suddione

ಹರ್ ಘರ್ ತಿರಂಗಾ ಅಭಿಯಾನದಿಂದ 500 ಕೋಟಿ ರೂಪಾಯಿ ವ್ಯಾಪಾರ..30 ಕೋಟಿಗೂ ಹೆಚ್ಚು ರಾಷ್ಟ್ರಧ್ವಜ ಮಾರಾಟ

ಹೊಸದಿಲ್ಲಿ: ಭಾರತವು 2022 ಆಗಸ್ಟ್ 15 ರಂದು 75ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದ "ಹರ್ ಘರ್ ತಿರಂಗ" ಕರೆಯನ್ನು…

2 years ago

ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಪ್ರಗತಿಪರ ರೈತ ಕೆ. ಜ್ಞಾನೇಶ್ವರ ಅವರಿಂದ ಧ್ವಜಾರೋಹಣ

ಚಿತ್ರದುರ್ಗ, (ಆ.15) :  ಬಾಪೂಜಿ ವಿದ್ಯಾಸಂಸ್ಥೆಯಲ್ಲಿ 75 ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ತುಂಬಾ ಅರ್ಥಪೂರ್ಣವಾಗಿ ಆಚರಿಸಲಾಯಿತು. ಧ್ವಜಾರೋಹಣ ಕಾರ್ಯಕ್ರಮಕ್ಕೆ ಪ್ರಗತಿಪರ ರೈತರಾದ ಕೆ. ಜ್ಞಾನೇಶ್ವರ ಅವರನ್ನು ಆಹ್ವಾನಿಸಲಾಗಿತ್ತು.…

2 years ago

ಚಿತ್ರದುರ್ಗ | ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಅವರ 75 ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆಯ ಸಂದೇಶ

ಚಿತ್ರದುರ್ಗ : ಸ್ವತಂತ್ರ ಭಾರತದ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಧ್ವಜಾರೋಹಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಇಲ್ಲಿ ಭಾಗವಹಿಸಿರುವ ಎಲ್ಲರಿಗೂ ನನ್ನ ನಮಸ್ಕಾರಗಳು , ಸ್ವಾತಂತ್ರ್ಯ ದಿನದ…

2 years ago

ಚಿತ್ರದುರ್ಗ : ವಿದ್ಯುತ್​ ದೀಪಾಲಂಕಾರಗಳಿಂದ ಕಂಗೊಳಿಸಿದ ಕೀರ್ತಿ ಆಸ್ಪತ್ರೆ

ಚಿತ್ರದುರ್ಗ : 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆ ನಗರದ ಕೀರ್ತಿ ಆಸ್ಪತ್ರೆಗೆ ಕೇಸರಿ, ಬಿಳಿ, ಹಸಿರು(ರಾಷ್ಟ್ರ ಧ್ವಜ) ಬಣ್ಣಗಳ ವಿದ್ಯುತ್​ ದೀಪಾಲಂಕಾರ ಮಾಡುವ ಮೂಲಕ ಸ್ವಾತಂತ್ರ್ಯ…

2 years ago

ಭಾಷಣ ಮಾಡುವವರ ನಡುವೆ ಸತ್ಕಾರ್ಯ, ಸಮಾಜಮುಖಿ ಕೆಲಸ ಮಾಡುವವರು ಬೇಕಾಗಿದ್ದಾರೆ : ಡಾ.ಶಿವಮೂರ್ತಿ ಮುರುಘಾ ಶರಣರು

  ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಚಿತ್ರದುರ್ಗ, (ಆ.14): ಧಾರ್ಮಿಕತೆ ಜೊತೆ ವೈಚಾರಿಕತೆಯನ್ನು ರೂಢಿಸಿಕೊಂಡಾಗ ಮಾತ್ರ ಸಮಾಜದಲ್ಲಿ ರಚನಾತ್ಮಕವಾದ…

2 years ago

ಪಕ್ಷವು ಬಹಿರಂಗವಾಗಿ ಬಿದ್ದಿರುವ ವಸ್ತುವಲ್ಲ : ಉದ್ಧವ್ ಠಾಕ್ರೆ

ಮುಂಬೈ: ಏಕನಾಥ್ ಶಿಂಧೆ ಬಣದ ಮೇಲೆ ಮುಸುಕಿನ ದಾಳಿ ನಡೆಸಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಶನಿವಾರ, ಪಕ್ಷವು ಬಹಿರಂಗವಾಗಿ ಬಿದ್ದಿರುವ ವಸ್ತುವಲ್ಲ, ಅದರ ಪರಂಪರೆಯ…

2 years ago

ನಿಧ‌ನರಾಧ ರಾಕೇಶ್ ಜುಂಜನ್ವಾಲಾ ಷೇರು ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದ್ದು ಹೇಗೆ ಗೊತ್ತಾ..?

