Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಪ್ಪು ಫೋಟೋ ಮುಂದೆ ಪ್ರತ್ಯಕ್ಷನಾದ ನಾಗಪ್ಪ : ಅಲ್ಲೆ ಇದ್ದವರು ಶಾಕ್..!

Facebook
Twitter
Telegram
WhatsApp

ಹುಬ್ಬಳ್ಳಿ: ಅಪ್ಪು.. ಅಪ್ಪು .. ಅಪ್ಪು.. ಇನ್ನು ಯಾರಿಗೂ ಆ ದುಃಖ, ನೋವು ತಡೆದುಕೊಳ್ಳಲಾಗ್ತಾ ಇಲ್ಲ.. ಮೊದಲ ದಿನಗಳಷ್ಟು ಕಾಡದೆ ಇದ್ದರು ಅಪ್ಪು ಇಲ್ಲ ಎಂದಾಗ ಆ ಕ್ಷಣದಲ್ಲಿ ಮತ್ತೆ ಆಘಾತವಾಗ್ತಿದೆ. ಅಯ್ಯೋ ಅಪ್ಪು ಇಲ್ಲ ಅನ್ನೋದನ್ನ ಅರಗಿಸಿಕೊಳ್ಳೋಕೆ ಸಾಧ್ಯವಿಲ್ಲ ಬಿಡಿ ಎಂತಿದ್ದಾರೆ.

ಈ ಮಧ್ಯೆ ಅಪ್ಪು ಮಾಡಿದ ಅದೆಷ್ಟು ಕಾಣದ ಸಹಾಯಗಳಿಂದ ಅಪ್ಪು ಇಂದು ದೇವರಾಗಿದ್ದಾರೆ. ಸಾಕಷ್ಟು ಜನ ಅವರ ಫೋಟೋಗಳನ್ನ ದೇವರ ಮನೆಯಲ್ಲಿಟ್ಟು ಪೂಜೆ ಮಾಡೋದಕ್ಕೆ ಶುರು ಮಾಡಿದ್ದಾರೆ. ಇಂದು ಅಪ್ಪು ಫೋಟೋ ಮುಂದೆ ನಾಗಪ್ಪ ದರ್ಶನ ಕೊಟ್ಟು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಅಣ್ಣಾವ್ರು, ಶಿವಣ್ಣ, ಪುನೀತ್ ರಾಜ್ ಕುಮಾರ್ ಎಲ್ಲರು ಅಯ್ಯಪ್ಪ ಮಾಲೆ ಧರಿಸಿ, ಶವರಿಗೆ ಹೋಗುವ ಪದ್ಧತಿ ರೂಢಿ ಮಾಡಿಕೊಂಡಿದ್ರು. ಅಣ್ಣಾವ್ರು ಹಾಕಿಕೊಂಡ ದಾರಿಯಲ್ಲೇ ಮಕ್ಕಳು ನಡೆದುಕೊಂಡು ಬರ್ತಿದ್ದರು. ಆದ್ರೆ ಇಂದು ಅಪ್ಪು ಎಲ್ಲರನ್ನ ಬಿಟಗಟು ಹೋಗಿದ್ದಾರೆ. ಆದ್ರೆ ಅವರ ಭಕ್ತರು ಆ ಪದ್ಧತಿಗಳನ್ನ ಬಿಟ್ಟಿಲ್ಲ. ಹುಬ್ಬಳ್ಳಿಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆಯಲ್ಲಿ ಅಭಿಮಾನಿಗಳು ಅಪ್ಪು ಫೋಟೋವನ್ನು ಇಟ್ಟು ಪೂಜೆ ಮಾಡುತ್ತಿದ್ದರು. ಆ ವೇಳೆ ಅಪ್ಪು ಫೋಟೋ ಮುಂದೆ ಬಂದ ನಾಗಪ್ಪ, ಒಂದು ರೌಂಡ್ ಸುತ್ತು ಹಾಕಿದ್ದಾನೆ‌. ಈ ದೃಶ್ಯ ನೋಡಿ ಎಲ್ಲರು ಅಚ್ಚರಿಯಾಗಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ ಎಸ್ಐಟಿ ತನಿಖೆಗೆ : ಡಿಸಿಎಂ ಮಾತಿಗೆ ಅಭಿನಂದನೆ ಸಲ್ಲಿಸಿದ ಠೇವಣಿದಾರರು

ಬೆಂಗಳೂರು: ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ ಈ ಮೊದಲು ಸಾಕಷ್ಟು ಸದ್ದು ಮಾಡಿತ್ತು. ಇದೀಗ ಅದರ ತನಿಖೆಯನ್ನು ಎಸ್ಐಟಿಗೆ ವಹಿಸುತ್ತೇನೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಚರ್ಚೆ ಮಾಡುತ್ತೇನೆ ಎಂದು

ಮೋದಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೀದರ್, ಏಪ್ರಿಲ್ 25: ಹುಬ್ಬಳಿಯ ನೇಹಾ ಹೀರೆಮಠ ಕೊಲೆ ಪ್ರಕರಣವನ್ನು ಸರ್ಕಾರ ತೀವ್ರವಾಗಿ ಖಂಡಿಸುತ್ತದೆ ಹಾಗೂ ಆರೋಪಿಗೆ ಘೋರ ಶಿಕ್ಷೆ ವಿಧಿಸಲು ಸಿಐಡಿ ತನಿಖೆ ಚುರುಕುಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು

ಅಬ್ಬಬ್ಬಾ.. ಐಫೋನ್ ಜಸ್ಟ್ 35 Thousand.. ಈ ಆಫರ್ ಎಂಡ್ ಆಗೋದು ಯಾವಾಗ..?

ಈಗಂತು ಯಾರ ಕೈನಲ್ಲಿ ನೋಡಿದರು ಐಫೋನ್ ಗಳದ್ದೇ ಹಬ್ಬ. ಹಣ ಜಾಸ್ತಿ ಆದ್ರೂ ಐಫೋನ್ ಇರಲೇಬೇಕು ಅಂತಾರೆ. ಅದರಲ್ಲೂ ಐಫೋನ್ ತರಹೇವಾರಿ ಮಾಡೆಲ್ ಗಳನ್ನ ರಿಲೀಸ್ ಮಾಡ್ತಾ ಇರುತ್ತೆ. ಆದ್ರೆ ಐಫೋನ್ ಪ್ರಿಯರಿಗಾಗಿಯೇ ಬಿಗ್ಗೆಸ್ಟ್

error: Content is protected !!