ಕರಿಬೇವನ್ನ ತಿನ್ನೋದ್ರಿಂದ ನಿಮ್ಮ ಅಸಿಡಿಟಿ ಸಮಸ್ಯೆಗೆ ಹೇಳಿ ಗುಡ್ ಬೈ

ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಕರಿಬೇವಿಗೆ ಮೊದಲ ಸ್ಥಾನ ಇದ್ದೇ ಇರುತ್ತದೆ. ಪ್ರತಿಯೊಂದು ಒಗ್ಗರಣೆ ಹಾಕಬೇಕಾದರೂ ಕರಿಬೇವನ್ನ ಹಾಕಲೇಬೇಕು. ಘಮಕ್ಕೂ, ರುಚಿಗೂ ಎರಡಕ್ಕೂ ಬಳಸುವ ಈ ಕರಿಬೇವಿನಲ್ಲಿ ಹಲವು ಆರೋಗ್ಯಕರ ಗುಟ್ಟು ಕೂಡ ಅಡಗಿದೆ. ಇದನ್ನ ತಿನ್ನುವುದರಿಂದ ಕೆಲ ಕಾಯಿಲೆಗಳಿಂದಾನು ದೂರವಿರಬಹುದು. ಹಾಗಾದ್ರೆ ಈ ಕರಿಬೇವಿನ ಎಲೆಗಳನ್ನ ಯಾವ ಸಮಸ್ಯೆ ಇರುವವರು ಹೆಚ್ಚಾಗಿ ತಿನ್ನಬೇಕು ಎಂಬ ಮಾಹಿತಿ ಇಲ್ಲಿದೆ. ಈ ಮಾಹಿತಿ ತಿಳಿದ ಮೇಲೆ ಖಂಡಿತ ತಟ್ಟೆಯಲ್ಲಿ ಕರಿಬೇವು ಕಂಡರೆ ಎಸೆಯುತ್ತಿದ್ದವರು, ಇನ್ಮುಂದೆ ಹೊಟ್ಟೆಗೆ ಹಾಕಿಕೊಳ್ಳೋದು ಗ್ಯಾರಂಟಿ.

* ಈ ಕರಿಬೇವಿನಲ್ಲಿ ರೈಬೋ ಫ್ಲೆವನ್, ವಿಟಮಿನ್ ಸಿ, ಕ್ಯಾಲ್ಸಿಯಂ, ಐರನ್ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಸ್ವಲ್ಪ ಪ್ರಮಾಣದಲ್ಲಿ ಕಬ್ಬಿಣಾಂಶವೂ ಇದೆ. ಹೀಗಾಗಿ ದೇಹಕ್ಕೆ ಬೇಕಾದ ಹೆಚ್ಚಿನ ಅಂಶವನ್ನು ಹೊಂದಿದೆ.

* ಪ್ರತಿದಿನ ಬೆಳಗ್ಗೆ ಮೂರರಿಂದ ನಾಲ್ಕು ಎಲೆ ಕರಿಬೇವನ್ನ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಈ ರೀತಿ ಮೂರು ತಿಂಗಳು ಮಾಡಬೇಕು. ಆಗ ನಿಮಗೆ ಅಸಿಡಿಟಿ ಸಮಸ್ಯೆ ಏನಾದರೂ ಇದ್ದರೆ ಮಾಯವಾಗುತ್ತದೆ.

* ಅಷ್ಟೇ ಅಲ್ಲ ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿನ್ನುವುದರಿಂದ ದೇಹದಲ್ಲಿ ಗ್ಲೂಕೋಸ್ ಕೂಡ ಸಿಗಲಿದೆ. ರಕ್ತದೊತ್ತಡವನ್ನು ಕಂಟ್ರೋಲ್ ಮಾಡುತ್ತದೆ.

* ಬಿಪಿ ಹೆಚ್ಚಾದವರು ಕೂಡ ಇದನ್ನ ತಿನ್ನಬಹುದು. ಕರಿಬೇವು ತಿನ್ನುವುದರಿಂದ ಕಂಟ್ರೊಲ್ ಗೆ ಬರಲಿದೆ‌

* ಕಣ್ಣಿನ ದೃಷ್ಟಿ ಸರಿಯಾಗಿ ಕಾಣಿಸುತ್ತಿಲ್ಲ ಎನ್ನುವವರಿಗು ಕರೊಬೇವು ರಾಮಬಾಣವಿದ್ದಂತೆ. ಪ್ರತಿದಿನ ಕರಿಬೇವಿನ ಎಲೆಗಳನ್ನು ಸೇವಿಸುವುದರಿಂದ ಕಣ್ಣಿನ ದೃಷ್ಟಿ ಸರಿಯಾಗುತ್ತದೆ.

* ಅಷ್ಟೇ ಅಲ್ಲ ಲಿವರ್ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಜೀರ್ಣಕ್ರಿಯೆಯ ಸಮಸ್ಯೆಗೂ ಪರಿಹಾರ ಸಿಗುತ್ತದೆ. ಒಂದಿಂಚು ಶುಂಠಿ, ಕಲ್ಲುಪ್ಪು, ಕರಿಬೇವು ಹಾಕಿ ರುಬ್ಬಿ ಜ್ಯೂಸ್ ಮಾಡಿಕೊಂಡು ಕುಡಿಯಬಹುದು.