ನವದೆಹಲಿ: ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ (62) ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಭಾನುವಾರ ಬೆಳಗ್ಗೆ 6:45ರ ಸುಮಾರಿಗೆ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು ಎಂದು ವರದಿಯಾಗಿದೆ. ವರದಿಗಳ…

2 years ago

ಚಿತ್ರದುರ್ಗ : ಆರ್ಯ ವೈಶ್ಯಸಂಘದ ನೂತನ ಪದಾಧಿಕಾರಿಗಳ ನೇಮಕ ಅಧ್ಯಕ್ಷರಾಗಿ ಎಲ್. ಇ. ಶ್ರೀನಿವಾಸನ್ ಆಯ್ಕೆ

ಚಿತ್ರದುರ್ಗ, ಸುದ್ದಿಒನ್. (ಆ.14) : ಆರ್ಯ ವೈಶ್ಯಸಂಘದ ನೂತನ ಪದಾಧಿಕಾರಿಗಳ ನೇಮಕ ವಾಗಿದ್ದು, 2022-25ನೇ ಸಾಲಿಗೆ ಆಯ್ಕೆಯಾದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ದಿನಾಂಕ ಆಗಸ್ಟ್ 12…

2 years ago

ಹಿಜ್ಬ್ ಮುಖ್ಯಸ್ಥ ಸೈಯದ್ ಸಲಾವುದ್ದೀನ್, ಪುತ್ರ, ಪತ್ನಿ ಸೇರಿದಂತೆ 4 ಉದ್ಯೋಗಿಗಳನ್ನು ವಜಾ ಮಾಡಿದ ಜೆ & ಕೆ ಸರ್ಕಾರ

ಶ್ರೀನಗರ: ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಆಡಳಿತವು ಹಿಜ್ಬ್ ಮುಖ್ಯಸ್ಥ ಸೈಯದ್ ಸಲಾವುದ್ದೀನ್ ಅವರ ಪುತ್ರ ಸೇರಿದಂತೆ…

3 years ago

ಮತ್ತೆ ಕೊರೊನಾ ಸೋಂಕಿಗೆ ಒಳಗಾದ ಸೋನಿಯಾ ಗಾಂಧಿ

    ನವದೆಹಲಿ: ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮತ್ತೆ ಕೋವಿಡ್-19 ಗೆ ಪಾಸಿಟಿವ್ ಪರೀಕ್ಷೆ ನಡೆಸಿದ್ದಾರೆ. 3 ತಿಂಗಳೊಳಗೆ ಸೋನಿಯಾ ಗಾಂಧಿಯವರು ಕೋವಿಡ್ ಪಾಸಿಟಿವ್ ಪರೀಕ್ಷೆ…

3 years ago

ಹೊಸದುರ್ಗದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಮಾಹಿತಿ

ಹೊಸದುರ್ಗ ಪಟ್ಟಣದ ಹುಳಿಯಾರು ವೃತ್ತದ ಮುಖ್ಯರಸ್ತೆಯಲ್ಲಿ ಇರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಶ್ರೀರಾಘವೇಂದ್ರಸ್ವಾಮಿಗಳವರ ಮಠ ಹಾಗೂ ಬೃಂದಾವನ ಸನ್ನಿಧಿಯು ಭಕ್ತರ  ಶ್ರದ್ಧಾಕೇಂದ್ರವಾಗಿದೆ. ಪ್ರತಿ ಗುರುವಾರ ಹಾಗೂ ಪ್ರತಿ ತಿಂಗಳ ಹುಣ್ಣಿಮೆಯ ದಿನದಂದು ಇಲ್ಲಿ ನಡೆಯುವ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಕಾರ್ಯಕ್ರಮಕ್ಕೆ ನೂರಾರು ಭಕ್ತರು ಆಗಮಿಸುತ್ತಾರೆ. ಈ ಮಠವು ತನ್ನದೇ ಆದ ವೈಶಿಷ್ಟವನ್ನು ಹಾಗೂ ಭಕ್ತರನ್ನು ಹೊಂದಿದೆ. ಮಂತ್ರಾಲಯದ ಮುಖ್ಯ ಮಠಕ್ಕೆ ಇದು ಸೇರಿರುವುದಿಲ್ಲ. ಹಲವು ಜಾತಿ ಜನಾಂಗದ ಜನರು ಮಠದ ಅಭಿವೃದ್ಧಿ ಹಾಗೂ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿ  ಇದನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. 9 ಜನರ ಟ್ರಸ್ಟ್ ಇದ್ದು ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಮುಖ್ಯರಸ್ತೆಯಲ್ಲಿ ವಾಹನಗಳ ಭರಾಟೆ, ಜನರ ಗೌಜುಗದ್ದಲವಿದ್ದರೂ ಮಠದ ಆವರಣದ ಒಳಗೆ ಕಾಲಿಡುತ್ತಿದ್ದಂತೆ ಅತ್ಯಂತ ನಿಶ್ಯಬ್ದ ಹಾಗೂ ಪ್ರಶಾಂತ ವಾತಾವರಣವನ್ನು ನಾವಿಲ್ಲಿ ಕಾಣಬಹುದಾಗಿದೆ.…

