Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮತ್ತೊಂದು ಸೂಪರ್ ಹಿಟ್ ಹಾಡು ಹಾಡಿದ ರಾನು ಮೊಂಡಲ್..!

Facebook
Twitter
Telegram
WhatsApp

ಮುಂಬೈ: ಅದೃಷ್ಟವೊಂದಿದ್ರೆ ಸಾಕು ರಾತ್ರಿ ಕಳೆದು ಹಗಲಾಗುವುದರೊಳಗೆ ಏನು ಇಲ್ಲದವರಿಗೂ ಸ್ಟಾರ್ ಗಿರಿ ಬಂದು ಬಿಡಬಹುದು. ಹಾಗೇ ಅದೃಷ್ಟ ಖರಾಬ್ ಆದ್ರೆ ಎಲ್ಲಾ ಇದ್ದವರು ನೆಲ ಕಚ್ಚಿಬಿಡಬಹುದು. ರಾನು ಮೊಂಡಲ್ ವಿಚಾರದಲ್ಲೂ ಆಗಿದ್ದು ಅದೇ. ನಿಮ್ಗೆಲ್ಲಾ ರಾನು ಮೊಂಡಲ್ ಬಗ್ಗೆ ಹೊಸದಾಗಿ ಏನು ಪರಿಚಯ ಮಾಡಿಕೊಡೋದು ಬೇಡ ಅನ್ಸುತ್ತೆ.

ಯಾಕಂದ್ರೆ ಹಾಡಿದ ಒಂದೇ ಒಂದು ಹಾಡು, ಯಾರದ್ದೋ ಮೊಬೈಲ್, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಫುಲ್ ವೈರಲ್. ಅದಾದ ಬಳಿಕ ಏನೆಲ್ಲಾ ಆಯ್ತು ಅನ್ನೋದು ನಿಮ್ಗೆ ಗೊತ್ತು. ರಾನು ಮೊಂಡಲ್ ಫುಲ್ ಫೇಮಸ್ ಗಾಯಕಿಯಾದ್ರು. ಲಕ್ಷ ಲಕ್ಷ ಹಣ ಸಂಪಾದಿಸಿದ್ರು. ಆ ಬಳಿಕ ಅದೃಷ್ಟ ಕೈಕೊಡ್ತೋ ಏನೋ ಅವಕಾಶಗಳಿಲ್ಲದೆ ಖಾಲಿ ಕೈನಲ್ಲಿ ಕುಳಿತ್ರು. ಇದೀಗ ಮತ್ತೆ ರಾನು ಮೊಂಡಲ್ ಮೈಕ್ ಹಿಡಿದು ಹಾಡೋಕೆ ಶುರು ಮಾಡಿದ್ದಾರೆ.

ರಾನು ಅವರು ಇದೀಗ ಮತ್ತೆ ಹೊಸ ಹಾಡಿನೊಂದಿಗೆ ವೈರಲ್ ಆಗಿದ್ದಾರೆ. ಮನಿಕೆ ಮಗೆ ಹಿತೆ… ಹಾಡು ಹಾಡುತ್ತಿರುವ ವಿಡಿಯೋವನ್ನು ರೊಂಧೋನ್ ಪೊರಿಚೋಯ್ ಎಂಬ ಯೂಟ್ಯೂಬರ್ ಹಂಚಿಕೊಂಡಿದ್ದಾರೆ. ಸದ್ಯ ಈ ವೀಡಿಯೋವನ್ನು ಸುಮಾರು 54,000 ಜನರಿಗೂ ಹೆಚ್ಚು ಮಂದಿ ನೋಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

ಹೆಚ್ಚುತ್ತಿರುವ ಬಿಸಿಲ ಝಳ : ಸಾರ್ವಜನಿಕರು ಅನುಸರಿಸಬೇಕಾದ ಸರಳ ಉಪಾಯಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ

ಚಿತ್ರದುರ್ಗ. ಮೇ.02: ರಾಜ್ಯಾದ್ಯಂತ ಬಿಸಿಲಬೇಗೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಉಷ್ಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ಝಳವು ಮನುಷ್ಯನ ಆರೋಗ್ಯದ ಮೇಲೆ ತೀವ್ರತರವಾದ

ಕಾರ್ಮಿಕರು ಕೆಲಸದ ಜೊತೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡಬೇಕು : ನ್ಯಾಯಾಧೀಶೆ ಬಿ.ಗೀತ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 02 : ಅನೇಕ ಸೌಲಭ್ಯಗಳಿಂದ ವಂಚಿತರಾಗಿರುವ ಅಸಂಘಟಿತ ಕಾರ್ಮಿಕರಿಗೆ ಹಕ್ಕುಗಳ ಕುರಿತು ಕಾನೂನು ಜಾಗೃತಿ

error: Content is protected !!