Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಫೈಟರ್ ವಿವೇಕ್ ಫ್ಯಾಮಿಲಿಗೆ ಚೆಕ್ ನೀಡಿ, ಒಂದಷ್ಟು ಭರವಸೆ ನೀಡಿದ ನಿರ್ಮಾಪಕ ಗುರುದೇಶಪಾಂಡೆ

Facebook
Twitter
Telegram
WhatsApp

ಬೆಂಗಳೂರು: ಲವ್ ಯು ರಚ್ಚು ಸಿನಿಮಾದ ದುರಂತ ಎಲ್ರಿಗೂ ನೆನಪಿದ್ದೆ ಇರುತ್ತೆ. ಆ ದುರಂತದಲ್ಲಿ ಫೈಟರ್ ವಿವೇಕ್ ಹೈಟೆನ್ಶನ್ ವೈಯರ್ ತಗುಲಿ ಸಾವನ್ನಪ್ಪಿದ್ರು. ಅದಾದ ಬಳಿಕ ಪರಿಹಾರ ನೀಡುವ ಭರವಸೆ ಮಾತುಗಳನ್ನಾಡಿದ್ದ ನಿರ್ಮಾಪಕರ ಪತ್ನಿ ಅತ್ತ ಸುಳಿದಿರಲಿಲ್ಲ. 24 ದಿನಗಳ ಬಳಿಕ ಇಂದು ಫೈಟರ್ ವಿವೇಕ್ ಕುಟುಂಬಕ್ಕೆ ಪರಿಹಾರ ಸಿಕ್ಕಿದೆ.

ಹತ್ತು ಲಕ್ಷ ನೀಡುವುದಾಗಿ ಹೇಳಿದ್ದ ಗುರುದೇಶಪಾಂಡೆ ಇಂದು ಪತ್ನಿ ಹಾಗೂ ಫೈಟ್ ಮಾಸ್ಟರ್ ಜೊತೆಗೆ ವಿವೇಕ್ ಮನೆಗೆ ಬಂದಿದ್ರು. ಈ ವೇಳೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಐದು ಲಕ್ಷದ ಚೆಕ್ ಅನ್ನು ಕೂಡ ಹಸ್ತಾಂತರಿಸಿದ್ದಾರೆ. ಜೊತೆಗೆ ತಮ್ಮನ ಓದಿನ ಖರ್ಚನ್ನು ನೋಡಿಕೊಳ್ಳುವುದಾಗಿ ಹೇಳಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಿರ್ಮಾಪಕ ಗುರುದೇಶಪಾಂಡೆ, ಅಚಾನಕ್ಕಾಗಿ ಈ ಘಟನೆ ನಡೆದು ಹೋಗಿದೆ. ಮತ್ತೆ ಮಗನನ್ನು ವಾಪಾಸ್ಸು ತಂದು ಕೊಡಲು ಸಾಧ್ಯವಿಲ್ಲ. ಆತನ ಜಾಗದಲ್ಲಿ ನಿಂತು ನಾನು ಆ ಜವಬ್ದಾರಿಯನ್ನ ತೆಗೆದುಕೊಳ್ತೇನೆ. ಈಗ ಅರ್ಧ ಹಣ ನೀಡಿದ್ದೇನೆ. ಇನ್ನುಳಿದ ಹಣವನ್ನ ಸಿನಿಮಾ ರಿಲೀಸ್ ಆದ್ಮೇಲೆ ನೀಡುತ್ತೇನೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಳ್ಳಕೆರೆ | ರಸ್ತೆ ಅಪಘಾತದಲ್ಲಿ ಛಾಯಾಗ್ರಾಹಕ ಮೃತ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 29 :  ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ

ಚಿತ್ರದುರ್ಗ | ಕಣಿವೆಯಿಂದ ಠಾಣೆಗೆ ಬಂದ ಮಾರಮ್ಮನ ರೋಚಕ ಕಥೆ..!

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 29 :  ಚಿತ್ರದುರ್ಗ ನಗರ ಪೊಲೀಸ್ ಠಾಣೆ ಆವರಣದಲ್ಲಿ ಶ್ರೀ ಕಣಿವೆ ಮಾರಮ್ಮ ದೇವಿ ಆಸೀನಳಾಗಿ ಬಹು ವಿಜೃಂಭಣೆಯಿಂದ ರಾರಾಜಿಸುತ್ತಿದ್ದಾಳೆ, ತಾಯಿ. ಅಸಂಖ್ಯಾತ ಭಕ್ತಜನ ದಿನದಿನವೂ ಅರ್ಚನೆ, ಹರಕೆಗಳಿಂದ ಇದೀಗ

ಈ ರಾಶಿಯ ದಂಪತಿಗಳಿಗೆ ಸಂತಾನದ ವಿಷಯ ಕೇಳಿ ಹರ್ಷವೋ ಹರ್ಷ!

ಈ ರಾಶಿ ಒಲ್ಲದ ಮನಸಿಗೆ ಮದುವೆ ಯೋಗ, ಈ ರಾಶಿಯ ದಂಪತಿಗಳಿಗೆ ಸಂತಾನದ ವಿಷಯ ಕೇಳಿ ಹರ್ಷವೋ ಹರ್ಷ! ಶುಕ್ರವಾರ- ರಾಶಿ ಭವಿಷ್ಯ ಮಾರ್ಚ್-29,2024 ಸೂರ್ಯೋದಯ: 06:16, ಸೂರ್ಯಾಸ್ತ : 06:25 ಶಾಲಿವಾಹನ ಶಕೆ1944,

error: Content is protected !!