ಕ್ಯಾಲ್ಸಿಯಂ ಬೇಕು ಎಂಬುವವರು ನುಗ್ಗೆಕಾಯನ್ನು ಹೆಚ್ಚಾಗಿ ಸೇವಿಸಿ

 

ನುಗ್ಗೆಕಾಯಿಯಲ್ಲಿಯೂ ಹಲವು ಪೋಷಕಾಂಶಗಳು ಅಡಗಿವೆ. ಕೆಲವೊಂದಿಷ್ಟು ಮಂದಿಗೆ ನುಗ್ಗೆಕಾಯಿ ಎಂದರೆ ಆಗೋದೆ ಇಲ್ಲ. ತಿನ್ನುವುದಕ್ಕೂ ಕಷ್ಟ. ಆದರೆ ನುಗ್ಗೆಕಾಯಿ ತಿನ್ನೊಂದ್ರಿಂದ ಹಲವು ರೋಗಗಳಿಗೆ ಗುಡ್ ಬೈ ಹೇಳಬಹದು. ಅದರಲ್ಲೂ ಈ ಮೂಳೆಯ ಸಮಸ್ಯೆಗಳಿಂದ ಏನಾದರೂ ಬಳಲುತ್ತಾ ಇದ್ದರೆ ಅಂತವರಿಗೆ ಇದು ರಾಮಬಾಣ ನೋಡಿ. ಅದೇಗೆ ಎಂಬ ಮಾಹಿತಿ ಇಲ್ಲಿದೆ.

* ಸಾಮಾನ್ಯವಾಗಿ ಕ್ಯಾಲ್ಸಿಯಂಗೋಸ್ಕರ ಹಾಲನ್ನ ಕುಡಿತೀವಿ. ಆದರೆ ಹಾಲಿಗಿಂತ 4 ಪಟ್ಟು ಕ್ಯಾಲ್ಸಿಯಂ ಅಂಶ ಈ ನುಗ್ಗೆಕಾಯಿಯಲ್ಲಿದೆ.

* ಬಾಳೆ ಹಣ್ಣಿಗಿಂತ ಮೂರು ಪಟ್ಟು ಪೊಟ್ಯಾಸಿಯಮ್‌ ಇದೆ. ಅಷ್ಟೇ ಅಲ್ಲ ಮಾಂಸಕ್ಕಿಂತ ಎರಡು ಪಟ್ಟು ಪ್ರೋಟಿನ್ ಕೂಡ ಸಿಗಲಿದೆ. ಹೀಗಾಗಿ ಈ ನುಗ್ಗೆಕಾಯಿಯನ್ನ ಪ್ರತಿದಿನಬಳಜೆ ಮಾಡದೆ ಹೋದರೂವಾರಕ್ಕೆ ಎರಡು ಸಲವಾದರೂ ತಿನ್ನಿ ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುತ್ತವೆ.

* ಅದರಲ್ಲೂ ಇತ್ತೀಚಿನ ದಿನವಳಲ್ಲಿ ಮೂಳೆ ಸಮಸ್ಯೆ ಇರುವವರು ಸಿಗುವುದೇ ಹೆಚ್ಚು. ಎಷ್ಟೇ ಹಾಲನ್ನ ಕುಡಿದರು ಅದರಲ್ಲಿ ಅಷ್ಟು ಪ್ರಮಾಣ ಕ್ಯಾಲ್ಸಿಯಂ ಸಿಗೋದಿಲ್ಲ. ಹೀಗಾಗಿ ಮೂಳೆಯ ಸಮಸ್ಯೆ ಇರುವವರು, ಕ್ಯಾಲ್ಸಿಯಂ ಸಮಸ್ಯೆಯಿಂದ ಬಳಲುತ್ತಾ ಇರುವವರು ನುಗ್ಗೆಕಾಯಿ ತಿನ್ನೋದನ್ನ ಅಭ್ಯಾಸ ಮಾಡಿಕೊಳ್ಳಿ.

* ಸಾಮಾನ್ಯವಾಗಿ ನುಗ್ಗೆಕಾಯಿಯನ್ನ ಸಾಂಬಾರ್ ಮಾಡಿಕೊಂಡು ತಿನ್ನುವವರೇ ಹೆಚ್ಚು. ಬೇರೆ ಐಟಂ ಮಾಡೋದಕ್ಕಿಂತ ಸಾಂಬಾರ್ ರುಚಿ ಚೆನ್ನಾಗಿಯೇ ಇರಲಿದೆ. ಹೀಗಾಗಿ ಮನೆಯಲ್ಲಿ ನುಗ್ಗೆಕಾಯಿ ಸಾಂಬಾರ್ ಅನ್ನ ಎರಡ್ಮೂರು ದಿನಕ್ಕೊಮ್ಮೆಯಾದರೂ ಮಾಡ್ತಾ ಇರಿ. ಹಲವು ಕಾಯಿಲೆಗಳಿಗೆ ಒಂದೇ ತರಕಾರಿಯಲ್ಲಿ ಪರಿಹಾರ ಸಿಗಲಿದೆ ಅಂದ್ರೆ ಅದನ್ನ ತಿನ್ನೋದು ಉತ್ತಮ ಅಲ್ವಾ. ಇತ್ತೀಚಿನ ದಿನಗಳಲ್ಲಿ ಎಲ್ಲವೂ ಕೆಮಿಕಲ್ ಯುಕ್ತ ಆಗಿರೋ ಕಾರಣ ರಾಶಿ ತಿಂದ್ರು ಸಿಗೋದು ಉಂಡೆಗಾತ್ರದ ಫೋಷ್ಠಿಕಾಂಶ. ಹೀಗಾಗಿ ಎಲ್ಲಾ ತರಕಾರಿಗಳನ್ನು ತಿನ್ನುವುದಕ್ಕೆ ಪ್ರಯತ್ನಿಸಿ.

