ಮುಂದಿನ ದಿನಗಳಲ್ಲಿ ಚರ್ಮಕ್ಕೆ ಏನಾಗಲಿದೆ. ಈ ಎಲ್ಲಾ ಮಾಹಿತಿ ಇಲ್ಲಿದೆ.

ಯಾವುದನ್ನೇ ಆಗಲಿ ನಿಯಮಿತವಾಗಿ ಬಳಸುವುದು ಸೂಕ್ತ. ಅಷ್ಟೇ ಅಲ್ಲ, ತಮ್ಮ ದೇಹಕ್ಕೆ ಆ ಪ್ರಾಡೆಕ್ಟ್ ಅಡ್ಜೆಸ್ಟ್ ಆಗುತ್ತಾ ಎಂಬುದನ್ನು ಗಮನಹರಿಸಬೇಕಾಗುತ್ತದೆ. ಫೇಸ್ ಮಾಸ್ಕ್ ಬಳಕೆ ಮಾಡುವಾಗ ಹಲವು ಫ್ಲೇವರ್ ಇರುತ್ತವೆ. ಅದರಲ್ಲು ನಿಮ್ಮ ಮುಖದ ಚರ್ಮಕ್ಕೆ ಹೊಂದಿಕೊಳ್ಳುವುದನ್ನು ಮೊದಲು ಗಮನ ಹರಿಸಿ, ಬಳಿಕ ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಫೇಸ್ ಮಾಸ್ಕ್ ಬಳಸಿ. ಹೆಚ್ಚಾಗಿ ಬಳಸುತ್ತಾ ಹೋದರೆ ಮುಂದಿನ ದಿನಗಳಲ್ಲಿ ಚರ್ಮ ಶಕ್ತಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

ಇನ್ನು ಈ ಪೀಲ್ ಮಾಸ್ಕ್ ಬಳಕೆ ಮಾಡಿದ ಮೇಲೆ ಮುಖ ತೊಳೆಯಬೇಕಾ ಬೇಡವಾ ಎಂಬುದು ಹಲವರ ಅನುಮಾನ. ತೊಳೆಯುವ ಅವಶ್ಯಕತೆ ಹೆಚ್ಚಾಗಿ ಇರುವುದಿಲ್ಲ. ಫೇಸ್ ಮಾಸ್ಕ್ ಬಳಕೆ ಮಾಡಿದ ಬಳಿಕ ತುರಿಕೆಯಂತಹ ಸಮಸ್ಯೆ ಇದ್ದರೆ ಮುಖ ತೊಳೆಯಬಹುದು.

Facebook
Twitter
Telegram
WhatsApp
suddionenews

suddionenews

Leave a Comment

Top Stories

3 ಕ್ಷೇತ್ರಗಳ ಬೈ ಎಲೆಕ್ಷನ್.. ಶಿಗ್ಗಾವಿ, ಸಂಡೂರಿಗೆ ಬಿಜೆಪಿ ಟಿಕೆಟ್ ಘೋಷಣೆ..!

ಬೆಂಗಳೂರು, ಅಕ್ಟೋಬರ್. 19 : ರಾಜ್ಯದ ಮೂರು ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕ ಅನೌನ್ಸ್ ಆಗಿದೆ. ಇದು ಬಿಜೆಪಿ ಹಾಗೂ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಷ್ಠೆಯ ಕಣವಾಗಿದೆ. ಮೂರು ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ

ಚಿತ್ರದುರ್ಗ | ಅಕ್ಟೋಬರ್ 21 ರಂಗಸೌರಭ ರಂಗೋತ್ಸವ ಕಾರ್ಯಕ್ರಮ

  ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 19 : ರಂಗಸೌರಭ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸಂಭ್ರಮ-50, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಧ್ಯೇಯ

ಖಾಸಗಿ ಶಾಲೆಗಳಿಗಿಂತ ಉತ್ತಮ ಶಿಕ್ಷಣ ಕಲ್ಪಿಸಿ : ಪಿ.ಎಂ.ನರೇಂದ್ರ ಸ್ವಾಮಿ

  ಚಿತ್ರದುರ್ಗ. ಅ.19:  ಜಿಲ್ಲೆಯಲ್ಲಿ ಶೇ.50ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಲಾಗುತ್ತಿದ್ದು, ತಳಸಮುದಾಯದ ಈ ಮಕ್ಕಳು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ

error: Content is protected !!