ಬಹುಕೋಟಿ ವಂಚನೆ ಆರೋಪಿ ಯುವರಾಜ್ ಗೆ ಜಾಮೀನು..!

suddionenews
1 Min Read

ಬೆಂಗಳೂರು: ಯುವರಾಜ್ ಅಲಿಯಾಸ್ ಸ್ವಾಮಿ ಈ ಹೆಸರನ್ನ ಯಾರ್ ತಾನೇ ಮರೆಯೋಕೆ ಸಾಧ್ಯ. ದೊಡ್ಡ ದೊಡ್ಡ ಹುದ್ದೆಯಲ್ಲಿದ್ದವರ ಹೆಸರು ಬಳಸಿಕೊಂಡು ವಂಚನೆ ಮಾಡುತ್ತಿದ್ದ ಆರೋಪಿಗೆ ಇದೀಗ ಜಾಮೀನು ಸಿಕ್ಕಿದೆ.

ಬಿಜೆಪಿ ಆರ್ ಎಸ್ ಎಸ್ ನಾಯಕರ ಹೆಸರೇಳಿಕೊಂಡು ಕೋಟ್ಯಾಂತರ ರೂಪಾಯಿ ವಂಚಿಸಿದ್ದ ಆಸಾಮಿ. ಈತನ ಬಂಧಿಸಿದ್ದ ಬಳಿಕ ಅನೇಕ ಪ್ರಕರಣಗಳು ತೆರೆದುಕೊಳ್ಳಲು ಶುರುವಾಗಿತ್ತು. ಇದೀಗ ಜಾಮೀನಿನ ಮೇಲೆ ರಿಲೀಸ್ ಆಗಿದ್ದಾನೆ.

ಅನಾರೋಗ್ಯದ ಕಾರಣ ಕೋರ್ಟ್ ಜಾಮೀನು ನೀಡಿದೆ. ಅನೇಕ ಕಾಯಿಲೆಗಳಿರುವ ಯುವರಾಜ್ ಅದರ ಆಧಾರದ ಮೇಲೆ ಜಾಮೀನು ಅರ್ಜಿ ಸಲ್ಲಿದ್ದ, ಸಿಟಿ ಸಿವಿಲ್ ಕೋರ್ಟ್ ಆ ಅರ್ಜಿಯನ್ನ ವಜಾ ಮಾಡುತ್ತು. ಆ ಬಳಿಕ ಯುವರಾಜ್ ಅಲಿಯಾಸ್ ಸ್ವಾಮಿ ಹೈಕೋರ್ಟ್ ಮೊರೆ ಹೋಗಿದ್ದ. ಇದೀಗ ಆತನಿಗೆ ಜಾಮೀನು ಸಿಕ್ಕಿದೆ.

Share This Article
Leave a Comment

Leave a Reply

Your email address will not be published. Required fields are marked *