Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಮಂತಾ ಇನ್ಸ್ಟಾಗ್ರಾಮ್ ನಲ್ಲಿ ಒಂದು ಪೋಸ್ಟ್ ಗೆ ತೆಗೆದುಕೊಳ್ಳೋ ಹಣ 7-13 ಲಕ್ಷ..!

Facebook
Twitter
Telegram
WhatsApp

ಸೆಲೆಬ್ರೆಟಿಗಳು ಅಂದ್ರೆ ಹುಚ್ಚೆದ್ದು ಫಾಲೋ ಮಾಡುವವರಯ ಜಾಸ್ತಿ. ಅದ್ರಲ್ಲೂ ತಮ್ಮ ತಮ್ಮ ನೆಚ್ಚಿನ ನಟ‌ನಟಿಯರನ್ನ ಫಾಲೋ ಮಾಡುವವರು ಹೆಚ್ಚೆ. ಸೆಲೆಬ್ರೆಟಿಗಳು ಹಾಕುವ ಒಂದೊಂದು ಪೋಸ್ಟ್ ಸೆಕೆಂಡ್ಸ್ ಗೆಲ್ಲಾ ಲಕ್ಷಾಂತರ ವೀವ್ಸ್ ಪಡೆಯುತ್ತೆ. ಇದೇ ಕಾರಣಕ್ಕೇನೆ ಒಂದಷ್ಟು ಜಾಹೀರಾತುದಾರರು ಅವರಿಂದೆ‌ ಬೀಳ್ತಾರೆ.

ನೆಚ್ಚಿನ ಸ್ಟಾರ್ ಹೇಳ್ತಾ ಇದ್ದಾರೆ ಅಂದ್ರೆ ಕೇಳ್ಬೇಕಾ. ಅವರ ಮಾತೇ ವೇದ ವಾಕ್ಯ ಅಂತ ಪಾಲನೆ ಮಾಡೋರು ಇದ್ದಾರೆ. ಹೀಗಾಗಿ ಸೆಲೆಬ್ರೆಟಿಗಳ ಸೋಷಿಯಲ್‌ಮೀಡಿಯಾದಲ್ಲಿ ಹಾಕುವ ಒಂದೊಂದು ಪೋಸ್ಟ್ ಗೆ ಸಿಕ್ಕಾಪಟ್ಟೆ ವ್ಯಾಲ್ಯೂ ಇದೆ.

ಅದರಂತೆ ಸಮಂತಾ ಸೌತ್ ಇಂಡಸ್ಟ್ರಿನಲ್ಲಿ ಮಿನುಗುತ್ತಿರೋ ಚೆಲುವೆ. ಆಕೆಗೆ ಆದಂತ ಒಂದಷ್ಟು ಫ್ಯಾನ್ಸ್ ಗಣ ಇದೆ. ಹೀಗಾಗಿ ಯಾವುದೆ ಪೋಸ್ಟ್ ಹಾಕೋದಕ್ಕೆ ಸಮಂತಾ ಸುಮಾರು 7-13 ಲಕ್ಷದವರೆಗೆ ಹಣ ತೆಗೆದುಕೊಳ್ತಾರಂತೆ. ಇದು ನೋಡುಗರ ಹುಬ್ಬೇರಿಸುವಂತೆ ಮಾಡಿದೆ.

ಇನ್ನು ಸಮಂತಾಗೆ ಇನ್ಸ್ಟಾಗ್ರಾಮ್ ನಲ್ಲಿ 15 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಹೀಗಾಗಿಯೆರ ಫುಲ್ ಡಿಮ್ಯಾಂಡ್ ಇದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Apple – Diabetes: ಮಧುಮೇಹ ರೋಗಿಗಳು ಸೇಬು ತಿಂದರೆ ಏನಾಗುತ್ತೆ ಗೊತ್ತಾ..?

ಸುದ್ದಿಒನ್ : ದಿನವೂ ಸೇಬು ತಿಂದರೆ ವೈದ್ಯರ ಬಳಿ ಹೋಗುವ ಅಗತ್ಯ ಬರುವುದಿಲ್ಲ ಎನ್ನುತ್ತಾರೆ. ಆದಾಗ್ಯೂ, ಸೇಬು ತಿನ್ನುವುದರಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದು. ವೈದ್ಯರ ಸಲಹೆಯಂತೆ ಮಧುಮೇಹ ಇರುವವರಿಗೂ ಸೇಬು ತುಂಬಾ ಒಳ್ಳೆಯದು. ಏಕೆಂದರೆ

ಈ ರಾಶಿಯವರ ಭವಿಷ್ಯ ಉಜ್ವಲವಾಗಲಿದೆ,

ಈ ರಾಶಿಯವರ ಭವಿಷ್ಯ ಉಜ್ವಲವಾಗಲಿದೆ, ಗುರುವಾರ ರಾಶಿ ಭವಿಷ್ಯ -ಏಪ್ರಿಲ್-18,2024 ಸೂರ್ಯೋದಯ: 06:01, ಸೂರ್ಯಾಸ್ತ : 06:29 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,ಚೈತ್ರಮಾಸ,ಶುಕ್ಲ ಪಕ್ಷ, ಉತ್ತರಾಯಣಂ,ತಿಥಿ: ದಸಮಿ, ನಕ್ಷತ್ರ:

ಹಿರಿಯೂರು ಬಳಿ ರಸ್ತೆ ಅಪಘಾತ | 15 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ, ಆಸ್ಪತ್ರೆಗೆ ದಾಖಲು

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 17 : ಕೆಎಸ್ಆರ್ಟಿಸಿ ಬಸ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ 15 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ. ಹಿರಿಯೂರು ತಾಲ್ಲೂಕಿನ ಪಟ್ರೆಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ

error: Content is protected !!