 

 

ಕರಿಬೇವನ್ನ ತಿನ್ನೋದ್ರಿಂದ ನಿಮ್ಮ ಅಸಿಡಿಟಿ ಸಮಸ್ಯೆಗೆ ಹೇಳಿ ಗುಡ್ ಬೈ

ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಕರಿಬೇವಿಗೆ ಮೊದಲ ಸ್ಥಾನ ಇದ್ದೇ ಇರುತ್ತದೆ. ಪ್ರತಿಯೊಂದು ಒಗ್ಗರಣೆ ಹಾಕಬೇಕಾದರೂ ಕರಿಬೇವನ್ನ ಹಾಕಲೇಬೇಕು. ಘಮಕ್ಕೂ, ರುಚಿಗೂ ಎರಡಕ್ಕೂ ಬಳಸುವ ಈ ಕರಿಬೇವಿನಲ್ಲಿ ಹಲವು ಆರೋಗ್ಯಕರ ಗುಟ್ಟು ಕೂಡ ಅಡಗಿದೆ. ಇದನ್ನ ತಿನ್ನುವುದರಿಂದ ಕೆಲ ಕಾಯಿಲೆಗಳಿಂದಾನು ದೂರವಿರಬಹುದು. ಹಾಗಾದ್ರೆ ಈ ಕರಿಬೇವಿನ ಎಲೆಗಳನ್ನ ಯಾವ ಸಮಸ್ಯೆ ಇರುವವರು ಹೆಚ್ಚಾಗಿ ತಿನ್ನಬೇಕು ಎಂಬ ಮಾಹಿತಿ ಇಲ್ಲಿದೆ. ಈ ಮಾಹಿತಿ ತಿಳಿದ ಮೇಲೆ ಖಂಡಿತ ತಟ್ಟೆಯಲ್ಲಿ ಕರಿಬೇವು ಕಂಡರೆ ಎಸೆಯುತ್ತಿದ್ದವರು, ಇನ್ಮುಂದೆ ಹೊಟ್ಟೆಗೆ ಹಾಕಿಕೊಳ್ಳೋದು ಗ್ಯಾರಂಟಿ.

* ಈ ಕರಿಬೇವಿನಲ್ಲಿ ರೈಬೋ ಫ್ಲೆವನ್, ವಿಟಮಿನ್ ಸಿ, ಕ್ಯಾಲ್ಸಿಯಂ, ಐರನ್ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಸ್ವಲ್ಪ ಪ್ರಮಾಣದಲ್ಲಿ ಕಬ್ಬಿಣಾಂಶವೂ ಇದೆ. ಹೀಗಾಗಿ ದೇಹಕ್ಕೆ ಬೇಕಾದ ಹೆಚ್ಚಿನ ಅಂಶವನ್ನು ಹೊಂದಿದೆ.

* ಪ್ರತಿದಿನ ಬೆಳಗ್ಗೆ ಮೂರರಿಂದ ನಾಲ್ಕು ಎಲೆ ಕರಿಬೇವನ್ನ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಈ ರೀತಿ ಮೂರು ತಿಂಗಳು ಮಾಡಬೇಕು. ಆಗ ನಿಮಗೆ ಅಸಿಡಿಟಿ ಸಮಸ್ಯೆ ಏನಾದರೂ ಇದ್ದರೆ ಮಾಯವಾಗುತ್ತದೆ.

* ಅಷ್ಟೇ ಅಲ್ಲ ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿನ್ನುವುದರಿಂದ ದೇಹದಲ್ಲಿ ಗ್ಲೂಕೋಸ್ ಕೂಡ ಸಿಗಲಿದೆ. ರಕ್ತದೊತ್ತಡವನ್ನು ಕಂಟ್ರೋಲ್ ಮಾಡುತ್ತದೆ.

* ಬಿಪಿ ಹೆಚ್ಚಾದವರು ಕೂಡ ಇದನ್ನ ತಿನ್ನಬಹುದು. ಕರಿಬೇವು ತಿನ್ನುವುದರಿಂದ ಕಂಟ್ರೊಲ್ ಗೆ ಬರಲಿದೆ‌

* ಕಣ್ಣಿನ ದೃಷ್ಟಿ ಸರಿಯಾಗಿ ಕಾಣಿಸುತ್ತಿಲ್ಲ ಎನ್ನುವವರಿಗು ಕರೊಬೇವು ರಾಮಬಾಣವಿದ್ದಂತೆ. ಪ್ರತಿದಿನ ಕರಿಬೇವಿನ ಎಲೆಗಳನ್ನು ಸೇವಿಸುವುದರಿಂದ ಕಣ್ಣಿನ ದೃಷ್ಟಿ ಸರಿಯಾಗುತ್ತದೆ.

