Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕೋರ್ಟ್ ತೀರ್ಪು ಒಪ್ಪಿಕೊಳ್ಳದವರಿಗೆ ಈ ದೇಶ ಯಾಕೆ..? ನಾನು ಅಪರಾಧಿಯಲ್ಲ : ಕಲ್ಲಡ್ಕ ಪ್ರಭಾಕರ್ ಭಟ್

Facebook
Twitter
Telegram
WhatsApp

 

ಮಂಗಳೂರು: ಹಿಜಾಬ್ ವಿಚಾರವಾಗಿ ಕಲ್ಲಡ್ಕ ಪ್ರಭಾಕರ್ ಮಾತನಾಡಿದ್ದು, ಇಲ್ಲಿ ಸಮವಸ್ತ್ರದ ಕಾನೂನಿದೆ. ಸರ್ಕಾರ, ಕೋರ್ಟ್ ಕೂಡ ಹೇಳಿದೆ. ಕೋರ್ಟ್ ಹೇಳಿದ್ದನ್ನ ಒಪ್ಪಿಕೊಳ್ಳಬೇಕು. ಅವರಿಗೆ ಸುಪ್ರೀಂ ಕೋರ್ಟ್ ಹೋಗೋದಕ್ಕೆ ಅವಕಾಶವಿದೆ. ಒಂದು ವೇಳೆ ಸುಪ್ರೀಂ ಕೋರ್ಟ್ ಆ ತೀರ್ಪು ನೀಡಿದರು ಒಪ್ಪಿಕೊಳ್ಳಲ್ಲ ಇವರು ಎಂದಿದ್ದಾರೆ.

ನಮ್ಮ ಕಾನೂನನ್ನ ಒಪ್ಪಿಕೊಳ್ಳದೆ ಇದ್ದರೆ ಈ ದೇಶ ಬಿಟ್ಟು ಹೋಗಲಿ. ಇಲ್ಲಿ ಯಾಕೆ ಇರೋದು. ನಾಳೆ ನಿಮ್ಮ ಹೆಂಡತಿಗೇನೆ ಬುರ್ಖಾ ಹಾಕುತ್ತಾರೆ. ಅದಕ್ಕೆ ನಿಮಗೆ ಒಪ್ಪಿಗೆಯಾ..? ಅದಕ್ಕೆ ಹೇಳೋದು ಅವರ ಪದ್ಧತಿಯನ್ನ ಸಾರ್ವಜನಿಕವಾಗಿ ಬೇರೆ, ಕಾನೂನು ಹೀಗೆ ಇರಬೇಕು ಎಂದರೆ ಅದನ್ನ ಒಪ್ಪಿಕೊಳ್ಳಲೇಬೇಕು. ಇದು ಈ ನೆಲದ ಕಾನೂನು. ಎಲ್ಲರು ಒಪ್ಪಿಕೊಳ್ಳಬೇಕು. ಆಗೋದಿಲ್ಲ ಎಂದರೆ ಹೋಗುವ ಜಾಗಕ್ಕೆ ಅವರು ಹೋಗಲಿ. ಎಲ್ಲಿಗೆ ಬೇಕಾದರೂ ಹೋಗಲಿ ನಮಗೆ ಆಕ್ಷೇಪಣೆ ಇಲ್ಲ. ಒಟ್ಟಿಗೆ ಇರಬೇಕು, ಸಾಮರಸ್ಯದಿಂದ ಇರಬೇಕು ಅಂತಲೇ ನಾವೂ ಬಯಸೋದು ಆಗುವುದಿಲ್ಲ ಅಂದರೆ ಹೋಗಿ ಎಂದಿದ್ದಾರೆ.

ಕೇಸ್ ಯಾರು ಬೇಕಾದರು ಹಾಕಬಹುದು. ಕೇಸ್ ಹಾಕಿ ಅದರಲ್ಲಿ ಏನು ತೀರ್ಪು ಆಗಿದೆ. ಈಗ ಆರೋಪಿ ಮಾತ್ರ ಅಪರಾಧಿಯಲ್ಲ. ನಾಳೆ ಇಲ್ಲಿ ಮಾತಾಡಿದ್ದಕ್ಕೆ ಹಿಜಾಬ್ ನ ಬಗ್ಗೆ ಮಾತಾಡಿದ್ರು ಅಂತ ಕೇಸ್ ಹಾಕಬಹುದು. ಹಾಕೋದಕ್ಕೆ ಏನು ತೊಂದರೆಯಿಲ್ಲ. ಕೋರ್ಟ್ ಒಪ್ಪಬೇಕಲ್ವಾ ಅದನ್ನ . ಮೋದಿಯವರ ಮೇಲೂ ಕೇಸ್ ಇದೆ, ಅಮಿತ್ ಶಾ ಮೇಲೂ ಕೇಸ್ ಇದೆ. ಅದಕ್ಕೆ ಅವರು ಅಪರಾಧಿಯ. ಕ್ರಿಮಿನಲ್ ಬ್ಯಾಗ್ರೌಂಡ್ ಇಲ್ಲ ನಮಿಗೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!