Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕನಕಪುರದಲ್ಲಿ ಬಿಜೆಪಿಗೆ ಸವಾಲಿದೆ ನಿಜ.. ಆದರೆ.. : ಅಶ್ವತ್ಥ್ ನಾರಾಯಣ್

Facebook
Twitter
Telegram
WhatsApp

ರಾಮನಗರ: ಕನಕಪುರದಲ್ಲಿ ಬಿಜೆಪಿ ಖಾತೆ ತೆರೆಯಲು ಸವಾಲಿದೆಯಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಅಶ್ವತ್ಥ್ ನಾರಾಯಣ್, ಸವಾಲಿದೆ ಇಲ್ಲ ಎನ್ನಲ್ಲ. ಆದರೆ ಆ ರೀತಿಯ ದೌರ್ಜನ್ಯ, ಅನ್ಯಾಯ, ಉಸಿರುಗಟ್ಟುವಂತ ವಾತಾವರ, ದಬ್ಬಾಳಿಕೆ ನಡೆದಿರುವುದು ನಿಮಗೆಲ್ಲಾ ಗೊತ್ತಿದೆ. ಹೀಗಾಗಿ ಇದಕ್ಕೆಲ್ಲಾ ಕೊನೆಗಾಲ ಬಂದಿದೆ ಎಂದು ಸಚಿವ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.

ಕುಮಾರಸ್ವಾಮಿ ಬಗ್ಗೆ ಮಾತನಾಡಿ, ಅವರು ಜನಪ್ರತಿನಿಧಿಗಳೇ. ಶಾಸಕರಿದ್ದಾರೆ. ಶಾಸಕರಿರುವಾಗ ಒಂದಷ್ಟು ಒತ್ತಾತಗಳು ಬೇಡಿಕೆಗಳು ಇರುತ್ತವೆ. ಸರ್ಕಾರ ಅವರಿಗೂ ಅವಕಾಶ ಕೊಟ್ಟಿದೆ. ನಮ್ಮ ಪಕ್ಷದ ನಾಯಕರ ಮಾತಿಗೂ ಹೆಚ್ಚು ಒತ್ತನ್ನು ನೀಡುತ್ತೀವಿ. ಎಲ್ಲರ ಜೊತೆಗೂ ಕೂಡಿ ಬಾಳಬೇಕಿದೆ. ಯಾರೇ ಇದ್ದರೂ ಕೆಲಸ ಮಾಡಿಸುತ್ತೇವೆ. ಕೆಲಸಕ್ಕೆಲ್ಲ ಏನು ಸಮಸ್ಯೆ ಇಲ್ಲ. ನಮ್ನ ಸರ್ಕಾರದಲ್ಲಿ ನಾವೂ ಹೇಳಿದ್ಧ ಆಗುವುದು, ನಾವೂ ಹೇಳಿದ್ದೇ ಮಾಡುವುದು. ಹೊಂದಾಣಿಕೆ ಎಂಬುದೆಲ್ಲ ಏನಿಲ್ಲ. ರಾಜಕೀಯವಾಗಿ ಬಹಳ ಸ್ಪಷ್ಟವಾಗಿದ್ದೀವಿ. ಪಕ್ಷದಲ್ಲಂತು ಯಾರ ಜೊತೆಗೂ ನೋ ಕಾಂಪ್ರೂಮೈಸ್ ಅಂತ ಕುಮಾರಸ್ವಾಮಿಯವರದ್ದೇ ನಡೀತಿದೆ ಎಂಬ ಮಾತಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ.

 

ಇದೇ ವೇಳೆ ಡಿಕೆಶಿ ಬಗ್ಗೆ ಮಾತನಾಡಿ, ಯಾರ ಬಾಯಲ್ಲಿ ಯಾವ ಮಾತು. ಪಾರದರ್ಶಕತೆ, ಆಡಳಿತ, ಭ್ರಷ್ಟಾಚಾರ ಈ ಪದಗಳು ಬರ್ತಿದೆಯಲ್ಲ ಅದೆ ಸಂತೋಷ ನನಗೆ. ಭ್ರಷ್ಟಾಚಾರ ರಹಿತವಾದ ಸಮಾಜ ಕಟ್ಟಬೇಕು ಅಂತ ಹೇಳಿದ್ದಾರೆ. ಕಣಕಣದಲ್ಲೂ ಭ್ರಷ್ಟಚಾರ ತುಂಬಿ ಹೋಗಿದೆ. ಅಧಿಕಾರ ದುರ್ಬಳಕೆ ಅವರು ಹೇಳುವುದನ್ನೆಲ್ಲ ಸಹಜವಾಗಿ ಜೀವನದಲ್ಲಿ ಅಳವಡಿಸಿಕೊಂಡು ಬಿಟ್ಟಿದ್ದಾರೆ. ಅವರು ಈ ಪದ ಬಳಕೆ ಮಾಡುತ್ತಿರುವುದೇ ಸಂತಸ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ, ಹಿರಿಯೂರಲ್ಲಿ ಬಿ.ಎನ್.ಚಂದ್ರಪ್ಪ ಬಣ್ಣನೆ

ಸುದ್ದಿಒನ್, ಚಿತ್ರದುರ್ಗ, ಏ. 24 :  ಮುಖ್ಯಮಂತ್ರಿ ಸ್ಥಾನವನ್ನು ಸುಲಭವಾಗಿ ಅಲಂಕರಿಸುವ ಬಂದಿದ್ದ ಅವಕಾಶವನ್ನು ನಿರಾಕರಿಸಿ, ಕನ್ನಡ ನಾಡು-ನುಡಿಗೆ ಬದುಕು ಮಿಸಲಿಟ್ಟ ಡಾ.ರಾಜಕುಮಾರ್ ಅವರಿಗೆ ಅವರೇ ಸಾಟಿ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಬಣ್ಣಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಸುಳ್ಳು ಹೇಳಿದರೆ ತಾಯಿ ಭದ್ರೆ ಸಹಿಸುವುದಿಲ್ಲ : ಕಮಲ ಪಡೆಗೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ತಿರುಗೇಟು

ಸುದ್ದಿಒನ್, ಚಿತ್ರದುರ್ಗ, ಏ. 24 : ಭದ್ರಾ ಮೇಲ್ದಂಡೆ ಯೋಜನೆ ವಿಷಯದಲ್ಲಿ ನಿರಂತರ ಸುಳ್ಳು ಹೇಳಿಕೊಂಡು ಬರುತ್ತಿರುವ ಬಿಜೆಪಿಯವರಿಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿ, ಅದಕ್ಕಾಗಿ ನಡೆದ ಹೋರಾಟದ ಮಾಹಿತಿ ಕೊರತೆ ಇದೆ ಅಥವಾ

ಏಪ್ರಿಲ್ 26 ರಂದು ಲೋಕಸಭೆ ಚುನಾವಣೆ | ಸಾರ್ವತ್ರಿಕ ರಜಾದಿನ ಘೋಷಣೆ

ಚಿತ್ರದುರ್ಗ. ಏ.24: ಎರಡನೇ ಹಂತದ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 26 ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಮತದಾನ ಜರುಗಲಿದೆ. ಮತದಾನದ ದಿನವನ್ನು ಸಾರ್ವತ್ರಿಕ ರಜಾದಿನವನ್ನಾಗಿ ಘೋಷಣೆ ಮಾಡಲಾಗಿದೆ. ಅಂದು ಎಲ್ಲಾ ಸರ್ಕಾರಿ ಹಾಗೂ ಖಾಸಗಿ

error: Content is protected !!