* ಅಷ್ಟೇ ಅಲ್ಲ ಲಿವರ್ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಜೀರ್ಣಕ್ರಿಯೆಯ ಸಮಸ್ಯೆಗೂ ಪರಿಹಾರ ಸಿಗುತ್ತದೆ. ಒಂದಿಂಚು ಶುಂಠಿ, ಕಲ್ಲುಪ್ಪು, ಕರಿಬೇವು ಹಾಕಿ ರುಬ್ಬಿ ಜ್ಯೂಸ್ ಮಾಡಿಕೊಂಡು ಕುಡಿಯಬಹುದು.

suddionenews

Recent Posts

ಕೋರ್ಟ್ ನಿರ್ಬಂಧ ಸಡಿಲಿಕೆ ; ಊರಿಗೆ ಬಂದ ಭವಾನಿ ರೇವಣ್ಣರಿಗೆ ಹೂವಿನ ಸ್ವಾಗತ.. ನನಗೆ ಮುಜುಗರವಾಗುತ್ತೆ ಅಂದಿದ್ಯಾಕೆ ದೊಡ್ಡಗೌಡ್ರ ಸೊಸೆ..?

ಭವಾನಿ ರೇವಣ್ಣ ಇಂದು ಹೊಳೆನರಸೀಪುರದ ತಮ್ಮ ಸ್ವಗೃಹಕ್ಕೆ ಬಂದಿದ್ದಾರೆ. ಅವರು ಬರುತ್ತಿದ್ದಂತೆ ಹೂಗಳ ಮಳೆ ಸುರಿಸಿ ಸ್ಚಾಗತಕೋರಿದ್ದಾರೆ. ಅವರ ಅಭಿಮಾನಿಗಳು…

9 hours ago

ರಾಜ್ಯದ ಮುಂದಿನ ಸಿಎಂ ಬಗ್ಗೆ ಕೋಡಿಶ್ರೀ ಭವಿಷ್ಯ ; ಏನಂದ್ರು ಸ್ವಾಮೀಜಿ..?

ಕೋಡಿ ಮಠದ ಸ್ವಾಮೀಜಿಗಳ ಭವಿಷ್ಯದ ಬಗ್ಗೆ ಸಾಕಷ್ಟು ಕುತೂಹಲವಂತೂ ಇದ್ದೇ ಇರುತ್ತದೆ. ರಾಜ್ಯ ಮಳೆ, ಬೆಳೆ, ರಾಜಕಾರಣದ ಬಗ್ಗೆ ಭವಿಷ್ಯ…

10 hours ago

ಹಿರಿಯೂರು : ಏಪ್ರಿಲ್ 8 ರಿಂದ 10 ರವರೆಗೆ ವಿದ್ಯುತ್ ವ್ಯತ್ಯಯ

ಹಿರಿಯೂರು. ಏ.07: ಹಿರಿಯೂರು ಉಪ ವಿಭಾಗದ ವ್ಯಾಪ್ತಿಯ ಹಿರಿಯೂರು ಪಟ್ಟಣದಲ್ಲಿ ಇದೇ ಏಪ್ರಿಲ್ 8 ರಿಂದ 10 ರವರೆಗೆ ವಿದ್ಯುತ್…

11 hours ago

ಬಿರು ಬೇಸಿಗೆಯ ನಡುವೆ ಮಳೆಯ ಅಬ್ಬರ ; ವಾಣಿ ವಿಲಾಸ ಸೇರಿದಂತೆ ಯಾವ ಜಲಾಶಯದಲ್ಲಿ ಎಷ್ಟಿದೆ ನೀರು..?

ಚಿತ್ರದುರ್ಗ; ಬಿರು ಬೇಸಿಗೆಯಲ್ಲಿ ಬೆಂದಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಮಳೆರಾಯನ ಆಗಮನದಿಂದ ಭೂಮಿಯೂ ತಂಪಾಗಿದೆ. ಕಳೆದ ಬಾರಿ ಮುಂಗಾರು ಹಾಗೂ…

11 hours ago

ಹೊರಗುತ್ತಿಗೆ ನೌಕರರಿಗೆ ನೇರ ವೇತನ ಪಾವತಿ ಶೀಘ್ರ ಅನುಷ್ಠಾನಗೊಳಿಸಿ : ಎಂ.ಆರ್.ಶಿವರಾಜ್

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 07 : ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ನೇರ ವೇತನ ಪಾವತಿ ಘೋಷಣೆ ರಾಜ್ಯ…

11 hours ago

ಎಲ್ಲೆಡೆ ನಿಂಗೆ ದುಷ್ಮನ್ ಗಳಿದ್ದಾರೆ ; ರಿಷಬ್ ಶೆಟ್ಟಿಗೆ ದೈವ ನೀಡಿದ ಎಚ್ಚರಿಕೆ ಏನು..?

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸದ್ಯ ಕಾಂತಾರ ಚಾಪ್ಟರ್ 1ರಲ್ಲಿ ಬ್ಯುಸಿಯಾಗಿದ್ದಾರೆ. ಕಾಂತಾರಾ ಚಾಪ್ಟರ್ 1 ನೋಡುವುದಕ್ಕಾಗಿಯೇ ಹಲವರು ಕಾಯುತ್ತಿದ್ದಾರೆ.…

11 hours ago