ಲೈವ್ ಪ್ರದರ್ಶನಕ್ಕೆ ಹೆದರಿ ಆಸ್ಕರ್ ಅವಾರ್ಡ್ ವೇದಿಕೆಯಲ್ಲಿ ಹೆಜ್ಜೆ ಹಾಕಲಿಲ್ಲವಾ‌ರಾಮ್ ಚರಣ್ ಮತ್ತು ಜೂ.NTR..?

Facebook
Twitter
Telegram
WhatsApp

ಇತ್ತಿಚೆಗೆ ಭಾರತೀಯರೆಲ್ಲ ಹೆಮ್ಮೆ ಪಡುವಂತೆ ಮಾಡಿದೆ RRR ಸಿನಿಮಾ. ಆಸ್ಕರ್ ಅವಾರ್ಡ್ ಗೆದ್ದು ಎಲ್ಲರೂ proud feel ಮಾಡುವಂತೆ ಮಾಡಿದೆ. ಆಸ್ಕರ್ ಅವಾರ್ಡ್ ನೀಡುವಾಗ ವೇದಿಕೆ ಮೇಲೆ ನಾಟು ನಾಟು ಹಾಡಿಗೆ ಪ್ರದರ್ಶನ ನೀಡಲಾಗಿತ್ತು. ಆದ್ರೆ ಆ ಪ್ರದರ್ಶನದಲ್ಲಿ ರಿಯಲ್ ಸ್ಟಾರ್ ಗಳು ಕಾಣಿಸಿರಲಿಲ್ಲ. ರಾಮ್ ಚರಣ್ ಮತ್ತು ಜೂ. ಎನ್ ಟಿ ಆರ್ ಹೆಜ್ಜೆ ಹಾಕಲಿಲ್ಲ. ನೋಡುಗರಿಗೆ ನಿರೀಕ್ಷೆಯೂ ಇತ್ತು. ಆದ್ರೆ ಯಾಕೆ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

ನಾಟು ನಾಟು ಹಾಡು ಸಿನಿಮಾದಲ್ಲಿ ಮಾಡಲು ಸುಮಾರು ಎರಡು ತಿಂಗಳುಗಳ ಕಾಲ ರಿಹರ್ಸಲ್ ಮಾಡಲಾಗಿದೆ. ಈ ಒಂದು ಸಾಂಗ್ ಗಾಗಿ ಸುಮಾರು 15 ದಿನಗಳ ಕಾಲ ಮೀಸಲಿಡಲಾಗಿದೆ. ಹೀಗಾಗಿ ಆ ಹಾಡು ಅದ್ಭುತವಾಗಿ ಮೂಡಿ ಬಂದಿದ್ದು, ಆಸ್ಕರ್ ಅವಾರ್ಡ್ ಕೂಡ ತನ್ನದಾಗಿಸಿಕೊಂಡಿದೆ. ಆದ್ರೆ ರಿಯಲ್ ಸ್ಟಾರ್ ಗಳು ಯಾಕೆ ಪರ್ಫಾಮ್ ಮಾಡಲಿಲ್ಲ ಎಂಬುದಕ್ಕೆ ಬಾಲಿವುಡ್ ನಿರ್ಮಾಪಕ ರಾಜ್ ಕಪೂರ್ ತಿಳಿಸಿದ್ದಾರೆ.

