Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಾಯಿಲೆಯಿಂದ ದೂರ ಇರ್ಬೇಕು ಅಂದ್ರೆ ಈ ಕಷಾಯ ಟ್ರೈ ಮಾಡಿ

Facebook
Twitter
Telegram
WhatsApp

ಸಾಮಾನ್ಯವಾಗಿ 90% ಜನ ಕಾಫಿ, ಟೀಗೆ ಅಡಿಕ್ಟ್ ಆಗಿರ್ತಾರೆ. ಕಾಫಿ ಟೀ ಇಲ್ಲದೇ ಇರೋದೆ ಇಲ್ಲ. ಆದ್ರೆ ಅದ್ರಿಂದ ಆರೋಗ್ಯಕ್ಕೆ ತುಂಬಾ ಉಪಯೋಗವೇನು ಇಲ್ಲ. ಅದರ ಬದಲು ಕಷಾಯ ಅಭ್ಯಾಸ ಮಾಡಿಕೊಂಡರೆ ಒಂದಷ್ಟು ಉಪಯೋಗವಾಗುತ್ತೆ.

ಅದರಲ್ಲೂ ಗರಿಕೆ ಹುಲ್ಲಿನ ಕಷಾಯ ತುಂಬಾ ಅನುಕೂಲಕರ. ನೀವೂ ಪ್ರತಿದಿನ ಒಂದೆ ಕಷಾಯ ಕುಡಿಯೋದಕ್ಕೆ ಬೇಜಾರು ಅಂದುಕೊಂಡ್ರೆ ವಾರಪೂರ್ತಿ ಒಂದೊಂದು ರೀತಿಯ ಕಷಾಯ ಮಾಡಿಕೊಂಡು ಕುಡಿಯಬಹುದು.

ತಳಸಿ ಎಲೆ ಕಷಾಯ, ಅಮೃತಬಳ್ಳಿ ಕಷಾಯ, ಬಿಲ್ವ ಎಲೆ ಕಷಾಯ, ಹೊಂಗೆ ಮರದ ಎಲೆ ಕಷಾಯ, ಬೇವಿನ ಎಲೆ ಕಷಾಯ, ಅರಳಿಮರದ ಎಲೆ ಕಷಾಯವನ್ನು ಕುಡಿಯಬಹುದು. ಇದರಿಂದ ಸುಮಾರು ಆರು ತಿಂಗಳುಗಳ ಕಾಲ ಯಾವುದೆ ಕಾಯಿಲೆ ನಿಮ್ ಹತ್ರ ಸುಳಿಯಲ್ಲ.

ಅರ್ಧ ಹಿಡಿ ತುಳಸಿ ಎಲೆ ತೆಗೆದುಕೊಳ್ಳಿ ಚೆನ್ನಾಗಿ ತೊಳೆಯಿರಿ ಎರಡು ಲೋಟ ನೀರು ಹಾಕಿ ಒಂದು ಪಾತ್ರೆಗೆ ಹಾಕಿ ಚನ್ನಾಗಿ ಕುದಿಸಿ ಅದಕ್ಕೆ ತೊಳೆದ ತುಳಸಿ ಎಲೆಗಳನ್ನು ನೀರಿಗೆ ಹಾಕಿ 5 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ 5 ನಿಮಿಷದ ನಂತರ ಉರಿ ಬಂದು ಮಾಡಿ ಆ ಪಾತ್ರೆಗೆ ಮುಚ್ಚಳ ಮುಚ್ಚಿ ಹಾಗೆ ಇಡಿ ಮತ್ತೆ 5 ನಿಮಿಷ ಬಿಟ್ಟು ಅದನ್ನು ಸೋಸಿ ಉಗುರು ಬೆಚ್ಚಗೆ ಇರುವಾಗ ಸ್ವಲ್ಪ ಸ್ವಲ್ಪ ನಿಧಾನವಾಗಿ ಕುಡಿಯಿರಿ.

ಈ ಕಷಾಯವನ್ನು ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಕುಡಿಯಿರಿ ಈ ಏಳು ಕಷಾಯಗಳಲ್ಲಿ ನಾಲ್ಕನ್ನು ಆರಿಸಿಕೊಂಡು ಚಹಾ ಕಾಫಿ ಕುಡಿಯುವುದನ್ನು ಬಿಟ್ಟು ನಿಮಗೆ ಇಷ್ಟವಾದ ನಾಲ್ಕು ಕಷಾಯಗಳನ್ನು ನಾಲ್ಕು ವಾರ ಕುಡಿಯಿರಿ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕರ್ನಾಟಕದಲ್ಲಿಯೇ ತೀರ್ಥಹಳ್ಳಿಯಲ್ಲಿ ಬೆಳೆಯುವ ಅಡಿಕೆ ಬೆಸ್ಟ್ : ಸಂಶೋಧನೆಯಲ್ಲಿ ಬಯಲಾಯ್ತು ಸತ್ಯ

  ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಅಡಿಕೆಯನ್ನು ಬೆಳೆಯುತ್ತಾರೆ. ಆದರೆ ರಾಜ್ಯದೆಲ್ಲೆಡೆ ಆಲ್ಮೋಸ್ಟ್ ಎಲ್ಲಾ ಜಿಲ್ಲೆಯಲ್ಲೂ ಅಡಿಕೆ ತೋಟವನ್ನು ಮಾಡಿರುತ್ತಾರೆ. ಆದರೆ ಅಡಿಕೆಯ ಗುಣಮಟ್ಟದ ವಿಚಾರಕ್ಕೆ ಬಂದರೆ ತೀರ್ಥಹಳ್ಳಿಯ ಅಡಿಕೆ ಉತ್ತಮ ಎನ್ನಲಾಗುತ್ತದೆ. ಕೃಷಿ

ಅಕ್ಷಯ ತೃತೀಯಕ್ಕೆ ಚಿನ್ನದ ಬೆಲೆ ಬಲು ದುಬಾರಿ.. ಏರುತ್ತಲೆ ಇದೆ ದರ..!

ಅಕ್ಷಯ ತೃತೀಯಕ್ಕೆ ಚಿನ್ನದ ಬೆಲೆ ಬಲು ದುಬಾರಿ.. ಏರುತ್ತಲೆ ಇದೆ ದರ..! ಬಂಗಾರ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಬಂಗಾರವನ್ನು ತೆಗೆದುಕೊಳ್ಳಬೇಕೆಂದು ಎಲ್ಲರಿಗೂ ಆಸೆ‌. ಆದರೆ ಇತ್ತಿಚಿನ ದಿನಗಳಲ್ಲಿ ಬಂಗಾರವನ್ನು ಮಧ್ಯಮವರ್ಗದವರು ಮುಟ್ಟುವುದಕ್ಕಾದರೂ ಸಾಧ್ಯವ..?

ಹಸಿಮೆಣಸಿನಕಾಯಿ ಗ್ಯಾಸ್ಟ್ರಿಕ್ ಅಲ್ಲ.. ಇದರಿಂದ ಇದೆ ಅನೇಕ ಲಾಭಗಳು

ಸುದ್ದಿಒನ್ : ಹಸಿರು ಮೆಣಸಿನಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅರೋಗ್ಯದ ದೃಷ್ಟಿಯಿಂದ ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ. ಹಸಿರು ಮೆಣಸು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ಕಣ್ಣಿನ ಸಮಸ್ಯೆಗಳನ್ನು

error: Content is protected !!