Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಪ್ಪನ ಪಾರ್ಥೀವ ಶರೀರದ ಮುಂದೆ ಧೃತಿ ಕಣ್ಣೀರು..!

Facebook
Twitter
Telegram
WhatsApp

ಬೆಂಗಳೂರು: ಅಮೆರಿಕಾದಿಂದ ಪವರ್ ಸ್ಟಾರ್ ಪುನೀತ್ ಪುತ್ರಿ ಧೃತಿ ಬೆಂಗಳೂರು ತಲುಪಿದ್ದಾರೆ. ಸದಾಶಿವ ನಗರದ ಮನೆಗೆ ಹೋಗಿ ನಂತರ ಕಂಠೀರವ ಸ್ಟೇಡಿಯಂಗೆ ಬಂದಿದ್ದಾರೆ. ಅಲ್ಲಿ ತಂದೆ ಮಲಗಿರೋದನ್ನ ನೋಡಿ ಬಿಕ್ಕಳಿಸಿ ಅತ್ತಿದ್ದಾರೆ.

ನಿನ್ನೆ ಬೆಳಗ್ಗೆಯೇ ತಂದೆಯ ಸಾವಿನ ಸುದ್ದಿ ಕೇಳಿಯೇ ಆಘಾತವಾಗಿದೆ. ಅಮೆರಿಕಾದಿಂದ ಹೊರಟಾದಾಗಿನಿಂದಲೂ ಒಬ್ಬಂಟಿ ಪ್ರಯಾಣ ಮತ್ತಷ್ಟು ನೋವು ತರಿಸಿದೆ. ಅಪ್ಪನ ಪಾರ್ಥಿವ ಶರೀರ ಕಂಡು ಆ ದುಃಖವೆಲ್ಲ ಉಮ್ಮಳಿಸಿ ಬಂದಿದೆ. ಅಮ್ಮನನ್ನು ತಬ್ಬಿ ಗಳಗಳನೇ ಧೃತಿ ಅತ್ತಿದ್ದಾರೆ.

ಇಬ್ಬರು ಪುತ್ರಿಯರು ಅಮ್ಮನನ್ನ ತಬ್ಬಿ ಅಳುವ ದೃಶ್ಯ ಎಂಥವರ ಮನಸ್ಸನ್ನು ಕರಗುವಂತರ ಮಾಡಿತ್ತು. ಅಶ್ವಿನ್ ಪುನೀತ್ ರಾಜ್ ಕುಮಾರ್ ಅವರಿಗೂ ಅಪ್ಪು ಇನ್ನಿಲ್ಲ ಅನ್ನೋ ನೋವೇ ಅರಗಿಸಿಕೊಳ್ಳೋದಕ್ಕೆ ಆಗುತ್ತಿಲ್ಲ. ಇನ್ನು ಮಕ್ಕಳ ಜವಬ್ದಾರಿ, ಅವರನ್ನ ಸಮಾಧಾನ ಮಾಡುತ್ತಲೇ ತಾವು ದುಃಖತಪ್ತರಾಗಿದ್ದರು. ದೊಡ್ಡಪ್ಪ ಶಿವಣ್ಣ ಅವರೇ ಮಕ್ಕಳನ್ನ ಸಮಾಧಾನ ಮಾಡುತ್ತಿದ್ದರು.

ಅಪ್ಪುವಿನ ಶರೀರದ ಮುಂದೆ ಕುಳಿತು ಮೂವರು ಅಳುತ್ತಿರುವ ದೃಶ್ಯ ನೋಡೋದಕ್ಕೆ ಎಲ್ಲರ ಹೊಟ್ಟೆಯಲ್ಲಿ ಸಂಕಟ ಹುಟ್ಟಿಸುತ್ತಿದೆ. ಆ ದುಃಖ ತಡೆದುಕೊಳ್ಳುವ ಶಕ್ತಿ ದೇವರು ನೀಡಲಿ ಅನ್ನೋದೆ ಎಲ್ಲರ ಕೋರಿಕೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬೆಂಬಲ : ಡಿ.ದೊಡ್ಡಮಲ್ಲಯ್ಯ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 20  : ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಾಗಿ ಹಸಿ ಸುಳ್ಳುಗಳನ್ನು ಹೇಳಿಕೊಂಡು ಬರುತ್ತಿರುವ ಬಿಜೆಪಿ. ಪಕ್ಷವನ್ನು

ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆ ಇದ್ದು, ಬಿ. ಎನ್‌. ಚಂದ್ರಪ್ಪ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ : ಮಾಜಿ ಸಚಿವ ಹೆಚ್. ಆಂಜನೇಯ

ಸುದ್ದಿಒನ್, ಚಿತ್ರದುರ್ಗ ಏ. 20 : ಕ್ಷೇತ್ರದ ತುಂಬಾ ಕಾಂಗ್ರೆಸ್ ಅಲೆ ಇದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಅವರು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಮಾಜಿ

ಗೋವಿಂದ ಕಾರಜೋಳ ಅವರಿಗೆ ಎಲ್ಲಾ ಸಮುದಾಯಗಳನ್ನು ಸಮಾನತೆಯಿಂದ ನೋಡುವ ದೃಷ್ಟಿ ಇಲ್ಲ : ಎನ್.ಅನಂತನಾಯ್ಕ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817   ಸುದ್ದಿಒನ್, ಚಿತ್ರದುರ್ಗ ಏ. 20 : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎನ್ ಡಿಎ ಮೈತ್ರಿ ಕೂಟದ ಬಿಜೆಪಿ ಅಭ್ಯರ್ಥಿ

error: Content is protected !!