suddionenews

Recent Posts

ಕೋರ್ಟ್ ನಿರ್ಬಂಧ ಸಡಿಲಿಕೆ ; ಊರಿಗೆ ಬಂದ ಭವಾನಿ ರೇವಣ್ಣರಿಗೆ ಹೂವಿನ ಸ್ವಾಗತ.. ನನಗೆ ಮುಜುಗರವಾಗುತ್ತೆ ಅಂದಿದ್ಯಾಕೆ ದೊಡ್ಡಗೌಡ್ರ ಸೊಸೆ..?

ಭವಾನಿ ರೇವಣ್ಣ ಇಂದು ಹೊಳೆನರಸೀಪುರದ ತಮ್ಮ ಸ್ವಗೃಹಕ್ಕೆ ಬಂದಿದ್ದಾರೆ. ಅವರು ಬರುತ್ತಿದ್ದಂತೆ ಹೂಗಳ ಮಳೆ ಸುರಿಸಿ ಸ್ಚಾಗತಕೋರಿದ್ದಾರೆ. ಅವರ ಅಭಿಮಾನಿಗಳು…

8 hours ago

ರಾಜ್ಯದ ಮುಂದಿನ ಸಿಎಂ ಬಗ್ಗೆ ಕೋಡಿಶ್ರೀ ಭವಿಷ್ಯ ; ಏನಂದ್ರು ಸ್ವಾಮೀಜಿ..?

ಕೋಡಿ ಮಠದ ಸ್ವಾಮೀಜಿಗಳ ಭವಿಷ್ಯದ ಬಗ್ಗೆ ಸಾಕಷ್ಟು ಕುತೂಹಲವಂತೂ ಇದ್ದೇ ಇರುತ್ತದೆ. ರಾಜ್ಯ ಮಳೆ, ಬೆಳೆ, ರಾಜಕಾರಣದ ಬಗ್ಗೆ ಭವಿಷ್ಯ…

9 hours ago

ಹಿರಿಯೂರು : ಏಪ್ರಿಲ್ 8 ರಿಂದ 10 ರವರೆಗೆ ವಿದ್ಯುತ್ ವ್ಯತ್ಯಯ

ಹಿರಿಯೂರು. ಏ.07: ಹಿರಿಯೂರು ಉಪ ವಿಭಾಗದ ವ್ಯಾಪ್ತಿಯ ಹಿರಿಯೂರು ಪಟ್ಟಣದಲ್ಲಿ ಇದೇ ಏಪ್ರಿಲ್ 8 ರಿಂದ 10 ರವರೆಗೆ ವಿದ್ಯುತ್…

10 hours ago

ಬಿರು ಬೇಸಿಗೆಯ ನಡುವೆ ಮಳೆಯ ಅಬ್ಬರ ; ವಾಣಿ ವಿಲಾಸ ಸೇರಿದಂತೆ ಯಾವ ಜಲಾಶಯದಲ್ಲಿ ಎಷ್ಟಿದೆ ನೀರು..?

ಚಿತ್ರದುರ್ಗ; ಬಿರು ಬೇಸಿಗೆಯಲ್ಲಿ ಬೆಂದಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಮಳೆರಾಯನ ಆಗಮನದಿಂದ ಭೂಮಿಯೂ ತಂಪಾಗಿದೆ. ಕಳೆದ ಬಾರಿ ಮುಂಗಾರು ಹಾಗೂ…

10 hours ago

ಹೊರಗುತ್ತಿಗೆ ನೌಕರರಿಗೆ ನೇರ ವೇತನ ಪಾವತಿ ಶೀಘ್ರ ಅನುಷ್ಠಾನಗೊಳಿಸಿ : ಎಂ.ಆರ್.ಶಿವರಾಜ್

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 07 : ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ನೇರ ವೇತನ ಪಾವತಿ ಘೋಷಣೆ ರಾಜ್ಯ…

10 hours ago

ಎಲ್ಲೆಡೆ ನಿಂಗೆ ದುಷ್ಮನ್ ಗಳಿದ್ದಾರೆ ; ರಿಷಬ್ ಶೆಟ್ಟಿಗೆ ದೈವ ನೀಡಿದ ಎಚ್ಚರಿಕೆ ಏನು..?

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸದ್ಯ ಕಾಂತಾರ ಚಾಪ್ಟರ್ 1ರಲ್ಲಿ ಬ್ಯುಸಿಯಾಗಿದ್ದಾರೆ. ಕಾಂತಾರಾ ಚಾಪ್ಟರ್ 1 ನೋಡುವುದಕ್ಕಾಗಿಯೇ ಹಲವರು ಕಾಯುತ್ತಿದ್ದಾರೆ.…

10 hours ago