Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

RSS ಕೈಗೊಂಬೆ ಅಂದ್ರೆ ಈಶ್ವರಪ್ಪ ಒಪ್ಪಲಿಲ್ಲ, ಅವರೊಬ್ಬ ಪೆದ್ದ : ಸಿದ್ದರಾಮಯ್ಯ..!

Facebook
Twitter
Telegram
WhatsApp

ಮಂಡ್ಯ : ಮಾಜಿ ಸಿಎಂ ಸಿದ್ದರಾಮಯ್ಯ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಮಾತನಾಡುವಾಗ, ಸಚಿವ ಈಶ್ವರಪ್ಪ ಪೆದ್ದ ಎಂದಿದ್ದಾರೆ.

ಜಿಲ್ಲೆಯ ಶಿವಪುರದಲ್ಲಿ ಮಾತನಾಡಿದ ಅವರು, ನೀವೂ ಆರ್ ಎಸ್ ಎಸ್ ನವರ ಕೈಗೊಂಬೆಯೆಂದಾಗ ಈಶ್ವರಪ್ಪ ಒಪ್ಪಲಿಲ್ಲ. ಅವರೊಬ್ಬ ಪೆದ್ದ. ಅದಾದ ಮೇಲೆ ಸದನದಲ್ಲಿ ಈಶ್ವರಪ್ಪ ಅವರೇ ಅದನ್ನ ಒಪ್ಪಿಕೊಂಡ್ರು. ನಾವೂ ಜನಪರ ಕಾನೂನು ತಂದ್ರೆ ಅವ್ರು ಜನ ವಿರೋಧಿ ಕಾನೂನು ತರ್ತಾರೆ. ಕಾಂಗ್ರೆಸ್ ನವರದ್ದು ಜನಪರವಾದ ಸಿದ್ಧಾಂತ. ನಾವೂ ಜನರನ್ನ ಸೇರಿಸಿದ್ರೆ, ಬಿಜೆಪಿಯವರು ಜನರನ್ನು ಬೇರ್ಪಡಿಸುವ ಕೆಲಸ ಮಾಡ್ತಾರೆ.

ಮತಾಂತರ ನಿಷೇಧ ಕಾಯ್ದೆ ಆರ್ ಎಸ್ ಎಸ್ ಅಜೆಂಡಾ. ಬಿಜೆಪಿ ಸರ್ಕಾರ ಆರ್ ಎಸ್ ಎಸ್ ಹೇಳಿದಂತೆ ಅದನ್ನ ಜಾರಿಗೆ ತಂದಿದೆ ಅಷ್ಟೆ.

ನಾನು ಅಧಿಕಾರದಲ್ಲಿದ್ದಾಗ ಇದನ್ನ ತಂದಿದ್ದು ಅಂತಾರೆ. ಆದ್ರೆ ಇದನ್ನ ಬರೆದವರೇ ಆರ್ ಎಸ್ ಎಸ್ ನವರು. ನಾನು ಸಚಿವನಾಗಿದ್ದ ಆಂಜನೇಯನಿಗೂ ಹೇಳಿದ್ದೇ ಇದನ್ನ ಮುಗಿಸಲು. ಈ ಬಿಲ್ ತಂದಿದ್ದು ಯಡಿಯೂರಪ್ಪ ಸರ್ಕಾರವಿದ್ದಾಗ. ಸದನದಲ್ಲಿ ಅದನ್ನ ಹೇಳಿದಾಗ ಯಡಿಯೂರಪ್ಪ ಕೂಡ ಒಪ್ಪಿಕೊಂಡರು ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ದಾಖಲೆ ಇಲ್ಲದೆ ಸಾಗಿಸುತ್ತಿದ್ದ 20 ಲಕ್ಷ ವಶಕ್ಕೆ 

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್, 19 :  ನಗರದ ತಿರುಮಲ ಡಾಬ ಚೆಕ್ ಪೋಸ್ಟ್ ಬಳಿಯಲ್ಲಿ ಮಧ್ಯಾಹ್ನ ಸುಮಾರು 3.00 ಗಂಟೆ ಸಮಯದಲ್ಲಿ ಯಾವುದೇ ಸೂಕ್ತ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ ರೂ.20,93,928 ರ ಮೊತ್ತವನ್ನು ಸಂಬಂಧಿಸಿದ

ಇದು ಪಿಕ್ ಪಾಕೆಟ್ ಸರ್ಕಾರ : ಹಿರಿಯೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

ಸುದ್ದಿಒನ್, ಹಿರಿಯೂರು, ಏಪ್ರಿಲ್, 19  : ಗ್ಯಾರಂಟಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 2 ಸಾವಿರ ಹಣ ಕೊಟ್ಟು ಕುಟುಂಬದ ಮುಖ್ಯಸ್ಥರಿಂದ ಪ್ರತಿ ತಿಂಗಳು  5 ರಿಂದ 6 ಸಾವಿರ ವಸೂಲಿ ಮಾಡುತ್ತಿದ್ದಾರೆ . ಇದು

error: Content is protected !!