Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಳ್ಳಿ ಹೈದ ಪ್ಯಾಟೇಗ್ ಬಂದ ರಾಜೇಶ್ ಮನೆಗೆ ಅಪ್ಪು ನೆರವಾಗಿದ್ದವರು..!

Facebook
Twitter
Telegram
WhatsApp

 

ಶರಣರ ಗುಣ ಸಾವಿನಲ್ಲಿ ಕಾಣ ಅನ್ನೋ ಒಂದು ಮಾತಿದೆ. ಆ ಮಾತು ಸದ್ಯದ ಪರಿಸ್ಥಿತಿಯಲ್ಲಿ ಪುನೀತ್ ರಾಜ್‍ಕುಮಾರ್ ಅವರಿಗೆ ಅಪ್ಪಟವಾಗಿ ಒಪ್ಪುತ್ತೆ. ಯಾಕಂದ್ರೆ ಗೊತ್ತಿಲ್ಲದೆ ಅದೆಷ್ಟು ಸಹಾಯವನ್ನ ಮಾಡಿದ್ದಾರೆ ಅನ್ನೋದು ಒಂದೊಂದಾಗಿ ಈಗ ತೆರೆದುಕೊಳ್ಳುತ್ತಿದೆ. ಬಲಗೈಲಿ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಎಂಬಂತಿದ್ದ ಅಪ್ಪು ಸಹಾಯಗಳು ಇದೀಗ ಅವರ ನಿಧನದ ಬಳಿಕ ಒಂದೊಂದಾಗಿಯೇ ಹೊರ ಬರುತ್ತಿವೆ.

ಹಳ್ಳಿ ಹೈದ ಪ್ಯಾಟೆಗ್ ಬಂದ್ ಖ್ಯಾತಿಯ ರಾಜೇಶ್ ಅವರ ಸಂಸಾರ ಸಾಗಿಸಲು ಬದುಕಿಲ್ಲ. ಅವರ ಸಂಸಾರ ನಡೆಯೋದು ಕಷ್ಟವಾಗಿದೆ. ಇಂಥ ಸಮಯದಲ್ಲಿ ದಿವಂಗತ ರಾಜೇಶ್ ಅವರ ತಂದೆಗೆ ಅನಾರೋಗ್ಯ ಕಾಡಿದಾಗ ಸಹಾಯಕ್ಕೆ ಬಂದದ್ದು ಇದೇ ಅಪ್ಪು ಕೊಟ್ಟ ಚಿನ್ನದ ಸರದ ಉಡುಗೊರೆ.

ಹೌದು ಜಂಗಲ್ ಜಾಕಿ ಸಿನಿಮಾದ ಚಿತ್ರೀಕರಣದ ವೇಳೆ ಅಪ್ಪು ಈ ಚಿನ್ನದ ಸರವನ್ನು ರಾಜೇಶ್ ಗೆ ನೀಡಿದ್ದರಂತೆ. ತಂದೆಗೆ ಹುಷಾರಿಲ್ಲದಿದ್ದಾಗ ಆ ಸರವನ್ನ ಅಡವಿಟ್ಟು ಆರೋಗ್ಯ ಸರಿ ಮಾಡಿಕೊಂಡಿದ್ದರಂತೆ. ಆದ್ರೆ ಮೊನ್ನೆ ಮೊನ್ನೆಯಷ್ಟೇ ಈ ಸರವನ್ನ ಕಾಂಗ್ರೆಸ್ ಯುವ ಕಾರ್ಯದರ್ಶಿ ನಿಖಿಲ್ ಅವರು ಬಿಡಿಸಿಕೊಟ್ಟಿದ್ದರಂತೆ. ಸರ ಬಿಡಿಸಿಕೊಟ್ಟ ಮೂರೇ ದಿನಕ್ಕೆ ಅಪ್ಪು ನಿಧನದ ಸುದ್ದಿ ಕೇಳಿ ಬಂದಿದೆ.

ಅಪ್ಪು ಅವರ ಸರವನ್ನ ಕಳೆದುಕೊಂಡದ್ದಕ್ಕೆ ನಮಗೆ ನೋವು ತಡೆಯಲಾಗಲಿಲ್ಲ. ಇನ್ನು ಅವರೇ ಇಲ್ಲವೆಂದರೆ ನಂಬೋದು ತಾನೇ ಹೇಗೆ ಎಂದು ಹಾಡಿ ಜನ ನೋವು ತೋಡಿಕೊಂಡಿದ್ದಾರೆ. ಅಪ್ಪು ಸಮಾಧಿ ನೋಡಿ ಕಣ್ಣೀರು ಸುರಿಸಿ, ಸಹಾಯವನ್ನ ನೆನೆದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ದಾಖಲೆ ಇಲ್ಲದೆ ಸಾಗಿಸುತ್ತಿದ್ದ 20 ಲಕ್ಷ ವಶಕ್ಕೆ 

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್, 19 :  ನಗರದ ತಿರುಮಲ ಡಾಬ ಚೆಕ್ ಪೋಸ್ಟ್ ಬಳಿಯಲ್ಲಿ ಮಧ್ಯಾಹ್ನ ಸುಮಾರು 3.00 ಗಂಟೆ ಸಮಯದಲ್ಲಿ ಯಾವುದೇ ಸೂಕ್ತ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ ರೂ.20,93,928 ರ ಮೊತ್ತವನ್ನು ಸಂಬಂಧಿಸಿದ

ಇದು ಪಿಕ್ ಪಾಕೆಟ್ ಸರ್ಕಾರ : ಹಿರಿಯೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

ಸುದ್ದಿಒನ್, ಹಿರಿಯೂರು, ಏಪ್ರಿಲ್, 19  : ಗ್ಯಾರಂಟಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 2 ಸಾವಿರ ಹಣ ಕೊಟ್ಟು ಕುಟುಂಬದ ಮುಖ್ಯಸ್ಥರಿಂದ ಪ್ರತಿ ತಿಂಗಳು  5 ರಿಂದ 6 ಸಾವಿರ ವಸೂಲಿ ಮಾಡುತ್ತಿದ್ದಾರೆ . ಇದು

error: Content is protected !!