3 years ago

ಚಳ್ಳಕೆರೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಂಪೂರ್ಣ ಮಾಹಿತಿ…!

  ಚಳ್ಳಕೆರೆ  ಹೊರವಲಯದ ವಾಲ್ಮೀಕಿ ನಗರದ ಖಾಸಗಿ ಲೇಔಟಲ್ಲಿ ಇತ್ತೀಚಿಗೆ ನಿರ್ಮಾಣವಾಗಿರುವ ಶ್ರೀರಾಘವೇಂದ್ರಸ್ವಾಮಿಗಳ ಮಠವು ಭಕ್ತರನ್ನು ಸೆಳೆಯುವ ಒಂದು ಆಧ್ಯಾತ್ಮಿಕ ಶ್ರದ್ಧಾಕೇಂದ್ರವಾಗಿದೆ. ಕಳೆದ ತಿಂಗಳಷ್ಟೇ ನೂತನವಾಗಿ ಲೋಕಾರ್ಪಣೆಗೊಂಡ ಬೃಂದಾವನವು…

3 years ago

ಮೊಳಕಾಲ್ಮುರಿನ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಂಪೂರ್ಣ ಮಾಹಿತಿ !

  ಮೊಳಕಾಲ್ಮೂರು ಪಟ್ಟಣದ  ಉತ್ತರಭಾಗದ ಈಶ್ವರ ದೇವಾಲಯದ  ಬಳಿಯಲ್ಲಿ 2010 ರಲ್ಲಿ ನಿರ್ಮಾಣವಾಗಿರುವ ಶ್ರೀ ರಾಘವೇಂದ್ರ ಸ್ವಾಮಿಗಳ  ಮಠವು ಭಕ್ತರನ್ನು ಸೆಳೆಯುವ ಒಂದು ಆಧ್ಯಾತ್ಮಿಕ ಶ್ರದ್ಧಾಕೇಂದ್ರವಾಗಿದೆ. 2010ರಲ್ಲಿ ಮಂತ್ರಾಲಯದ ಪೀಠಾಧ್ಯಕ್ಷರಾಗಿದ್ದ ಶ್ರೀ ಸುಯತೀಂದ್ರ ತೀರ್ಥರಿಂದ ಲೋಕಾರ್ಪಣೆಗೊಂಡ ಇಲ್ಲಿನ ಬೃಂದಾವನವು ದಿನದಿಂದ ದಿನಕ್ಕೆ ಭಕ್ತರನ್ನು ತನ್ನತ್ತ  ಸೆಳೆಯುತ್ತಿದೆ. ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಹಾಗೂ ಬೃಂದಾವನ ಸನ್ನಿಧಿಯು ಭಕ್ತರ ಶ್ರದ್ಧಾಕೇಂದ್ರವಾಗಿದೆ. ವಾಹನಗಳ ಭರಾಟೆ, ಜನರ ಗೌಜುಗದ್ದಲವಿಲ್ಲದ, ಬೆಟ್ಟದ ತಪ್ಪಲಿನಲ್ಲಿ ರಮಣೀಯ ಪರಿಸರದ ಶಾಂತವಾದ ವಾತಾವರಣದಲ್ಲಿ ಮಠವಿದೆ. ಮಳೆಗಾಲದ ನಂತರ ಇಲ್ಲಿನ ಪರಿಸರವು ಹಸಿರಿನಿಂದ ತುಂಬಿದ್ದು, ಇಲ್ಲಿನ ವಾತಾವರಣವು ನಯನ ಮನೋಹರವಾಗಿರುತ್ತದೆ. ಈ ಮಠದ ಸ್ಥಾಪನೆ ಮಾಡುವ ಹಿಂದೆ ಇಲ್ಲಿನ ಭಕ್ತರು ರಾಯರ ದರ್ಶನ ಪಡೆಯಬೇಕೆಂದರೆ ಬೇರೆ ಊರುಗಳಿಗೆ ತೆರಳಬೇಕಾಗಿತ್ತು. ಇದನ್ನು ಅರಿತ ಇಲ್ಲಿನ ಜೋಡಿದಾರ್ ಕುಟುಂಬದ ದಿವಂಗತ ಶ್ರೀನಿವಾಸಮೂರ್ತಿ ಹಾಗೂ ದಿವಂಗತ ಶಾರದಮ್ಮ ದಂಪತಿಗಳ ಮಕ್ಕಳು  ತಾವು ಹುಟ್ಟಿ ಬೆಳೆದ ಈ ಊರಲ್ಲಿ ರಾಯರ ಒಂದು ಬೃಂದಾವನ ಹಾಗೂ ಮಠ ಮಾಡಬೇಕೆಂದು ಸಂಕಲ್ಪಿಸಿ ಅದರಂತೆ ಮೊಳಕಾಲ್ಮೂರಿನಲ್ಲಿ…

