Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಟರ್ಕಿಯ ಭೂಕಂಪದಲ್ಲಿ ಜನಿಸಿದ್ದ ಮಗುಗೆ ಇನ್ನಷ್ಟು ಅದೃಷ್ಟ : ಕಳೆದೋಗಿದ್ದ ಅಮ್ಮನು ಸಿಕ್ಕಿದ್ರು..!

Facebook
Twitter
Telegram
WhatsApp

ಕಳೆದ ಫೆಬ್ರವರಿಯಲ್ಲಿ ಟರ್ಕಿಯಲ್ಲಿ ಭೂಕಂಪವಾಗಿತ್ತು. ನೂರಾರು ಜನ ಆ ಭೂಕಂಪದ ಒಡೆತನಕ್ಕೆ ಸಿಲುಕಿ ಸಾವನ್ನಪ್ಪಿದ್ದರು. ಆ ಭೂಕಂಪನದ ಸಂದರ್ಭದಲ್ಲಿ ಒಂದಷ್ಟು‌ ಮನಕಲುಕುವ ಘಟನೆಯೂ ನಡೆದಿದೆ. ಒಂದು ಮಗು ಭೂಕಂಪನದ ನಡುವೆಯೂ ಜನಿಸಿತ್ತು. ಆದ್ರೆ ಅವರ ತಾಯಿ ಆ ಕ್ಷಣಕ್ಕೆ ಅದೆಲ್ಲಿ ನಾಪತ್ತೆಯಾದರೋ ತಿಳಿಯದು.

ಆ‌ ಮಗುವಿನ ಅದೃಷ್ಟ ತುಂಬಾ ಚೆನ್ನಾಗಿತ್ತು ಎನಿಸುತ್ತೆ. ಅದಕ್ಕೆ ಮಗು ಅಷ್ಟು ಒತ್ತಡದ ನಡುವೆಯೂ ಜನ್ಮ ತಾಳಿತ್ತು. ಈಗ ತಾಯಿಯನ್ನು ಮರಳಿ ಪಡೆದಿದೆ. ಅಂದು ಕಾಣೆಯಾಗಿದ್ದ ತಾಯಿ ಈಗ ಸಿಕ್ಕಿದ್ದಾರೆ ಎನ್ನಲಾಗುತ್ತಿದೆ. ಸುಮಾರು 128 ಗಂಟೆಗಳ ಕಾಲ ಕಟ್ಟಡದಡಿ ಸಿಲುಕಿದ್ದ ಮಗುವಿನ ತಾಯಿ ಈಗ ಸಿಕ್ಕಿದ್ದಾರೆ ಎಂಬುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪ್ರಬಲ ಭೂಕಂಪದ ನಡುವೆ ಬದುಕುಳಿದವರೆಷ್ಟೋ, ಸತ್ತವರೆಷ್ಟೋ. ಮಗುವಿಗೆ ಜನ್ಮ ನೀಡಿದ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಡಿಎನ್ಎ ಪರೀಕ್ಷೆಯ ಮೂಲಕ ಇವರೇ ಮಗುವಿನ ತಾಯಿ ಎಂಬ ಸತ್ಯ ಗೊತ್ತಾಗಿದೆ. ಸದ್ಯ ತಾಯಿ ಮಗು ಒಂದಾಗುವ ಕಾಲ ಬಂದಿದೆ. ಆ ಮಗುವಿಗೆ ಎಲ್ಲರು ಹಾರೈಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಎಳನೀರು ? ನಿಂಬೆ ರಸ ? ಸುಡುವ ಬಿಸಿಲಿನಲ್ಲಿ ಯಾವ ಪಾನೀಯ ಉತ್ತಮ….!

ಸುದ್ದಿಒನ್ : ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾಪಮಾನದಿಂದ ಅನೇಕರು ನಿರ್ಜಲೀಕರಣದ ಸಮಸ್ಯೆಯನ್ನು ಎದುರಿಸುತ್ತಾರೆ. ಈ ಸಮಯದಲ್ಲಿ ಕಾಲಕಾಲಕ್ಕೆ ಹೈಡ್ರೇಟಿಂಗ್(ನಿರ್ಜಲೀಕರಣ) ಪಾನೀಯವನ್ನು ಕುಡಿಯಲು ವೈದ್ಯರು ಸಲಹೆ ನೀಡುತ್ತಾರೆ. ಹೈಡ್ರೇಟಿಂಗ್ ಪಾನೀಯಗಳ ವಿಷಯಕ್ಕೆ ಬಂದರೆ, ಜನರ ಮನಸ್ಸಿಗೆ ಮೊದಲು

Aadhaar Card Updates : ಆಧಾರ್ ಕಾರ್ಡ್ ನಲ್ಲಿ ಈ ವಿವರಗಳನ್ನು ಎಂದಿಗೂ ಬದಲಾಯಿಸಲಾಗುವುದಿಲ್ಲ..

ಸುದ್ದಿಒನ್ : ಇಂದಿನ ಡಿಜಿಟಲ್ ಯುಗದಲ್ಲಿ, ನೀವು ಬ್ಯಾಂಕ್ ಖಾತೆ ತೆರೆಯಲು, ಗ್ಯಾಸ್ ಸಂಪರ್ಕವನ್ನು ಪಡೆಯಲು ಅಥವಾ ಹೊಸ ಸಿಮ್ ಕಾರ್ಡ್ ಖರೀದಿಸಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಈ ಕಾರ್ಡ್ ಪ್ರಸ್ತುತ ಭಾರತೀಯ ಪೌರತ್ವಕ್ಕೆ

ಈ ರಾಶಿಗಳ ಗೃಹ ಕಟ್ಟಡ ಉದ್ಯಮದಾರಿಗೆ ಆರ್ಥಿಕ ಚೇತರಿಕೆ

ಈ ರಾಶಿಗಳ ಗೃಹ ಕಟ್ಟಡ ಉದ್ಯಮದಾರಿಗೆ ಆರ್ಥಿಕ ಚೇತರಿಕೆ, ಶುಕ್ರವಾರ ರಾಶಿ ಭವಿಷ್ಯ -ಏಪ್ರಿಲ್-19,2024 ಸೂರ್ಯೋದಯ: 06:00, ಸೂರ್ಯಾಸ್ತ : 06:29 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,ಚೈತ್ರಮಾಸ,ಶುಕ್ಲ ಪಕ್ಷ,

error: Content is protected !!