Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಮಿಕಾಳ ಫೋಟೋ ತೆಗೆಯದೆ ಇದ್ದರೆ ನಿಮ್ಮನ್ನ ಪ್ರಶಂಸಿಸುತ್ತೇವೆ : ವಿರುಷ್ಕಾ ಮನವಿ

Facebook
Twitter
Telegram
WhatsApp

 

ಕೊಹ್ಲಿ ಮಗಳನ್ನ ನೋಡಲೇಬೇಕು ಎಂಬುದು ಹಲವರ ಆಸೆಯಾಗಿತ್ತು. ಆದ್ರೆ ಕೊಹ್ಲಿ ಮಾತ್ರ ಅವಳಿಗೆ ಪ್ರಪಂಚದ ಜ್ಞಾನ ತಿಳಿಯುವವರೆಗೂ ಅವಳ ಫೋಟೋ ಎಲ್ಲಿಯೂ ಹಾಕುವುದಿಲ್ಲ ಎಂದಿದ್ದರು. ಆದ್ರೆ ಅಕಸ್ಮಾತ್ತಾಗಿ ಕೊಹ್ಲಿ ಮಗಳು ವಮಿಕಾ ಕ್ಯಾನೆರಾ ಕಣ್ಣಿಗೆ ಬಿದ್ದಿದ್ದಾಳೆ.

ನ್ಯೂಲ್ಯಾಂಡ್ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣಾ ಆಫ್ರಿಕಾದ ಪಂದ್ಯದಲ್ಲಿ ಈ ಒಂದು ಸುಂದರ ಗಳಿಗೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೊಹ್ಲಿ ಅರ್ಧಶತಕ ಬಾರಿಸುತ್ತಿದ್ದಂತೆ ವಿರುಷ್ಕಾ ದಂಪತಿ ಮಗಳು ವಮಿಕಾ ಚಪ್ಪಾಳೆ ತಟ್ಟಿ, ಕಿರುಚಿದ್ದಾಳೆ. ಎಂಜಾಯ್ ಮಾಡಿದ್ದಾರೆ. ಈ ಸಂತಸವನ್ನ ಕ್ಯಾಮೆರಾ ಮೆನ್ ಒಬ್ಬರು ಸೆರೆಹಿಡಿದಿದ್ದು, ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇದು ವಿರುಷ್ಕಾ ದಂಪತಿಗೆ ಬೇಸರ ತರಿಸಿದ್ದು, ಎಲ್ಲರಿಗೂ ಮನವಿ ಮಾಡಿದ್ದಾರೆ. ನಿನ್ನೆಯ ಪಂದ್ಯದ ವೇಳೆ ನಮ್ಮ ಮಗಳು ವಮಿಕಾಳ ಫೋಟೋ ಸೆರೆಹಿಡಿಯಲಾಗಿದೆ. ಕ್ಯಾಮೆರಾ ನಮ್ಮ ಕಡೆ ಇದೆ ಎಂದು ತಿಳಿದಿರಲಿಲ್ಲ. ಎಲ್ಲೆಡೆ ಫೋಟೋ ಶೇರ್ ಆಗುತ್ತಿದೆ. ನಾವೂ ಈ ಹಿಂದೆ ಕೂಡ ಹೇಳಿದ್ದೆವು. ನೀವೂ ನನ್ನ ಮಗಳ ಫೋಟೋ ಕ್ಲಿಕ್ಕಿಸದೇ, ಶೇರ್ ಮಾಡದೆ ಇದ್ದರೆ ಪ್ರಶಂಸಿಸುತ್ತೇವೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ, ಹಿರಿಯೂರಲ್ಲಿ ಬಿ.ಎನ್.ಚಂದ್ರಪ್ಪ ಬಣ್ಣನೆ

ಸುದ್ದಿಒನ್, ಚಿತ್ರದುರ್ಗ, ಏ. 24 :  ಮುಖ್ಯಮಂತ್ರಿ ಸ್ಥಾನವನ್ನು ಸುಲಭವಾಗಿ ಅಲಂಕರಿಸುವ ಬಂದಿದ್ದ ಅವಕಾಶವನ್ನು ನಿರಾಕರಿಸಿ, ಕನ್ನಡ ನಾಡು-ನುಡಿಗೆ ಬದುಕು ಮಿಸಲಿಟ್ಟ ಡಾ.ರಾಜಕುಮಾರ್ ಅವರಿಗೆ ಅವರೇ ಸಾಟಿ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಬಣ್ಣಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಸುಳ್ಳು ಹೇಳಿದರೆ ತಾಯಿ ಭದ್ರೆ ಸಹಿಸುವುದಿಲ್ಲ : ಕಮಲ ಪಡೆಗೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ತಿರುಗೇಟು

ಸುದ್ದಿಒನ್, ಚಿತ್ರದುರ್ಗ, ಏ. 24 : ಭದ್ರಾ ಮೇಲ್ದಂಡೆ ಯೋಜನೆ ವಿಷಯದಲ್ಲಿ ನಿರಂತರ ಸುಳ್ಳು ಹೇಳಿಕೊಂಡು ಬರುತ್ತಿರುವ ಬಿಜೆಪಿಯವರಿಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿ, ಅದಕ್ಕಾಗಿ ನಡೆದ ಹೋರಾಟದ ಮಾಹಿತಿ ಕೊರತೆ ಇದೆ ಅಥವಾ

ಏಪ್ರಿಲ್ 26 ರಂದು ಲೋಕಸಭೆ ಚುನಾವಣೆ | ಸಾರ್ವತ್ರಿಕ ರಜಾದಿನ ಘೋಷಣೆ

ಚಿತ್ರದುರ್ಗ. ಏ.24: ಎರಡನೇ ಹಂತದ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 26 ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಮತದಾನ ಜರುಗಲಿದೆ. ಮತದಾನದ ದಿನವನ್ನು ಸಾರ್ವತ್ರಿಕ ರಜಾದಿನವನ್ನಾಗಿ ಘೋಷಣೆ ಮಾಡಲಾಗಿದೆ. ಅಂದು ಎಲ್ಲಾ ಸರ್ಕಾರಿ ಹಾಗೂ ಖಾಸಗಿ

error: Content is protected !!