ಈ ಹಾಡಿಗೆ ಡ್ಯಾನ್ಸ್ ಮಾಡುವುದಕ್ಕೆ ರಾಮ್ ಚರಣ್ ಹಾಗೂ ಜೂ. NTR ಅವರನ್ನೇ ಕೇಳಲಾಗಿತ್ತು. ಆದರೆ ಅವರು ಲೈವ್ ಪ್ರದರ್ಶನ ನೀಡಲು ರೆಡಿ ಇರಲಿಲ್ಲ. ಉತ್ತಮ ಪ್ರದರ್ಶನ ನೀಡಬೇಕೆಂದರೆ ಸಿನಿಮಾದಲ್ಲಿದ್ದ ತಂಡವೇ ಬಂದರೆ ಮಾತ್ರ ಸಾಧ್ಯ ಅಂತ ಹೇಳಿದ್ರು. ಆದ್ರೆ ಇಡೀ ತಂಡದವರಿಗೆ ವೀಸಾ ಸಮಸ್ಯೆ ಎದುರಾಯಿತು. ಜೊತೆಗೆ ಆಸ್ಕರ್ ವೇದಿಕೆ ಮೇಲೆ ಆ ಡ್ಯಾನ್ಸ್ ಮಾಡಲು ಬಹಳಷ್ಟು ರಿಹರ್ಸಲ್ ಬೇಕಿತ್ತು. ಅಷ್ಟು ಸಮಯ ಆ ಇಬ್ಬರಿಗೆ ಇರಲಿಲ್ಲ. ಡ್ಯಾನ್ಸ್ ಮಾಡಿದ ಟೀಂ ಕೇವಲ 18 ಗಂಟೆಯಲ್ಲಿ ಪ್ರಾಕ್ಟೀಸ್ ಮಾಡಿ ಶೋ ನೀಡಿದೆ ಎಂದು ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರ ದಾಂಪತ್ಯ ಮಧುರ ಪ್ರೇಮ, ಆಪ್ತರಿಂದ ಸಹಾಯ, ಸ್ವಂತ ಉದ್ಯಮದಾರರಿಗೆ ಧನ ಲಾಭ

ಈ ರಾಶಿಯವರ ದಾಂಪತ್ಯ ಮಧುರ ಪ್ರೇಮ, ಆಪ್ತರಿಂದ ಸಹಾಯ, ಸ್ವಂತ ಉದ್ಯಮದಾರರಿಗೆ ಧನ ಲಾಭ, ಉದ್ಯೋಗದಲ್ಲಿ ಪ್ರಮೋಷನ್, ವಿವಾಹ ಆಕಾಂಕ್ಷಿಗಳಿಗೆ ವಿಳಂಬ, ಬುಧವಾರ- ರಾಶಿ ಭವಿಷ್ಯ ಅಕ್ಟೋಬರ್-4,2023 ಸೂರ್ಯೋದಯ: 06.09 AM, ಸೂರ್ಯಾಸ್ತ :

ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ರಾಷ್ಟ್ರಮಟ್ಟದಲ್ಲಿ 2ನೇ ಬಹುಮಾನ :  ಡಿ. ಸುಧಾಕರ್

ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ರಾಷ್ಟ್ರಮಟ್ಟದಲ್ಲಿ 2ನೇ ಬಹುಮಾನ :  ಡಿ. ಸುಧಾಕರ್ ಚಿತ್ರದುರ್ಗ ಅ. 03 : ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ರಾಷ್ಟ್ರದ 02 ನೇ ಅತ್ಯುತ್ತಮ ಡಿ.ಸಿ.ಸಿ.

ಶಿವಮೊಗ್ಗ ಗಲಾಟೆ ಬಗ್ಗೆ ಏರುಧ್ವನಿಯಲ್ಲಿ ಪ್ರಶ್ನಿಸಿದ ಮಹಿಳೆಗೆ ಸಚಿವ ಮಧು ಬಂಗಾರಪ್ಪ ಕೊಟ್ಟ ಉತ್ತರವೇನು..?

    ಶಿವಮೊಗ್ಗ: ಈದ್ ಮಿಲಾದ್ ವೇಳೆ ಶಿವಮೊಗ್ಗದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಗಾಯಾಳುಗಳನ್ನು ಭೇಟಿ ಮಾಡಲು ಇಂದು ಸಚಿವ ಮಧು ಬಂಗಾರಪ್ಪ ಆಸ್ಪತ್ರೆಗೆ ಭೇಟಿ ನೀಡಿದ್ದರು. ಸ್ಥಳಕ್ಕೂ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

error: Content is protected !!