Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಿಜೆಪಿಯ ಹೆಬ್ಬಾಗಿಲನ್ನು ಕನ್ನಡಿಗರು ಕ್ಲೋಸ್ ಮಾಡುತ್ತಾರೆ : ಹೆಚ್ ಡಿ ಕುಮಾರಸ್ವಾಮಿ

Facebook
Twitter
Telegram
WhatsApp

ರಾಮನಗರ: ಜಿಲ್ಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ನಾನು ಈಗಾಗಲೇ ಬಹಳ ಸ್ಪಷ್ಟವಾಗಿ ಹೇಳಿದ್ದೇನೆ. ನನ್ನ ಮೈತ್ರಿ ಸರ್ಕಾರವನ್ನು ತೆಗೆಯತಕ್ಕಂತ ಕುತಂತ್ರದ ರಾಜಕಾರಣವನ್ನು ಮಾಡಿದ್ದೇ ಬಿಜೆಪಿ ನಾಯಕರು. ನಾನು ಯಾಕೆ ಮೌನಕ್ಕೆ ಶರಣಾಗಿದ್ದೆ..? ನನ್ನ ಸರ್ಕಾರ ಹೋದ ಎರಡೇ ತಿಂಗಳಿಗೆ ಉತ್ತರ ಕರ್ನಾಟಕದಲ್ಲಿ ಪ್ರವಾಹ, ಲಕ್ಷಾಂತರ ಜನ ಬೋದಿಗೆ ಬಂದ್ರು, ಬೆಳೆ ನಾಶ ಆಯ್ತು, ಇಂಥಹ ಸಂದರ್ಭದಲ್ಲಿ ಸರ್ಕಾರವನ್ನು ದೊಡ್ಡ ಮಟ್ಟದಲ್ಲಿ ಟೀಕೆ ಮಾಡುತ್ತಾ ಹೋದರೆ ಆ ಜನರ ಬದುಕನ್ನ ಕಟ್ಟುವ ಒನ್ಯಾವುದೋ ಯೋಚನೆಯ ದೃಷ್ಟಿಯಲ್ಲಿರ್ತಾರೆ ಅಂತ ಸುಮ್ಮನಾದೆ.

ಜನತೆಯ ಬದುಕನ್ನು ಕಟ್ಟಲಿ ಮೊದಲು ಅಂತ ಸುಮ್ಮನೆ ಆದೆ. ನಂತರ ಕೋವಿಡ್ ಶುರುವಾಯ್ತು. ಎರಡು ವರ್ಷದ ಕೋವಿಡ್ ಅನಾಹುತದಲ್ಲಿ ನಾವೂ ಬೆಂದ ಮನೆಯಲ್ಲಿ ಗಳ ಇರಿಯುವಂತ ಕೆಲಸ ಮಾಡುವುದು ಬೇಡ ಅಂತ ಅವಕಾಶ ಕೊಟ್ಟಿದ್ದೇವೆ. ಆ ಅವಕಾಶವನ್ನು ಯಾವ ರೀತಿ ನಡೆಸಿದ್ದಾರೆ ಎಂಬುದನ್ನು ಚರ್ಚೆ ಮಾಡುವುದಿಲ್ಲ. ಈಗ ಎಲ್ಲವೊಂದು ಸಮಾಜದಲ್ಲಿ ಸರಸ್ಯ ಇದ್ದಾಗ, ಯಾವುದೋ ಅಂಗಪಕ್ಷದ ಮುಖಾಂತರ ನಾಡುನಲ್ಲಿ ಸಾಮರಸ್ಯದ ಕೊರತೆಯನ್ನು ಮಾಡುತ್ತಿದ್ದಾರೆ‌.

ಕಾಂಗ್ರೆಸ್ ನವರು ಧ್ವನಿ ಎತ್ತಲಿಲ್ಲ. ಯಾರು ಹಾಗಾದ್ರೆ ಧ್ವನಿ ಎತ್ತಬೇಕು. ಅದಕ್ಕೋಸ್ಕರ ಧ್ವನಿ ಎತ್ತಿದ್ದೇನೆ. ಬಿಜೆಪಿ ನಾಯಕರು ಈ ರೀತಿಯ ನಡವಳಿಕೆ ಯಾವ ರೀತಿ ಇದೆ ಅಂದ್ರೆ ನಮ್ಮ ಒಂದು ಮೌನವನ್ನೇ ಅವರಿಷ್ಟ ಬಂದಂಗೆ ನಡೆಸಬಹುದು ಎಂಬ ಭಾವನೆಯಿಂದ ಹೊರಟರೆ, ನಾಳೆ ಬೆಳಗ್ಗೆ ಜನಕ್ಕೆ ಉತ್ತರ ಕೊಡಲಿ ಎಂದಿದ್ದಾರೆ.

ಇಂಥ ವಿಚಾರಗಳು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗ್ತಾವೆ ಎಂಬ ಪ್ರಶ್ನೆಗೆ, ಈ ರೀತಿ ಜಟ್ಕಾ, ಹಲಾಲ್, ಡ್ರೈವರ್ ಗಳು ಅಂತ ಏನಿದೆ. ದಕ್ಷಿಣ ಭಾರತ ಬಿಜೆಪಿಯ ಹೆಬ್ಬಾಗಿಲು ಅಂದ್ರಲ್ಲ ಆ ಹೆಬ್ಬಾಗಿಲನ್ನು ಕನ್ನಡಿಗರು ಕ್ಲೋಸ್ ಮಾಡುವ ದಿನ ಪ್ರಾರಂಭವಾಗುತ್ತೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಜೂನ್ 3 ರಂದು ಮತದಾನ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ಮೇ.03: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು ಇದ್ದು , ಜೂನ್ 3 ರಂದು ಮತದಾನ ಜರುಗಲಿದೆ ಎಂದು ಆಗ್ನೇಯ

ಚಿತ್ರದುರ್ಗದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿದ ಏಕನಾಥೇಶ್ವರಿ ಅಮ್ಮನವರ ಮೆರವಣಿಗೆ ಮತ್ತು ಗ್ರಾಮ ದೇವತೆ ಬರಗೇರಮ್ಮನವರ ಮೆರವಣಿಗೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 03 : ಏಕನಾಥೇಶ್ವರಿ ಅಮ್ಮನ ಮೆರವಣಿಗೆ ನಗರದ ರಾಜಬೀದಿಗಳಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಕೋಟೆ

ನೇಹಾ ಹತ್ಯೆ ವೇಳೆ ನೆರವಿಗೆ ಧಾವಿಸಿದ ಜೋಶಿ ವಿರುದ್ಧ ಪ್ರಚಾರ ಮಾಡ್ತಿದ್ದೀರಾ ಎಂದು ಕೇಳಿದ್ದಕ್ಕೆ ನೇಹಾ ತಂದೆ ಏನಂದ್ರು..?

ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ನಡೆದಿದ್ದು, ಈಗ ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯವೂ ನಡೆಯುತ್ತಿದೆ. ಹುಬ್ಬಳ್ಳಿ ಧಾರವಾಢ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನೋದ್ ಸೂಟಿ ಸ್ಪರ್ಧೆ ಮಾಡಿದ್ದು ಅದಕ್ಕೆ ವಿರುದ್ಧ

error: Content is protected !!