ಸುದ್ದಿಒನ್, ಚಿತ್ರದುರ್ಗ, ಸೆ.01 : ಶ್ರೀ ಗುರುರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವದ ಮುಖ್ಯ ದಿನವಾದ ಮಧ್ಯಾರಾಧನೆ (ಶ್ರಾವಣಮಾಸ ಕೃಷ್ಣಪಕ್ಷ ದ್ವಿತೀಯಾ) ದಿನಾಂಕ…
ಸುದ್ದಿಒನ್, ಚಿತ್ರದುರ್ಗ, ಆ.31 : ಇಲ್ಲಿನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಶಾಖಾ ಮಠದಲ್ಲಿ ಶ್ರೀ ಗುರುರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವದ…
ಸಕಲ ಜನರ ಅಪೇಕ್ಷೆಯನ್ನು ಈಡೇರಿಸಿದ ಗುರುಗಳು ವಿಶ್ವಾರಾಧ್ಯ ಮಹಾಮಹಿಮೋಪೇತರಾದ ಶ್ರೀ ಗುರು ರಾಘವೇಂದ್ರ ಗುರು ಸಾರ್ವ ಭೌಮರ ಮಹಿಮೆಯನ್ನು ತಿಳಿಯೋಣ, ವರ ಪಡೆಯೋಣ. ವೀಣಾ ತಿಮ್ಮಣ್ಣ ಭಟ್ಟರು ಹಾಗೂ ಗೋಪಿಕಾಂಬಾ ಎಂಬ ದಂಪತಿಗಳು ಪುತ್ರ ಪ್ರಾಪ್ತಿಗಾಗಿ ಸಪ್ತಗಿರಿ ವಾಸನಾದ ಶ್ರೀ ಶ್ರೀನಿವಾಸನನ್ನು ಸೇವೆ ಮಾಡಿದರು. ಶ್ರೀ ವೆಂಕಟೇಶನ ದಯದಿಂದ 1595 ರಲ್ಲಿ ಕಾಂಚೀಪುರದ ಭುವನಗಿರಿಯಲ್ಲಿ ವೆಂಕಣ್ಣಭಟ್ಟರಾಗಿ ಜನಿಸಿದರು. ತಂದೆಯವರಿಂದ ಉಪನಯನ ಸಂಸ್ಕಾರವು ಆಯಿತು.…