Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜನಿಸಿದ ಒಂದೇ ರಾತ್ರಿಗೆ ಹೆಣ್ಣು ಮಗುವನ್ನ ದೇವಸ್ಥಾನದಲ್ಲಿ ಬಿಟ್ಟು ಹೋದ ತಾಯಿ..!

Facebook
Twitter
Telegram
WhatsApp

 

ಬೆಂಗಳೂರು : ಕೆಲವೊಂದು ಘಟನೆಗಳು ಆಗಾಗ ಕಣ್ಣೆದುರಿಗೆ ನಡೆಯುತ್ತಲೇ ಇರುತ್ತವೆ. ಅದರಲ್ಲೂ ತಾನೇ ಹೆತ್ತು ಹೊತ್ತ ಆಗ ತಾನೇ ಜನಿಸಿದ ಕಂದಮ್ಮಗಳನ್ನ ಇನ್ನೆಲ್ಲಿಯೋ ಬಿಟ್ಟು ಹೋಗುವ ಘಟನೆ ಆಗಾಗ ಕಾಣಸಿಗುತ್ತವೆ. ಇಂದು ಅಂತದ್ದೇ ಘಟನೆ ಬೆಳಕಿಗೆ ಬಂದಿದೆ.

ದೇವನಹಳ್ಳಿ ತಾಲೂಕಿನ ವಿಜಯಪುರ ಹಾಗೂ ಚಿಕ್ಕಬಳ್ಳಾಪುರ ರಸ್ತೆಯ ಬಳಿ ದೇವಸ್ಥಾನವೊಂದಿದೆ. ದುರ್ಗಮ್ಮ ದೇವಾಲಯ. ಆ ದೇವಾಲಯದ ಪಕ್ಕದಲ್ಲೇ ಕೆರೆಯೂ ಇತರ. ಆ ದೇವಾಲಯದಲ್ಲಿ ಮಗುವೊಂದು ಅಳುವ ಶಬ್ಧ ಕೇಳಿಸಿತ್ತು. ಆ ಶಬ್ದ ಕೇಳಿ ಹೋದಾಗ ಘಟನೆ ಬೆಳಕಿಗೆ ಬಂದಿದೆ.

ನಿನ್ನೆ ರಾತ್ರಿ ತಾನೇ ಆ ಮಗು ಜನಿಸಿದೆ ಎಂದು ಹೇಳಲಾಗ್ತಿದೆ. ದೇವಾಸ್ಥಾನದ ಕಡೆ ಹೋದಾಗ ಮಗುವಿನ ಅಳುವಿನ ಶಬ್ಧ ಕೇಳಿ ಕೃಷ್ಣಮೂರ್ತಿ ಎಂಬುವವರು ಅಲ್ಲಿಗೆ ಹೋಗಿದ್ದಾರೆ. ತಕ್ಷಣ ಆ ಮಗುವನ್ನ ವಿಜಯಪುರ ಜಿಲ್ಲಾಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗಿದೆ. ಸದ್ಯ ಮಗು ಆರೋಗ್ಯವಾಗಿದೆ. ಈ ಘಟನೆ ಸಂಬಂಧ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಗುವನ್ನ ಯಾವ ಕಾರಣಕ್ಕೆ ಆ ಜಾಗದಲ್ಲಿ ಬಿಟ್ಟು ಹೋದರೆಂಬುದಾಗಲಿ, ಆ ಮಗು ಯಾರದ್ದು ಎಂಬುದಾಗಲಿ ಇನ್ನು ತಿಳಿದು ಬಂದಿಲ್ಲ. ಅದೆಲ್ಲ ಏನೆ ಇರಲಿ. ಒಂದಿನ ಅಲ್ಲ ಎರಡು ದಿನ ಅಲ್ಲ. ಬರೋಬ್ಬರಿ ಒಂಭತ್ತು ತಿಂಗಳೇ ಆ‌ ಮಗುವನ್ನ ಹೊಟ್ಟೆಯಲ್ಲಿ ಕಾಪಾಡಿಕೊಂಡಿರುತ್ತಾರೆ. ಆದ್ರೆ ಹುಟ್ಟಿದ ಒಂದಷ್ಟು ಗಂಟೆಗಳಲ್ಲೆ ಮಗು ಬೇಡವಾಯ್ತಾ ಅನ್ನೋದೆ ಎಲ್ಲರ ಪ್ರಶ್ನೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಜೆಇಇ” ಮೈನ್ಸ್‌ ಫಲಿತಾಂಶ | ಆಲ್‌ ಇಂಡಿಯಾ ರ್ಯಾಂಕ್‌ ಪಡೆದು ದಾಖಲೆ ನಿರ್ಮಿಸಿದ ಚಿತ್ರದುರ್ಗದ ʼಎಸ್‌ ಆರ್‌ ಎಸ್‌ʼ ವಿದ್ಯಾರ್ಥಿಗಳು

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.25 :  ನಗರದ ಎಸ್‌ ಆರ್‌ ಎಸ್‌ ಪಿಯು ಕಾಲೇಜಿನ ವಿದ್ಯಾರ್ಥಿಗಳು ಇದೇ ಏಪ್ರಿಲ್‌ ತಿಂಗಳಲ್ಲಿ ನಡೆದ “ಜೆಇಇ ಮೈನ್ಸ್‌”ನ (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಎರಡನೇ ಸ್ಲಾಟ್‌ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿ

ಮತದಾನಕ್ಕೂ ಮುನ್ನ ಅರ್ಥ ಪೂರ್ಣ ಟ್ವೀಟ್ ಮಾಡಿದ ಸುಮಲತಾ : ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

  ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ದಿನ ಬೆಳಗಾಗುವುದರೊಳಗೆ ಚುನಾವಣೆ ಬರಲಿದೆ. ನಾಳೆ ಬೆಳಗ್ಗೆ 7 ಗಂಟೆಯಿಂದಾನೆ ಮತದಾನ ಆರಂಭವಾಗಲಿದೆ. ಹದಿನಾಲ್ಕು ಕ್ಷೇತ್ರಗಳಿಗೆ ಚುನಾವಣೆ ಮಡೆಯಲಿದ್ದು, ಭದ್ರತೆಯೂ ಸಿದ್ಧವಾಗಿದೆ. ಈ ಬಾರಿಯ ಚುನಾವಣೆಯಲ್ಲೂ ಮಂಡ್ಯ

JEE MAIN 2024 : ಉತ್ತಮ ಸಾಧನೆ ಮಾಡಿದ ವೇದ ಪಿಯು ಕಾಲೇಜಿನ ವಿದ್ಯಾರ್ಥಿಗಳು

  ಸುದ್ದಿಒನ್, ಚಳ್ಳಕೆರೆ, ಏಪ್ರಿಲ್. 25 : ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯ ಫಲಿತಾಂಶದೊಂದಿಗೆ JEE MAINS ನಲ್ಲೂ  ಮೂರು  ADVANCE ಗೆ ಅರ್ಹತೆ ಪಡೆದುಕೊಂಡಿದ್ದಾರೆ ವೇದ ಪಿಯು ಕಾಲೇಜಿನ ವಿದ್ಯಾರ್ಥಿಗಳು. ತಾಲೂಕು ಸಾಣಿಕೆರೆಯ

error: Content is protected !!