in ,

ನಾಲ್ವರು ಸಚಿವರು ಆರೋಪ ಮಾಡಿದ್ದಾರೆ.. ನಾಳೆ ಅವಕಾಶ ಪಡೆಯುವುದು ನನ್ನ ಹಕ್ಕು ಎಂದ ರಾಹುಲ್ ಗಾಂಧಿ

suddione whatsapp group join

ನವದೆಹಲಿ: ಬಿಜೆಪಿ ಮಾಡಿರುವ ಹಲವು ಗುರಿತರ ಆರೋಪಗಳಿಗೆ ಸಂಸತ್ ನಲ್ಲಿಯೇ ಉತ್ತರ ನೀಡಲು ಅವಕಾಶ ಸಿಗಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ. ಇಂದು ಮಾತನಾಡಿದ ಅವರು, ನಾನು ಹೇಳಿರುವುದು ಏನು..? ಸದನದ ಬಗ್ಗೆ ನನಗೆ ಇರುವ ಗೌರವವೇನು..? ಎಂಬ ಯೋಜನೆಗಳ ಬಗ್ಗೆ ಮಾತನಾಡಲು ನಾನು ಸಂಸತ್ ಗೆ ತೆರಳಿದ್ದೆ.

ನಾಲ್ವರು ಸಚಿವರುಗಳು ನನ್ನ ಮೇಲೆ ಆರೋಪ ಮಾಡಿದರು. ಸದನದ ಕಲಾಪದಲ್ಲಿ ಮಾತನಾಡುವ ಅವಕಾಶ ಪಡೆಯುವುದು ನನ್ನ ಹಕ್ಕು. ಇಂದು ಸ್ಪೀಕರ್ ಬಳಿ ತೆರಳಿ‌ಮನವಿ ಮಾಡಿದ್ದೇನೆ. ನನ್ನ ವಿರುದ್ಧ ಬಿಜೆಪಿ ಸದಸ್ಯರು ಆರೋಪ ಮಾಡಿದ್ದಾರೆ‌. ನಾನು ಮಾತನಾಡಲು ಪ್ರಯತ್ನಿಸಿದ್ದೇನೆ ಎಂದು ಮನವಿ ಮಾಡಿದಾಗ ಅವರು ನಗೆ ಬೀರಿದ್ದಾರೆ. ಆದರೂ ನಾಳೆ ನನಗೆ ಸಂಸತ್ ನಲ್ಲಿ ಮಾತನಾಡುವ ಅವಕಾಶ ಸಿಗುತ್ತೆ ಎಂದು ಬಯಸುತ್ತೇನೆ ಎಂದಿದ್ದಾರೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಮಾರ್ಚ್ 18 ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬೆಂಗಳೂರು – ಮೈಸೂರು ದಶಪಥ ಹೈವರೆ.. ಟೋಲ್ ಸಂಗ್ರಹಕ್ಕೆ ರೊಚ್ಚಿಗೆದ್ದ ಜನ.. ಪ್ರತಿಭಟನೆಗೆ ಕೂತ ನಿಖಿಲ್ ಕುಮಾರಸ್ವಾಮಿ..!