Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಬ್ಬಬ್ಬಾ ಈ ರೈತನಿಗೆ ಟೈಟಾನಿಕ್ ಮೇಲೆ ಅದೆಷ್ಟು ಪ್ರೀತಿ : ಮನೆಯೇ ಟೈಟಾನಿಕ್ ಬೋಟ್ ಆಗಿದೆ..!

Facebook
Twitter
Telegram
WhatsApp

ಮನೆ ಕಟ್ಟಬೇಕು ಎಂಬುದು ಎಲ್ಲೆ ಕನಸು ಕೂಡ. ಅದಕ್ಕಾಗಿಯೇ ಸಾಕಷ್ಟು ವರ್ಷಗಳ ಕಾಲ ಹಣ ಉಳಿಸುತ್ತೀವಿ, ಕಷ್ಟ ಪಡುತ್ತೀವಿ. ಒದರ ಮಧ್ಯೆ ಇಷ್ಟದ ಮನೆ ಹೇಗಿರಬೇಕು ಎಂಬ ಕನಸು ಇರುತ್ತದೆ. ಕೆಲವರದ್ದು ಡ್ಯೂಪ್ಲೆಕ್ಸ್ ಮನೆಯ ಕನಸಾಗಿದ್ದರಿ, ಇನ್ನು ಹಲವರದ್ದು ತೋಟದಲ್ಲಿ ಮನೆ ಕಟ್ಟುವ ಕನಸು. ಹೀಗೆ ಅಂದ ಚಂದದ ಮನೆಯ ಕನಸಿದ್ದರೆ, ಇಲ್ಲೊಬ್ಬ ವ್ಯಕ್ತಿಗೆ ಟೈಟಾನಿಕ್ ಹಡಗಿನ ರೀತಿ ಮನೆ ಕಟ್ಟಬೇಕು ಎಂಬುದು ಆಸೆ. ಅದನ್ನ ಈಡೇರಿಸಿಕೊಂಡಿದ್ದಾನೆ.

ಈತನ ಹೆಸರು ಮಿಂಟು ಅಂತ. ಕೊಲ್ಕತ್ತಾ ನಿವಾಸಿ. ವೃತ್ತಿಯಲ್ಲಿ ರೈತನಾಗಿದ್ದಾನೆ. ಟೈಟಾನಿಕ್ ಹಡಗಿನ ರೀತಿಯಲ್ಲಿಯೇ ಮನೆ ಕಟ್ಟಬೇಕೆಂಬ ಕನಸು ಹೊತ್ತ ರೈತ, ಕಡೆಗೂ ತನ್ನ ಆಸೆ ಈಡೇರಿಸಿಕೊಂಡಿದ್ದಾರೆ. 2010ರಿಂದ ಈ ಮನೆಯನ್ನು ಕಟ್ಟುವ ಸಾಹಸಕ್ಕೆ ಕೈ ಹಾಕಿದ್ದರು. ತಾವೂ ದುಡಿದ ಹಣದಿಂದ ಶ್ರಮಪಟ್ಟು ಮನೆ ಕಟ್ಟುವುದಕ್ಕೆ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ ಇನ್ನು ಕೂಡ ಪೂರ್ಣ ಆಗಿಲ್ಲ.

ತಮ್ಮ ಹೊಲದಲ್ಲಿ ಬಂದ ಬೆಳೆಯನ್ನು ಮಾರಿ, ಹಣ ಕೂಡಿಟ್ಟುಕೊಂಡು ಮನೆಯ ನಿರ್ಮಾಣ ಮಾಡುತ್ತಿದ್ದರು. ಅದರ ಜೊತೆಗೆ ಮೂರು ವರ್ಷಗಳ ಕಾಲ ನೇಪಾಳಕ್ಕೂ ಕೂಲಿಗಾಗಿ ಹೋಗಿದ್ದರು. ಮಿಂಟು ಅವರು ಈ ಮನೆಗೆ ತನ್ನ ತಾಯಿಯ ಹೆಸರನ್ನಿಡಲು ನಿರ್ಧರಿಸಿದ್ದಾರೆ. ಮುಂದಿನ ವರ್ಷದ ಸಮಯದಷ್ಟೊತ್ತಿಗೆ ಮನೆ ಸಂಪೂರ್ಣ ಮಾಡಲು ಮಿಂಟು ಮನಸ್ಸು ಮಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಜೆಇಇ” ಮೈನ್ಸ್‌ ಫಲಿತಾಂಶ | ಆಲ್‌ ಇಂಡಿಯಾ ರ್ಯಾಂಕ್‌ ಪಡೆದು ದಾಖಲೆ ನಿರ್ಮಿಸಿದ ಚಿತ್ರದುರ್ಗದ ʼಎಸ್‌ ಆರ್‌ ಎಸ್‌ʼ ವಿದ್ಯಾರ್ಥಿಗಳು

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.25 :  ನಗರದ ಎಸ್‌ ಆರ್‌ ಎಸ್‌ ಪಿಯು ಕಾಲೇಜಿನ ವಿದ್ಯಾರ್ಥಿಗಳು ಇದೇ ಏಪ್ರಿಲ್‌ ತಿಂಗಳಲ್ಲಿ ನಡೆದ “ಜೆಇಇ ಮೈನ್ಸ್‌”ನ (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಎರಡನೇ ಸ್ಲಾಟ್‌ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿ

ಮತದಾನಕ್ಕೂ ಮುನ್ನ ಅರ್ಥ ಪೂರ್ಣ ಟ್ವೀಟ್ ಮಾಡಿದ ಸುಮಲತಾ : ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

  ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ದಿನ ಬೆಳಗಾಗುವುದರೊಳಗೆ ಚುನಾವಣೆ ಬರಲಿದೆ. ನಾಳೆ ಬೆಳಗ್ಗೆ 7 ಗಂಟೆಯಿಂದಾನೆ ಮತದಾನ ಆರಂಭವಾಗಲಿದೆ. ಹದಿನಾಲ್ಕು ಕ್ಷೇತ್ರಗಳಿಗೆ ಚುನಾವಣೆ ಮಡೆಯಲಿದ್ದು, ಭದ್ರತೆಯೂ ಸಿದ್ಧವಾಗಿದೆ. ಈ ಬಾರಿಯ ಚುನಾವಣೆಯಲ್ಲೂ ಮಂಡ್ಯ

JEE MAIN 2024 : ಉತ್ತಮ ಸಾಧನೆ ಮಾಡಿದ ವೇದ ಪಿಯು ಕಾಲೇಜಿನ ವಿದ್ಯಾರ್ಥಿಗಳು

  ಸುದ್ದಿಒನ್, ಚಳ್ಳಕೆರೆ, ಏಪ್ರಿಲ್. 25 : ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯ ಫಲಿತಾಂಶದೊಂದಿಗೆ JEE MAINS ನಲ್ಲೂ  ಮೂರು  ADVANCE ಗೆ ಅರ್ಹತೆ ಪಡೆದುಕೊಂಡಿದ್ದಾರೆ ವೇದ ಪಿಯು ಕಾಲೇಜಿನ ವಿದ್ಯಾರ್ಥಿಗಳು. ತಾಲೂಕು ಸಾಣಿಕೆರೆಯ

error: Content is protected !!