Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದಾವಣಗೆರೆ ಮಂದಿಗೆ ಉಚಿತ ಬೋರ್ ವೆಲ್ ಸೇವೆ : ಇದು ಪುನೀತ್ ಮೇಲಿನ‌ ಅಭಿಮಾನಕ್ಕಾಗಿ..!

Facebook
Twitter
Telegram
WhatsApp

 

ದಾವಣಗೆರೆ: ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಬದುಕಿದ್ದಾಗ ಅದೆಷ್ಟು ಸಮಾಜ ಸೇವೆ ಮಾಡಿಬಿಟ್ಟರೋ. ಒಂದು ದಿನವೂ ಅದರ ಪ್ರಚಾರ ತೆಗೆದುಕೊಂಡವರಲ್ಲ. ಮನೆಯವರಿಗೂ ಹೇಳದೆ ಅದೆಷ್ಟೋ ಜನರ ಬದುಕಿಗೆ ನೆರವಾದವರೂ. ಅವರಿಲ್ಲ ಅನ್ನೋದು ಕಹಿಸತ್ಯ. ಅಭಿಮಾನಿಗಳು ಅವರ ಹೆಸರಲ್ಲಿ ಸಾಕಷ್ಟು ಉಚಿತ ಕಾರ್ಯಗಳನ್ನ ಮಾಡ್ತಾ ಇದ್ದಾರೆ. ಇದೀಗ ಇಲ್ಲೊಬ್ಬ ಅಭಿಮಾನಿ ಅವರ ಹೆಸರಲ್ಲಿ ಉಚಿತ ಬೋರ್ವೆಲ್ ವ್ಯವಸ್ಥೆ ಮಾಡಿದ್ದಾರೆ.

ಹೌದು, ಕುಬೇರ ಎಂಬಾತ ದಾವಣಗೆರೆಯಲ್ಲಿ ಬೋರ್ವೆಲ್ ಏಜೆನ್ಸಿ ಇಟ್ಟಿದ್ದಾರೆ. ಕುಬೇರ ಅವರು ಅಪ್ಪುಗೆ ಅಪ್ಪಟ ಅಭಿಮಾನಿ. ಹೀಗಾಗಿ ಅವರ ಅಭಿಮಾನಿಯಾಗಿ ಏನಾದರೂ ಮಾಡಬೇಕೆಂಬ ಹಂಬಲದಿಂದಾಗಿ ಅವರು ಮತ್ತು ಸ್ನೇಹಿತರು ಸೇರಿಕೊಂಡು ಈ ಒಂದು ಯೋಜನೆ ರೂಪಿಸಿದ್ದಾರೆ. ದಾವಣಗೆರೆ ನಗರದ ಜನರಿಗೆ ಈ ಯೋಜನೆಯ ಫಲ ನೀಡಲು ನಿರ್ಧರಿಸಿದ್ದಾರೆ.

ಅಪ್ಪು ಅಗಲಿಕೆಯಿಂದಾಗಿ 101 ಉಚಿತ ಬೋರ್ವೆಲ್ ಕೊರೆಯುವ ಸೇವೆ ಆರಂಭಿಸಿದ್ದಾರೆ. ಅವರ ಏಜೆನ್ಸಿಯಲ್ಲಿ ಬುಕ್ ಮಾಡಿಕೊಂಡರೆ ಅವರಿಗೆ ಈ ಸೇವೆ ಇದಗಿಸಿಕೊಡಲಿದ್ದಾರೆ. ಅಪ್ಪು ಅವರಿಗೆ ಈ ಮೂಲಕ ನಮನ ಸಲ್ಲಿಸುತ್ತಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಲೈಸೆನ್ಸ್ ಪಡೆಯದೆ ಡ್ರೋನ್ ಹಾರಿಸಿದ ಪ್ರತಾಪ್ : ಸಾಕ್ಷಿಗಳು ಬಹಿರಂಗ..!

ಡ್ರೋನ್ ಪ್ರತಾಪ್ ಸೋಷಿಯಲ್ ಮೀಡಿಯಾದಲ್ಲಿ ರೈತರ ಬೆಳೆಗಳಿಗೆ ಔಷಧಿ ಸಿಂಪಡಿಸಲು ಡ್ರೋನ್ ಬಳಕೆ ಮಾಡುವುದನ್ನು ನೋಡಬಹುದು. ಇದೀಗ ಡ್ರೋನ್ ವಿಚಾರಕ್ಕೆ ಹೊಸದೊಂದು ಸಂಕಷ್ಟ ಎದುರಾಗಿದೆ. ಡ್ರೋನ್ ಪ್ರತಾಪ್ ವಿರುದ್ಧ ಸಾಕ್ಷಿಗಳು ಸಿಕ್ಕಿವೆ. ಡ್ರೋನ್ ಪ್ರತಾಪ್

ಮೂವರು ಆಟಗಾರರು ಆಟ ಶುರು ಮಾಡಿದ್ರೆ RCB ಟಚ್ ಮಾಡೋದು ಕಷ್ಟ ಕಷ್ಟ..!

ಪಂಜಾಬ್ ಕಿಂಗ್ಸ್ ಮಣಿಸಿದ ಆರ್ಸಿಬಿ ಇಂದು ಮತ್ತೊಂದು ಆಟಕ್ಕೆ ಸಜ್ಜಾಗಿದೆ. ಕೆಕೆಆರ್ ವಿರುದ್ದ ಜಯ ಗಳಿಸುವ ಆತ್ಮ ವಿಶ್ವಾಸದಲ್ಲಿ ಮೈದಾನಕ್ಕೆ ಇಳಿದಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಜೊತೆಗೆ ಆರ್ಸಿಬಿ ಎರಡನೇ ಪಂದ್ಯವನ್ನಾಡಲಿದೆ. ಆದರೆ ಈ

ಚಳ್ಳಕೆರೆ | ರಸ್ತೆ ಅಪಘಾತದಲ್ಲಿ ಛಾಯಾಗ್ರಾಹಕ ಮೃತ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 29 :  ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ

error: Content is protected !!