3 years ago

ಚಿತ್ರದುರ್ಗ ಜಿಲ್ಲೆಯಲ್ಲಿನ ಶ್ರೀಗುರುರಾಯರ ಬೃಂದಾವನದ ಮಹತ್ವ : ಮೊಳಕಾಲ್ಮೂರು ತಾಲ್ಲೂಕಿನ ಶಿರೇಕೊಳದಲ್ಲಿನ ಬೃಂದಾವನ ಮಹತ್ವ

  ಶ್ರೀ ರಾಯರಿಗೆ ಪ್ರಹ್ಲಾದ, ವ್ಯಾಸರಾಜ, ರಾಘವೇಂದ್ರರೆಂಬ  ಮೂರು ಅವತಾರಗಳೆಂದು ಜ್ಞಾನಿಗಳು ಹಾಡಿ ಹೊಗಳಿದ್ದಾರೆ. ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರರು ಕ್ರಿ.ಶ. ೧೬೭೧ ರಲ್ಲಿ ಬೃಂದಾವನ ಪ್ರವೇಶ ಮಾಡಿದರೆಂದು…

3 years ago

ಮಳೆಯಿಂದಾಗಿ ಅಪಾರ ಹಾನಿ :  ಜಿಲ್ಲಾವಾರು ಮಾಹಿತಿ

  ಬಾಗಲಕೋಟೆ: ನವಿಲುತೀರ್ಥ ಡ್ಯಾಂನಿಂದ ನೀರು ಬಿಡುಗಡೆ ಹಿನ್ನೆಲೆ, ಮಲಪ್ರಭಾ ನದಿ ಪ್ರವಾಹದಿಂದ ಸೇತುವೆ ಮುಳುಗಡೆಯಾಗಿದೆ. ಜಿಲ್ಲೆಯ ಬಾದಾಮಿ ತಾಲೂಕಿನ ಗೋವನ ಕೊಪ್ಪ ಬಳಿಯ ಹಳೆಯ ಸೇತುವೆ…

3 years ago

ಪ್ರಿಯಾಂಕ್ ಖರ್ಗೆ ಮಹಿಳೆಯರ ಕ್ಷಮೆ ಕೇಳಬೇಕು : ಶ್ರೀರಾಮುಲು

  ಬಳ್ಳಾರಿ: ಪ್ರಿಯಾಂಕ ಖರ್ಗೆ ಹೇಳಿಕೆಗೆ ಸಚಿವ ಶ್ರೀರಾಮುಲು ತಿರುಗೇಟು ನೀಡಿದ್ದಾರೆ. ಲಂಚ ಮಂಚ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಸಂಸ್ಕಾರವಂತ ಎಂದುಕೊಂಡಿದ್ದೆ ಎಂದಿದ್ದಾರೆ.…

3 years ago