Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಧೋನಿ ಯಾಕೆ ಇನ್ನು ಬಾಲಿವುಡ್ ಗೆ ಹೋಗಿಲ್ಲ : ಅಭಿಮಾನಿಗಳ ಪ್ರಶ್ನೆಗೆ ಧೋನಿ ಏನಂದ್ರು..?

Facebook
Twitter
Telegram
WhatsApp

ಮಹೇಂದ್ರ ಸಿಂಗ್ ಧೋನಿ ಅಂದ್ರೇನೆ ಕ್ರಿಕೆಟ್ ಪ್ರಿಯರಿಗೆ ಏನೋ ಒಂಥರ ಕ್ರೇಜ್.. ಅವ್ರು ನಿವೃತ್ತಿ ಬಯಸಿದಾಗಲೂ ಸಾಕಷ್ಟೂ ಕ್ರಿಕೆಟ್ ಪ್ರೇಮಿಗಳು ಬೇಸರ ಹೊರ ಹಾಕಿದ್ರು.. ಬೇಡ ಅಂತಾನೆ ಆಸೆ ಪಟ್ಟಿದ್ರು.. ಆದ್ರೆ ಎಲ್ಲಾ ಮಾದರಿಯ ಕ್ರಿಕೆಟ್ ಗೂ ವಿದಾಯ ಹೇಳಿರೋ ಧೋನಿ ಸದ್ಯಕ್ಕೆ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ ಪರ ಆಡ್ತಿದ್ದಾರೆ. ಇಷ್ಟಕ್ಕೆ ಸದ್ಯಕ್ಕೆ ಫ್ಯಾನ್ಸ್ ಖುಷಿಯಾಗಿದ್ದಾರೆ.

ಆದ್ರೆ ಈ ಮಧ್ಯೆ ಕ್ರಿಕೆಟ್ ಪ್ರೇಮಿಗಳು ಸೇರಿದಂತೆ ಅನೇಕರಿಗೆ ಒಂದು ಪ್ರಶ್ನೆ ಕಾಡ್ತಿದೆ.. ಧೋನಿ ಯಾಕೆ ಇನ್ನು ಬಾಲಿವುಡ್ ಗೆ ಹೋಗಿಲ್ಲ ಅಂತ.. ಯಾಕಂದ್ರೆ ಕ್ರಿಕೆಟ್ ಗೆ ವಿದಾಯ ಹೇಳಿದ ಎಷ್ಟೋ ಕ್ರಿಕೆಟರ್ಸ್ ಬಾಲಿವುಡ್ ನಲ್ಲಿ ಗುರುತಿಸಿಕೊಂಡಿದ್ರು.. ಇದೊಇಗ ಧೋನಿ ಕೂಡ ಅದೇ ಹಾದಿ ಹಿಡಿಯಬಹುದು ಎಂದೇ ಹೇಳಲಾಗ್ತಾ ಇತ್ತು.. ಈ ಪ್ರಶ್ನೆ ಎದುರಾದಾಗ ಧೋನಿ ಕೊಟ್ಟ ಉತ್ತರ ಇಲ್ಲಿದೆ.

ಬಾಲಿವುಡ್ ಅನ್ನೋದು ನಂಗೆ ಕಪ್ ಆಫ್ ಟೀ ಇದ್ದಂಗೆ.. ಜಾಹೀರಾತಿನಲ್ಲಿ ಭಾಗಿಯಾಗ್ತೇನೆ ವಿನಃ, ಸಿ‌ನಿಮಾದಲ್ಲೆಲ್ಲಾ ತೊಡಗಿಸಿಕೊಳ್ಳೋಕೆ ನನಗೆ ಕಷ್ಟ.‌ ಸಿನಿಮಾ ತಾರೆಗಳು ನಟನೆ ಮಾಡಲಿ..ನಾನು ನಟನೆಯಲ್ಲಿ ತೊಡಗಿಸಿಕೊಳ್ಳೋದು ತುಂಬಾ ಕಠಿಣ..‌ನಾನು ಜಾಹೀರಾಗಿನಲ್ಲಷ್ಟೇ ತೊಡಗಿಸಿಕೊಳ್ಳುತ್ತೇನೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗೋವಿಂದ ಕಾರಜೋಳ ಅವರಿಗೆ ಎಲ್ಲಾ ಸಮುದಾಯಗಳನ್ನು ಸಮಾನತೆಯಿಂದ ನೋಡುವ ದೃಷ್ಟಿ ಇಲ್ಲ : ಎನ್.ಅನಂತನಾಯ್ಕ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817   ಸುದ್ದಿಒನ್, ಚಿತ್ರದುರ್ಗ ಏ. 20 : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎನ್ ಡಿಎ ಮೈತ್ರಿ ಕೂಟದ ಬಿಜೆಪಿ ಅಭ್ಯರ್ಥಿ

ಏಪ್ರಿಲ್ 24 ರಂದು ಚಿತ್ರದುರ್ಗಕ್ಕೆ  ಸಿಎಂ ಯೋಗಿ ಆದಿತ್ಯನಾಥ್ | ಗೋವಿಂದ ಕಾರಜೋಳ ಪರ ಮತಯಾಚನೆ 

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಏ. 20 : ಚಿತ್ರದುರ್ಗದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರ ರೋಡ್ ಶೋ ಬದಲು ಸಮಾವೇಶ ನಡೆಸಲಾಗುವುದೆಂದು

ಕಾಂಗ್ರೆಸ್ ಗ್ಯಾರಂಟಿಗಳು ಹರ್ಷದ ಕೂಳು, ಬಿಜೆಪಿಯದ್ದು ವರ್ಷದ ಕೂಳು : ಕೆಎಸ್ ನವೀನ್

ಸುದ್ದಿಒನ್, ಚಿತ್ರದುರ್ಗ ಏ. 20 : ಕಾಂಗ್ರೆಸ್ ನವರ ಗ್ಯಾರಂಟಿಗಳು ಹರ್ಷದ ಕೂಳು, ಬಿಜೆಪಿಯ ಸಂಕಲ್ಪ ಪತ್ರ ವರ್ಷದ ಕೂಳು ಎಂದು ವಿಧಾನ ಪರಿಷತ್ ಸದಸ್ಯ ಕೆಎಸ್ ನವೀನ್ ಹೇಳಿದರು. ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ

error: Content is protected !!