Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಾಗಲಕೋಟೆಯಿಂದಲೇ ಸ್ಪರ್ಧಿಸಿ ಸರ್ ಎಂದಾಗ ಸಿದ್ದರಾಮಯ್ಯ ಏನ್ ಹೇಳಿದ್ರು ಗೊತ್ತಾ..?

Facebook
Twitter
Telegram
WhatsApp

 

ಬಾಗಲಕೋಟೆ: ನೀವೂ ಕೇಳೋದಕ್ಕೂ ಮುಂಚೆ ಎಲ್ಲವನ್ನು ಮಾಡುತ್ತಿದ್ದೆ. ಈ ಕ್ಷೇತ್ರದ ಮುಖ್ಯಮಂತ್ರಿಯಾಗಿದ್ದಿದ್ದರೆ, ನಮ್ಮ ಸರ್ಕಾರ ಇದ್ದಿದ್ರೆ. ಇಡೀ ರಾಜ್ಯದಲ್ಲಿ ಬಾದಾಮಿ ಮೊದಲ ಸ್ಥಾನದಲ್ಲಿರುತ್ತಿತ್ತು. ಈಗ ಬಿಜೆಪಿ ಸರ್ಕಾರವಿದೆ. ನಾವೆಷ್ಟೇ ಕೂಗಾಟ ಮಾಡಿದ್ರು, ನಮ್ಮ ಮಾತು ಕೇಳಲ್ಲ ಎಂದು ಬಾದಾಮಿ ಜನರಿಗೆ ಹೇಳಿದ್ದಾರೆ.

ನಾನು ಹೇಳಿದ್ದೆಲ್ಲವನ್ನು ಮಾಡ್ತಾರೆ ಅಂತಾನು ಹೇಳೋದಕ್ಕೆ ಆಗಲ್ಲ. ಕೆಲವೊಂದನ್ನು ಅಧಿಕಾರಿಗಳ ಮೂಲಕ ಮಾಡಿಸ್ತೀವಿ, ಇನ್ನು ಕೆಲವು ಕಂಪನಿಗಳ ಮೂಲಕ ಮಾಡಿಸ್ತೀವಿ ಇದು ಬೇರೆ ವಿಚಾರ. ನಮ್ಮದೆ ಸರ್ಕಾರ ಇದ್ದರೆ ಇಲ್ಲಿನ ಅಭಿವೃದ್ಧಿಗೆ ಎಷ್ಟು ಹಣ ಬೇಕೋ ಅಷ್ಟು ಬರುತ್ತಿತ್ತು. ವಿರೋಧ ಪಕ್ಷದಲ್ಲಿ ಇದ್ದುಕೊಂಡೆ ಬಾದಾಮಿ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಮಾಡಿದ್ದೇನೆ.

ಮತ್ತೆ ಬಂದ್ರೆ ನೀವೂ ಹೇಳಿದಂತ ಒಂದು ಕೆಲಸವನ್ನು ಬಿಡಲ್ಲ. ನೀವೇನೂ ಹೇಳಲೇಬೇಕಿಲ್ಲ ಎಲ್ಲಾ ಮಾಡಿ ಮುಗಿಸ್ತೀನಿ. ಅದು ನನ್ನ ಜವಾಬ್ದಾರಿ, ಕರ್ತವ್ಯ ಕೂಡ. ಬಾದಾಮಿ ನನ್ನ ಕ್ಷೇತ್ರ. ಅದರಿಂದಾಗಿ ಬಾದಾಮಿಗೆ ವಿಶೇಷವಾದ ಗಮನ ಕೊಡುತ್ತೇನೆ.

ಬಾದಾಮಿಯಿಂದಲೇ ಮುಂದಿನ ಚುನಾವಣೆಗೆ ಸ್ಪರ್ಧಿಸಿ ಸರ್,  ಎಂದಾಗ ಸಿದ್ದರಾಮಯ್ಯ ಅವರು, ಇನ್ನು ಒಂದು ವರ್ಷ ಇದ್ಯಪ್ಪ ಚುನಾವಣೆ. ನೋಡೋಣಾ, ಇಲ್ಲಿಂದಲೇ ಸ್ಪರ್ಧಿಸಬೇಕಾ ಅನ್ನೋದನ್ನ. ಬರೀ ಎಂಎಲ್ಎ ನೇ ಆಗಿದ್ರೆ ವಾರಕ್ಕೊಂದ್ ಸಲ ಬಂದು ಇದ್ದು ಹೋಗ್ತಿದ್ದೆ. ಬಾದಾಮಿ ಅಂದ್ರೆ ನಂಗೆ ಅಷ್ಟು ವಿಶೇಷ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!