Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ | ಜೂನ್ 18 ರಿಂದ 20 ರವರೆಗೆ ವಿದ್ಯುತ್ ವ್ಯತ್ಯಯ

Facebook
Twitter
Telegram
WhatsApp

ಚಿತ್ರದುರ್ಗ,(ಜೂನ್.17) : ಬೆಸ್ಕಾಂ ಚಿತ್ರದುರ್ಗ ವ್ಯಾಪ್ತಿಯಲ್ಲಿ ಬರುವ ತುರುವನೂರು ಮತ್ತು ಮಾಡನಾಯಕನಹಳ್ಳಿ ವಿ.ವಿ. ಕೇಂದ್ರಗಳಿಗೆ ಹಿರೇಮಲ್ಲನಹೊಳೆ 400/220ಕೆ.ವಿ. ವಿ.ವಿ.ಕೇಂದ್ರದಿಂದ ಚಿತ್ರದುರ್ಗ 220/66ಕೆ.ವಿ ವಿ.ವಿ.ಕೇಂದ್ರಕ್ಕೆ ಜೋಡಿ ಪ್ರಸರಣ ಮಾರ್ಗ ನಿರ್ಮಾಣ ಮಾಡುವ ಕಾಮಗಾರಿಯು   ಚಾಲನೆಯಲ್ಲಿರುವ ಕಾರಣ ಜೂನ್ 18 ರಿಂದ 20 ರವರೆಗೆ  ಬೆಳಿಗ್ಗೆ 8 ಗಂಟೆಯಿಂದ ಸಂಜೆ 5ರವರೆಗೆ ವಿದ್ಯುತ್‍ನಲ್ಲಿ ವ್ಯತ್ಯಯವಾಗಲಿದೆ.

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು : 66/11 ಕೆ.ವಿ ತುರುವನೂರು ವಿವಿ ಕೇಂದ್ರದಿಂದ ಸರಬರಾಜಾಗುವ ಎಫ್-1 ಬೊಕ್ಕನಹಳ್ಳಿ, ಎಫ್-3 ಅವಳೇನಹಳ್ಳಿ, ಎಫ್-4 ದೊಡ್ಡಘಟ್ಟ, ಎಫ್-5 ತುರುವನೂರು, ಎಫ್-6  ಕರಿಯಮ್ಮನಹಟ್ಟಿ, ಎಫ್-7 ಕೋಟೆಹಟ್ಟಿ, ಎಫ್-8 ಹುಣಸೇಕಟ್ಟೆ, ಎಫ್-9 ಪೀಳಾರಹಟ್ಟಿ ಎನ್.ಜೆ.ವೈ ಹಾಗೂ 66/11 ಕೆ.ವಿ ಮಾಡನಾಯಕನಹಳ್ಳಿ ವಿವಿ ಕೇಂದ್ರದಿಂದ ಸರಬರಾಜಾಗುವ ಎಫ್ -0 ಐನಹಳ್ಳಿ ಎನ್.ಜೆ.ವೈ, ಎಫ್-1 ಎಂ.ಡಿ.ಕೆ ಹಳ್ಳಿ, ಎಫ್-2 ಸಿ.ಜೆ ಹಳ್ಳಿ, ಎಫ್-3 ಎನ್.ಜೆ.ವೈ ಎಳವರಹಟ್ಟಿ, ಎಫ್-4 ಮುದ್ದಾಪುರ, ಎಫ್-6 ಹೊಸಗೊಲ್ಲರಹಟ್ಟಿ, ಎಫ್-7 ರಾಯನಹಳ್ಳಿ, ಎಫ್-8 ಸೂರೇನಹಳ್ಳಿ. ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೆಚ್ ಡಿ ರೇವಣ್ಣಗೆ ಬಿಗ್ ರಿಲೀಫ್..!

ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. 42ನೇ ಎಸಿಎಂಎಂ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. ಯುವತಿಯ ಕಿಡ್ನ್ಯಾಪ್ ಪ್ರಕರಣ ಸಂಬಂಧ ಜೈಲು ಪಾಲಾಗಿದ್ದ ರೇವಣ್ಣ ಅವರು ಮಧ್ಯಂತರ

ಚಿತ್ರದುರ್ಗದಲ್ಲಿ ಹೊಸ ಡಯಾಲಿಸಿಸ್ ಕೇಂದ್ರ ಪ್ರಾರಂಭ : ನೊಂದಾಯಿತ ರೋಗಿಗಳಿಗೆ ಉಚಿತ ಸೇವೆ

ಚಿತ್ರದುರ್ಗ. ಮೇ.20: ನಗರದ ಜಿಲ್ಲಾಸ್ಪತ್ರೆಯಲ್ಲಿ ಫೆಬ್ರುವರಿ 5 ರಿಂದ ಅಂತರಾಷ್ಟ್ರೀಯ ಗುಣಮಟ್ಟದ 15 ಹೊಸ ಡಯಾಲಿಸೀಸ್ ಯಂತ್ರಗಳೊಂದಿಗೆ ಡಯಾಲಿಸೀಸ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಎಲ್ಲಾ ನೊಂದಾಯಿತ ರೋಗಿಗಳಿಗೆ ಉಚಿತವಾಗಿ ಹಾಗೂ ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕಾವಾದ ಡಿಸ್ಪೋಸಿಬಲ್

error: Content is protected !!