Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜೈಲು ಸೇರಿದ್ದ ಮಗನನ್ನ ಮೊದಲ ಬಾರಿಗೆ ಭೇಟಿ ಮಾಡಿ ಬಾದ್ ಷಾ..!

Facebook
Twitter
Telegram
WhatsApp

ಮುಂಬೈ: ಡ್ರಗ್ ಕೇಸ್ ನಲ್ಲಿ ಶಾರೂಖ್ ಖಾನ್ ಮಗ ಜೈಲು ವಾಸ ಅನುಭವಿಸುತ್ತಿದ್ದಾರೆ. ಜಾಮೀನು ಸಿಗುತ್ತೆ ಅನ್ನೋ ನಿರೀಕ್ಷೆ ಕೂಡ ಶಾರೂಖ್ ದಂಪತಿಗೆ ಹುಸಿಯಾಗಿದೆ.. ಗೌರಿ ಖಾನ್ ಹುಟ್ಟುಹಬ್ಬಕ್ಕೆ ಬರ್ತಾನೆ ಅಂದ್ಕೊಂಡ್ರು ಅದು ಸುಳ್ಳಾಯ್ತು.. ನಿನ್ನೆಯಾದ್ರೂ ಬೇಲ್ ಸಿಕ್ಕಿಯೇ ಸಿಗುತ್ತೆ ಅಂದ್ಕೊಂಡ್ರು ಅದು ನಿರಾಸೆಯಾಯ್ತು.. ಹೀಗಾಗಿ ಮಗ ಜೈಲು ಸೇರಿದ 17 ದಿನಗಳ ಬಳಿಕ ಶಾರೂಖ್ ಮಗನ ಭೇಟಿ ಮಾಡಿದ್ದಾರೆ.

ಮುಂಬೈನ ಆರ್ಥರ್ ರೋಡ್ ಜೈಲಿಗೆ ಭೇಟಿ ಕೊಟ್ಟ ಬಾದ್ ಷಾ, ಮಗನನ್ನ ನೋಡಿ, ಭಾವುಕರಾಗಿದ್ದಾರೆ. ಕೋವಿಡ್ ರೂಲ್ಸ್ ಇದ್ದಿದ್ರಿಂದ ಜೈಲಿನಲ್ಲಿರುವವರನ್ನ ಭೇಟಿಯಾಗಲು ಹೊರಗಿನವರಿಗೆ ಅನುಮತಿ ಇರಲಿಲ್ಲ. ಇದೀಗ ರೂಲ್ಸ್ ನಲ್ಲಿ ಕೂಡ ಸಡಿಲಗೊಂಡಿದೆ. ಹೀಗಾಗಿ ಶಾರೂಖ್ ಪುತ್ರನನ್ನ ಭೇಟಿ ಮಾಡಿದ್ದಾರೆ. 20 ನಿಮಿಷಗಳ ಕಾಲ ಮಗನೊಟ್ಟಿಗೆ ಮಾತುಕತೆ ನಡೆಸಿದ್ದಾರೆ.

ಇದೇ ತಿಂಗಳ ಅಕ್ಟೋಬರ್3 ರಂದು ಐಷರಾಮಿ ಹಡಗಿನಲ್ಲಿ ಪಾರ್ಟಿ ಮಾಡಲಾಗುತ್ತು. ಈ ಪಾರ್ಟಿಯಲಗಲಿ ಡ್ರಗ್ಸ್ ಇದೆ ಎಂಬ ಮಾಹಿತಿ ಮೇರೆಗೆ ಎನ್ಸಿಬಿ ಅಧಿಕಾರಿಗಳು ದಾಳಿ ಮಾಡಿದ್ರು. ಆ ವೇಳೆ ಶಾರೂಖ್ ಮಗ ಕೂಡ ಅದೇ ಪಾರ್ಟಿಯಲ್ಲಿದ್ದ. ಹೀಗಾಗಿ ಆತನನ್ನು ಬಂಧಿಸಲಾಗಿದೆ. ಎರಡು ಬಾರಿ ಜಾಮೀನಿಗೆ ಅರ್ಜಿ ಹಾಕಿದ್ರು ಸಿಕ್ಕಿಲ್ಲ. ಹೀಗಾಗಿ ಹೈಕೋರ್ಟ್ ಮೊರೆ ಹೋಗಲು ಶಾರೂಖ್ ದಂಪತಿ ನಿರ್ಧರಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಲೈಸೆನ್ಸ್ ಪಡೆಯದೆ ಡ್ರೋನ್ ಹಾರಿಸಿದ ಪ್ರತಾಪ್ : ಸಾಕ್ಷಿಗಳು ಬಹಿರಂಗ..!

ಡ್ರೋನ್ ಪ್ರತಾಪ್ ಸೋಷಿಯಲ್ ಮೀಡಿಯಾದಲ್ಲಿ ರೈತರ ಬೆಳೆಗಳಿಗೆ ಔಷಧಿ ಸಿಂಪಡಿಸಲು ಡ್ರೋನ್ ಬಳಕೆ ಮಾಡುವುದನ್ನು ನೋಡಬಹುದು. ಇದೀಗ ಡ್ರೋನ್ ವಿಚಾರಕ್ಕೆ ಹೊಸದೊಂದು ಸಂಕಷ್ಟ ಎದುರಾಗಿದೆ. ಡ್ರೋನ್ ಪ್ರತಾಪ್ ವಿರುದ್ಧ ಸಾಕ್ಷಿಗಳು ಸಿಕ್ಕಿವೆ. ಡ್ರೋನ್ ಪ್ರತಾಪ್

ಮೂವರು ಆಟಗಾರರು ಆಟ ಶುರು ಮಾಡಿದ್ರೆ RCB ಟಚ್ ಮಾಡೋದು ಕಷ್ಟ ಕಷ್ಟ..!

ಪಂಜಾಬ್ ಕಿಂಗ್ಸ್ ಮಣಿಸಿದ ಆರ್ಸಿಬಿ ಇಂದು ಮತ್ತೊಂದು ಆಟಕ್ಕೆ ಸಜ್ಜಾಗಿದೆ. ಕೆಕೆಆರ್ ವಿರುದ್ದ ಜಯ ಗಳಿಸುವ ಆತ್ಮ ವಿಶ್ವಾಸದಲ್ಲಿ ಮೈದಾನಕ್ಕೆ ಇಳಿದಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಜೊತೆಗೆ ಆರ್ಸಿಬಿ ಎರಡನೇ ಪಂದ್ಯವನ್ನಾಡಲಿದೆ. ಆದರೆ ಈ

ಚಳ್ಳಕೆರೆ | ರಸ್ತೆ ಅಪಘಾತದಲ್ಲಿ ಛಾಯಾಗ್ರಾಹಕ ಮೃತ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 29 :  ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ

error: Content is protected !!