Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗಕ್ಕೆ ಸಚಿವ ಬಿ.ಸಿ. ಪಾಟೀಲ್ ಸೇರಿದಂತೆ 28 ಜಿಲ್ಲೆಗೂ ಉಸ್ತುವಾರಿ ನೇಮಿಸಿದ ಸರ್ಕಾರ..!

Facebook
Twitter
Telegram
WhatsApp

 

ಬೆಂಗಳೂರು : ಕಡೆಗೂ ಸರ್ಕಾರ ಎಲ್ಲಾ ಜಿಲ್ಲೆಗಳಿಗೂ ಉಸ್ತುವಾರಿ ಸಚಿವರನ್ನ ನೇಮಕ ಮಾಡಿದೆ. ಗಣರಾಜ್ಯೋತ್ಸವಕ್ಕೂ ಮುನ್ನವೇ ಉಸ್ತುವಾರಿ ನೇಮಿಸಿ ಆದೇಶ ಹೊರಡಿಸಿದೆ. ಆದ್ರೆ ಮೂವರು ಸಚಿವರಿಗೆ ಎರಡೆರಡು ಜಿಲ್ಲೆಗಳನ್ನ ಹಂಚಿಕೆ ಮಾಡಿದೆ. ಯಾರ್ಯಾರಿಗೆ ಯಾವ ಜಿಲ್ಲೆ ಅನ್ನೋ ಮಾಹಿತಿ ಈ ಕೆಳಕಂಡಂತಿದೆ.

ಬೆಂಗಳೂರು ನಗರ- ಸಿಎಂ ಬಸವರಾಜ್ ಬೊಮ್ಮಾಯಿ
ಬೆಂಗಳೂರು ಗ್ರಾಮಾಂತರ : ಕೆ ಸುಧಾಕರ್
ತುಮಕೂರು: ಆರಗ ಜ್ಙಾನೇಂದ್ರ
ಮೈಸೂರು : ಸೋಮಶೇಖರ್
ಚಿತ್ರದುರ್ಗ ಮತ್ತು ಗದಗ : ಬಿ ಸಿ ಪಾಟೀಲ್
ಶಿವಮೊಗ್ಗ : ನಾರಾಯಣ ಗೌಡ
ದಾವಣಗೆರೆ : ಭೈರತಿ ಬಸವರಾಜ
ಧಾರವಾಡ : ಹಾಲಪ್ಪ ಆಚಾರ್
ಚಿಕ್ಕಮಗಳೂರು : ಕೆ ಎಸ್ ಈಶ್ವರಪ್ಪ
ಉಡುಪಿ : ಅಂಗಾರ
ಹಾಸನ ಮತ್ತು ಮಂಡ್ಯ : ಕೆ ಗೋಪಾಲಯ್ಯ
ಚಾಮರಾಜನಗರ : ವಿ ಸೋಮಣ್ಣ
ರಾಮನಗರ : ಅಶ್ವತ್ಥ್ ನಾರಾಯಣ್
ಬೆಳಗಾವಿ- ಗೋವಿಂದ ಕಾರಜೋಳ
ಬಳ್ಳಾರಿ : ಶ್ರೀರಾಮುಲು
ವಿಜಯ ನಗರ : ಶಶಿಕಲಾ ಜೊಲ್ಲೆ
ವಿಜಯಪುರ : ಉಮೇಶ್ ಕತ್ತಿ
ಕೊಪ್ಪಳ : ಆನಂದ್ ಸಿಂಗ್
ಬಾಗಲಕೋಟೆ ಸಿಸಿ ಪಾಟೀಲ್
ಉತ್ತರ ಕನ್ನಡ : ಕೋಟಾ ಶ್ರೀನಿವಾಸ್
ಯಾದಗಿರಿ : ಪ್ರಭು ಚೌಹಾಣ್
ಕಲಬುರಗಿ : ಮುರುಗೇಶ್ ನಿರಾಣಿ
ಹಾವೇರಿ : ಶಿವರಾಮ್ ಹೆಬ್ಬಾರ್
ಚಿಕ್ಕಬಳ್ಳಾಪುರ : ಎಂಟಿಬಿ ನಾಗರಾಜ್
ಕೊಡಗು : ಬಿ ಸಿ ನಾಗೇಶ್
ರಾಯಚೂರು ಮತ್ತು ಬೀದರ್ : ಶಂಕರ್ ಪಾಟೀಲ್ ಮುನೇಕೊಪ್ಪ
ಕೋಲಾರ : ಮುನಿರತ್ನ

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪವಿತ್ರಾ ಜಯರಾಂ ನಿಧನ : ಅವರ ಸ್ನೇಹಿತ ಚಂದು ಕೂಡ ಆತ್ಮಹತ್ಯೆಯಿಂದ ಸಾವು..!

ಕಿರುತೆರೆ ನಟಿ ಪವಿತ್ರಾ ಜಯರಾಂ ಹೈದ್ರಾಬಾದ್ ಗೆ ತೆರಳುತ್ತಿದ್ದಾಗ ಕಾರು ಅಪಘಾತದಿಂದ ಸಾವನ್ನಪ್ಪಿದ್ದರು. ಅದಕ್ಕೂ ಮುನ್ನ ನಟ ದರ್ಶನ್ ಅವರ ಸಿನಿಮಾಕ್ಕೂ ಒಕೆ ಎಂದಿದ್ದರು. ಆದರೆ ವಿಧಿ ಬೇರೆಯದ್ದೇ ಆಟ ಆಡಿದೆ. ಹೈದ್ರಾಬಾದ್ ತಲುಪುವ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ : ಮೊದಲ ಬಾರಿಗೆ ಮಾತನಾಡಿದ ದೇವೇಗೌಡರು..!

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮಾಜಿ ಪ್ರಧಾನಿ ದೇವೇಗೌಡರು ಮಾತನಾಡಿದ್ದಾರೆ. ‘ಪ್ರಜ್ವಲ್ ಬಗ್ಗೆ ಕ್ರಮ ಕೈಗೊಳ್ಳುವ ವಿಚಾರದಲ್ಲಿ ನನ್ನ ತಕರಾರು ಇಲ್ಲ ಎಂದಿದ್ದಾರೆ. ‘ರೇವಣ್ಣ ವಿರುದ್ಧ ಆರೋಪ

ಕೆ.ಎಸ್.ಹನುಮಕ್ಕ ನಿಧನ

ಸುದ್ದಿಒನ್, ಚಿತ್ರದುರ್ಗ, ಮೇ. 18 : ನಗರದ ಸರಸ್ವತಿಪುರಂ ನಿವಾಸಿ ಕೆ.ಎಸ್ ಹನುಮಕ್ಕ(88) ಶನಿವಾರ ಮುಂಜಾನೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ನಿವೃತ್ತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಸೇರಿದಂತೆ ಇಬ್ಬರು

error: Content is protected !!