Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭವಿಷ್ಯಕ್ಕಾಗಿ ದೇವರ ನುಡಿಗಾಗಿ ಕಾದು‌ಕುಳಿತ ಜನ : ಇದು ಕಾಂತಾರ ಸಿನಿಮಾ ಎಫೆಕ್ಟ್ ಹಾ..?

Facebook
Twitter
Telegram
WhatsApp

ಕಾಂತಾರ ಸಿನಿಮಾ ದೇಶಾದ್ಯಂತ ಸಂಚಲನ ಮೂಡಿಸಿದೆ. ಕರಾವಳಿಯ ಸಂಸ್ಕೃತಿಯನ್ನು ಈ ಸಿನಿಮಾ ಮೂಲಕ ಅನಾವರಣ ಮಾಡಲಾಗಿದೆ. ಅಲ್ಲಿನ ದೇವರು, ದೈವ, ಆಚರಣೆಯನ್ನೆಲ್ಲಾ ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾವನ್ನು ಯಾರೊಬ್ಬರು ಮಿಸ್ ಮಾಡಿಕೊಂಡಂತೆ ಕಾಣುತ್ತಿಲ್ಲ. ಆದರೆ ಇದರ ಬೆನ್ನಲ್ಲೇ ರಾಜ್ಯದಲ್ಲಿ ಜಾತ್ರೆಗಳಲ್ಲೂ ದೇವರ ನುಡಿ ಕೇಳಲು ಜನ ನಾ ಮುಂದು ತಾ ಮುಂದು ಅಂತ ಇದ್ದಾರೆ.

ರಾಯಚೂರು ತಾಲೂಕಿನ ಹೆಂಬರಾಳದಲ್ಲಿ ಜಾತ್ರೆ ನಡೆದಿದೆ. ಜಾತ್ರೆಯಲ್ಲಿ ರಾಜಕೀಯ ವಿಚಾರವೇ ಹೆಚ್ಚು ಸದ್ದು ಮಾಡಿದೆ. ಮನುಷ್ಯನ ಮೈಮೇಲೆ ಬಂದ ದೇವರು ರಾಜಕೀತ ಭವಿಷ್ಯ ನುಡಿದಿದ್ದಾರೆ. ಇದು ರಾಯಚೂರಿನಲ್ಲಿ ಸಂಚಲನ ಸೃಷ್ಟಿಸಿದೆ. ಅಭ್ಯರ್ಥಿಗಳ ಸೋಲು – ಗೆಲುವಿನ ಬಗ್ಗೆ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ.

ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಲಿ ಶಾಸಕ ಬಸನಗೌಡ ದದ್ದಲಗೆ ಅವರಿಗೆ ಮತ್ತೊಮ್ಮೆ ಸೀಟು ಸಿಗುತ್ತೆ. ದೇವದುರ್ಗದ ದೇವತಗಲ್ ಜಾತ್ರೆಯಲ್ಲೂ ಕಾಂಗ್ರೆಸ್ ಪರ ದೇವರು ಹೇಳಿಕೆ ನೀಡಿದೆ. ಒಟ್ಟಾರೆ ಜಾತ್ರೆಗಳಲ್ಲೆಲ್ಲಾ ದೇವರನ್ನು ಆಹ್ವಾನ ಮಾಡುತ್ತೇವೆ ಎಂದು ಹೇಳುವವರಿಂದ ರಾಜಕೀಯ ಭವಿಷ್ಯ ಆರಂಭವಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಇಂದು ತುಂಬಾ ಖುಷಿ ಪಡೆಯುವ ಸಂದೇಶ ಪಡೆಯಲಿದ್ದಾರೆ

ಈ ರಾಶಿಯವರು ಇಂದು ತುಂಬಾ ಖುಷಿ ಪಡೆಯುವ ಸಂದೇಶ ಪಡೆಯಲಿದ್ದಾರೆ, ಶನಿವಾರ- ರಾಶಿ ಭವಿಷ್ಯ ಏಪ್ರಿಲ್-20,2024 ಸೂರ್ಯೋದಯ: 06:00, ಸೂರ್ಯಾಸ್ತ : 06:29 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

ಚಿತ್ರದುರ್ಗ | ದಾಖಲೆ ಇಲ್ಲದೆ ಸಾಗಿಸುತ್ತಿದ್ದ 20 ಲಕ್ಷ ವಶಕ್ಕೆ 

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್, 19 :  ನಗರದ ತಿರುಮಲ ಡಾಬ ಚೆಕ್ ಪೋಸ್ಟ್ ಬಳಿಯಲ್ಲಿ ಮಧ್ಯಾಹ್ನ ಸುಮಾರು 3.00 ಗಂಟೆ ಸಮಯದಲ್ಲಿ ಯಾವುದೇ ಸೂಕ್ತ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ ರೂ.20,93,928 ರ ಮೊತ್ತವನ್ನು ಸಂಬಂಧಿಸಿದ

error: Content is protected !!