Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಉಪ್ಪಿ ಪ್ರಯತ್ನ ಪಟ್ರು.. ಶಿವಣ್ಣನಿಗೆ ಮನಸ್ಸಿತ್ತು.. ಕಡೆಗೂ ಅಪ್ಪು ಜೊತೆಗೆ ನಟನೆ ಸಾಧ್ಯವಾಗಲೇ ಇಲ್ಲ..!

Facebook
Twitter
Telegram
WhatsApp

ಬೆಂಗಳೂರು: ಪುನೀತ್ ಕಂಡ್ರೆ ಬರೀ ಅಭಿಮಾನಿಗಳಿಗಷ್ಟೇ ಅಲ್ಲ ಇಡೀ ಇಂಡಸ್ಟ್ರಿಯವರೇ ಪ್ರೀತಿ ಮಾಡ್ತಾ ಇದ್ರು. ನಿರ್ಮಾಪಕರ ನೆಚ್ಚಿನ ನಾಯಕ.. ನಿರ್ದೇಶಕರ ಅಚ್ಚುಮೆಚ್ವಿನ ಹೀರೋ. ಪುನೀತ್ ಜೊತೆ ಸಿನಿಮಾ ಮಾಡ್ಬೇಕು ಅನ್ನೋದು ಅದೆಷ್ಟೋ ನಿರ್ಮಾಪಕ, ನಿರ್ದೇಶಕರ ಕನಸು ಕೂಡ. ಆದ್ರೆ ಆ ಕನಸು ಹಲವರಿಗೆ ಈಡೇರಲೇ ಇಲ್ಲ.

ಅದರಲ್ಲಿ ಶಿವಣ್ಣ ಹಾಗೂ ಉಪ್ಪಿ ಆಸೆ ಕೂಡ ಹಾಗೇ ಕಮರಿ ಹೋಯ್ತು. ಶಿವಣ್ಣ ಆ್ಯಮನಡ್ ಅಪ್ಪು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಅನ್ನೋದು ಸಹಸ್ರಾರು ಭಕ್ತಗಣದ ಆಸೆಯಾಗಿತ್ತು. ಆದರೆ ಅದಕ್ಕೆ ಕಾಲವೇ ಕೂಡಿ ಬರಲಿಲ್ಲ.

ಇನ್ನು ಉಪ್ಪಿ ಹೇಗಾದ್ರೂ ಮಾಡಿ ಅಪ್ಪುಗೆ ಆ್ಯಕ್ಷನ್ ಕಟ್ ಹೇಳ್ಬೇಕು ಅಂತ ಕಾಯ್ತಾ ಇದ್ರು. ಒಳ್ಳೆ ಕಥೆಗಾಗಿ ಹುಡುಕ್ತಾ ಇದ್ರು. ಕಥೆಯೂ ಸಿಗ್ಲಿಲ್ಲ. ಅಪ್ಪುನು ಉಳಿಲಿಲ್ಲ. ಈ ನೋವು ಉಪ್ಪಿಯನ್ನ ಯಾವತ್ತಿಗೂ ಬೆಂಬಿಡದೆ ಕಾಡುತ್ತಿರುತ್ತೆ.

ಶಿವ ರಾಜ್‍ಕುಮಾರ್ ಹಾಗೂ ರಾಘವೇಂದ್ರ ರಾಜ್‍ಕುಮಾರ್ ಒಟ್ಟಿಗೆ ನಟಿಸಿದ್ದಾರೆ. ಆದ್ರೆ ಅಪ್ಪು ಜೊತೆ ತೆರೆ ಹಂಚಿಕೊಳ್ಳಬೇಕೆಂಬ ಆಸೆ ಕಡೆಗೂ ಈಡೇರಲೇ ಇಲ್ಲ. ಮೊನ್ನೆ ಮೊನ್ನೆಯಷ್ಟೇ ಅಪ್ಪು, ಶಿವಣ್ಣ, ಉಪ್ಪಿ ಒಂದೇ ವೇದಿಕೆ ಮೇಲೆ ನಿಂತಾಗ ಈ ಮಾತನ್ನ ಉಚ್ಛರಿಸಿದ್ರು. ನಾವೂ ಒಟ್ಟಿಗೆ ಸಿನಿಮಾ ಮಾಡ್ತೀವಿ, ಅದಕ್ಕೆ ಉಪ್ಪಿನೇ ಡೈರೆಕ್ಟರ್ ಅಂದಿದ್ರು. ಈ ಮಾತುಗಳೆಲ್ಲಾ ಜನರ ಮನಸ್ಸಲ್ಲಿ ಹಾಗೇ ಗುಯ್ ಗುಡುತ್ತಿದೆ. ಆದ್ರೆ ವಿಧಿ ಅನ್ನೋದೇ ಸತ್ಯ ಅಲ್ವಾ. ಅಪ್ಪು ಎಲ್ಲರನ್ನ ಅಗಲಿದ್ದಾರೆ. ಆದ್ರೆ ಅಪ್ಪು ಯಾವತ್ತಿಗೂ ಅಜರಾಮರ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ದಂಪತಿಗಳಿಗೆ ಸಂತಾನದ ವಿಷಯ ಕೇಳಿ ಹರ್ಷವೋ ಹರ್ಷ!

ಈ ರಾಶಿ ಒಲ್ಲದ ಮನಸಿಗೆ ಮದುವೆ ಯೋಗ, ಈ ರಾಶಿಯ ದಂಪತಿಗಳಿಗೆ ಸಂತಾನದ ವಿಷಯ ಕೇಳಿ ಹರ್ಷವೋ ಹರ್ಷ! ಶುಕ್ರವಾರ- ರಾಶಿ ಭವಿಷ್ಯ ಮಾರ್ಚ್-29,2024 ಸೂರ್ಯೋದಯ: 06:16, ಸೂರ್ಯಾಸ್ತ : 06:25 ಶಾಲಿವಾಹನ ಶಕೆ1944,

ಚಿತ್ರದುರ್ಗ | ಕ್ರೂಸರ್ ವಾಹನ ಪಲ್ಟಿ  ಓರ್ವ ಸಾವು, 13 ಮಂದಿಗೆ ಗಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ತಾಲ್ಲೂಕಿನ ತಳಕು ಪೋಲೀಸ್ ಠಾಣೆ ವ್ಯಾಪ್ತಿಯ ರಾಷ್ಟೀಯ ಹೆದ್ದಾರಿ 150 ಎ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ : ಅಬ್ದುಲ್ ಮಾಜಿದ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28  : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ

error: Content is protected !!