Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ | ಜಿಲ್ಲೆಯ ಮಳೆ, ಬೆಳೆ ಮತ್ತು ಮನೆ ಹಾನಿ ಮಾಹಿತಿ

Facebook
Twitter
Telegram
WhatsApp

ಚಿತ್ರದುರ್ಗ(ಮೇ.20) : ಮೇ 19 ರಂದು ಚಿತ್ರದುರ್ಗ ಜಿಲ್ಲೆಯಾದ್ಯಂತ ಸರಾಸರಿ 15 ಮಿ.ಮೀ ಮಳೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ 24.1ಮಿ.ಮೀ, ಮೊಳಕಾಲ್ಮೂರಿನಲ್ಲಿ 21.4 ಮಿ.ಮೀ, ಹೊಳಲ್ಕೆರೆ 18.4 ಮಿ.ಮೀ, ಚಳ್ಳಕೆರೆಯಲ್ಲಿ 11.6 ಮಿ.ಮೀ, ಹೊಸದುರ್ಗದಲ್ಲಿ 10 ಮಿ.ಮೀ, ಹಿರಿಯೂರಿನಲ್ಲಿ 4.3ಮಿ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಮಳೆಗೆ 46 ಮನೆಗಳು ಭಾಗಶಃ ಹಾನಿ ಒಳಗಾಗಿವೆ.9.3 ಹೆಕ್ಟೇರ್ ಕೃಷಿ ಬೆಳೆ, 1.1ಹೆಕ್ಟೇರ್ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ.

ಚಿತ್ರದುರ್ಗ ತಾಲೂಕಿನಲ್ಲಿ 9 ಮನೆ, 0.5 ಹೆಕ್ಟೇರ್ ಕೃಷಿ ಬೆಳೆ, ಚಳ್ಳಕೆರೆ ತಾಲೂಕಿನಲ್ಲಿ 5 ಮನೆ ಹಾಗೂ 6 ಹೆಕ್ಟೇರ್ ಕೃಷಿ ಬೆಳೆ, 1 ಹೆಕ್ಟೇರ್ ತೋಟಗಾರಿಕೆ ಬೆಳೆ,

ಹಿರಿಯೂರು ತಾಲೂಕಿನಲ್ಲಿ‌‌ 8 ಮನೆ, 0.1 ಹೆಕ್ಟೇರ್ ತೋಟಗಾರಿಕೆ ಬೆಳೆ,

ಹೊಳಲ್ಕೆರೆ 14 ಹಾಗೂ ಮೊಳಕಾಲ್ಮೂರು 5 ಮನೆಗಳಿಗೆ ಹಾನಿಯಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಐನಹಳ್ಳಿಯಲ್ಲಿ 65.2 ಮಿ.ಮೀ, ಮಳೆಯಾಗಿದೆ. ಇದು ಜಿಲ್ಲೆಯ ಬಿದ್ದ ಅತ್ಯಧಿಕ ಮಳೆಯಾಗಿದ್ದು,
ಉಳಿದಂತೆ ಚಿತ್ರದುರ್ಗ-1ರಲ್ಲಿ 6 ಮಿ.ಮೀ, ಚಿತ್ರದುರ್ಗ-2ರಲ್ಲಿ 17.5 ಮಿ.ಮೀ, ಭರಮಸಾಗರದಲ್ಲಿ 23.4 ಮಿ.ಮೀ, ಸಿರಿಗೆರೆ 37.4 ಮಿ.ಮೀ, ತುರುವನೂರು 15.4 ಮಿ.ಮೀ, ಹಿರೇಗುಂಟನೂರು 4 ಮಿ.ಮೀ,

ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 5.2 ಮಿ.ಮೀ. ಬಬ್ಬೂರು 5 ಮಿ.ಮೀ, ಈಶ್ವರಗೆರೆ 5.2 ಮಿ.ಮೀ. ಇಕ್ಕನೂರು 10.2 ಮಿ,ಮೀ.

ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 24 ಮಿ.ಮೀ, ತಳುಕು 11 ಮಿ.ಮೀ, ಡಿ.ಮರಿಕುಂಟೆ 2.3 ಮಿ.ಮೀ. ನಾಯಕನಹಟ್ಟಿ 2.6 ಮಿ.ಮೀ, ಪರಶುರಾಮಪುರ 18.2 ಮಿ.ಮೀ,

ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 22.6 ಮಿ.ಮೀ, ಬಾಗೂರು 5 ಮಿ.ಮೀ, ಮತ್ತೊಡು 8.4 ಮಿ.ಮೀ, ಶ್ರೀರಾಮ್‌ಪುರ 8 ಮಿ.ಮೀ, ಮಾಡದಕೆರೆ 6 ಮಿ.ಮೀ,

ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 15.4 ಮಿ.ಮೀ, ಬಿ.ದುರ್ಗ 36.4 ಮಿ.ಮೀ, ಹೆಚ್.ಡಿ.ಪುರ 9.4 ಮಿ.ಮೀ, ತಾಳ್ಯ 4.2 ಮಿ.ಮೀ, ರಾಮಗಿರಿ 19.4 ಮಿ.ಮೀ, ಚಿಕ್ಕಜಾಜೂರು 25.4 ಮಿ.ಮೀ,

ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 32.4 ಮಿ.ಮೀ, ಬಿ.ಜಿ ಕೆರೆ 45 ಮಿ.ಮೀ ರಾಮ್‌ಪುರ 9 ಮಿ.ಮೀ, ದೇವಸಮುದ್ರ 9.2 ಮಿ.ಮೀ, ರಾಯಪುರ 11.2 ಮಿ.ಮೀಟರ್‌ನಷ್ಟು ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Vastu Tips : ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿಗೆ ಇಟ್ಟರೆ ಒಳ್ಳೆಯದು ಗೊತ್ತಾ ?

ಸುದ್ದಿಒನ್ : ವಾಸ್ತು ಎಂದರೆ ಮನೆಗೆ ಮಾತ್ರವಲ್ಲದೇ ಮನೆಯಲ್ಲಿ ಇರುವ  ವಸ್ತುಗಳಿಗೂ ಕೂಡ ಅನ್ವಯಿಸುತ್ತದೆ.  ವಸ್ತುಗಳನ್ನು ಇರಿಸುವ ದಿಕ್ಕನ್ನು ಅವಲಂಬಿಸಿ, ಮನೆಗೆ ನಷ್ಟ ಮತ್ತು ಲಾಭವನ್ನು ಅಂದಾಜಿಸುತ್ತಾರೆ. ವಾಸ್ತು ಪ್ರಕಾರ, ಅನೇಕ ರೀತಿಯ ವಸ್ತುಗಳನ್ನು

ದಿನಕ್ಕೆ 2 ಬಾರಿ ಈ ಪಾನೀಯವನ್ನು ಕುಡಿದರೆ ಕೊಬ್ಬು ಬೆಣ್ಣೆಯಂತೆ ಕರಗುತ್ತದೆ…!

ಸುದ್ದಿಒನ್ : ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಅಧಿಕ ದೇಹದ ತೂಕದ ಬಗ್ಗೆ ಚಿಂತಿಸುತ್ತಿದ್ದಾರೆ. ತೂಕವು ನಿಯಂತ್ರಣದಲ್ಲಿದ್ದರೂ, ಜನರು ಸಾಮಾನ್ಯವಾಗಿ ಬೊಜ್ಜಿನ ಬಗ್ಗೆ ಚಿಂತಿಸುತ್ತಾರೆ. ಅಧಿಕ ತೂಕ ಅಥವಾ ಸ್ಥೂಲಕಾಯತೆಯು ಅಸಹ್ಯವಾಗಿ ಕಾಣುವುದಲ್ಲದೆ, ನಡೆಯಲು ಕಷ್ಟವಾಗುತ್ತದೆ.

ಈ ರಾಶಿಯವರಿಗೆ ಗುಡ್ ಲಕ್ ಗಳ ಸುರಿಮಳೆ….

ಈ ರಾಶಿಯವರಿಗೆ ಗುಡ್ ಲಕ್ ಗಳ ಸುರಿಮಳೆ….   ಬುಧವಾರ ರಾಶಿ ಭವಿಷ್ಯ -ಮೇ-8,2024 ಸೂರ್ಯೋದಯ: 05:50, ಸೂರ್ಯಾಸ್ತ : 06:34 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079, ಚೈತ್ರಮಾಸ,

error: Content is protected !!