Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಟೀ ಇಂಡಿಯಾ ನಾಯಕನಿಗೆ ಚೆನ್ನಾಗಿ ಆಡಬೇಡಿ ಎಂದ ಪಾಕ್ ಪತ್ರಕರ್ತೆ..!

Facebook
Twitter
Telegram
WhatsApp

ಸದ್ಯ ಇಡೀ ದೇಶದ ಚಿತ್ತ ಇಂಡಿಯಾ – ಪಾಕಿಸ್ತಾನ ಆಟದ ಮೇಲೆ ನೆಟ್ಟಿದೆ. ಈ ಎರಡು ಗುಂಪಿನ ಆಟ ಪ್ರತಿಷ್ಠೆಯ ಕಣವೂ ಹೌದು.. ಒಂದು ರೀತಿ ಯುದ್ಧದ ಥರವೇ ಈ ಕ್ರಿಕೆಟ್ ಅನ್ನ ಫೀಲ್ ಮಾಡೋರು ಇದ್ದಾರೆ. ಸದ್ಯಕ್ಕೆ ಟೀ ಇಂಡಿಯಾ ಗೆಲುವಿಗಾಗಿ ಸಾಕಷ್ಟು ಪೂಜೆ ಹವನ ನಡೆಯುತ್ತಿದೆ. ಇಂಡಿಯಾ ಗೆಲ್ಲಲೇ ಬೇಕು ಅಂತ ದೇವರಲ್ಲಿ ಪ್ರಾರ್ಥಿಸುವವರು ಇದ್ದಾರೆ. ಈ ಬೆನ್ನಲ್ಲೇ ಪಾಕ್ ಪತ್ರಕರ್ತೆಯೊಬ್ಬರು ಟೀ ಇಂಡಿಯಾ ಆಟಗಾರನ ಬಳಿ ಮನವಿಯೊಂದನ್ನ ಮಾಡಿಕೊಂಡಿದ್ದಾರೆ.

ಟೀ ಇಂಡಿಯಾ ನಿನ್ನೆ ಪ್ರಾಕ್ಟೀಸ್ ಮುಗಿಸಿ ಹೋಗುವಾಗ ರಾಹುಲ್ ಬಳಿ ಬಂದ ಪತ್ರಕರ್ತೆ, ಮಹಿ ಈ ಒಂದು ಪಂದ್ಯವನ್ನು ಬಿಟ್ಟು ಬಿಡಿ. ರಾಹುಲ್ ನಾಳೆ ನಡೆಯುವ ಪಂದ್ಯದಲ್ಲಿ ದಯವಿಟ್ಟು ಚೆನ್ನಾಗಿ ಆಡಬೇಡಿ. ಪ್ಲೀಸ್ ಎಂದು ಬೇಡಿಕೊಂಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಧೋನಿ ಸಹ ಪತ್ರಕರ್ತರ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ್ದು, ನಮ್ಮ ಕೆಲಸವೇ ಇದಲ್ಲವೇ ಎಂದಿದ್ದಾರೆ. ಒಟ್ಟಾರೆ ಇಡೀ ವಿಶ್ವವೆ ಇಂಡೋ-ಪಾಕ್ ಮ್ಯಾಚ್ ಗಾಗಿ ಕಾದು ಕುಳಿತಿದೆ. ಇಂಡಿಯಾ ಗೆಲುವಿಗಾಗಿ ಈಗಾಗಲೇ ದೇವರ ಮೊರೆ ಹೋಗಿದ್ದು, ವಿಶೇಷ ಪೂಜೆಗಳನ್ನು ಮಾಡಿಸುತ್ತಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ : ಅಬ್ದುಲ್ ಮಾಜಿದ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28  : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ

ಪ್ರಹ್ಲಾದ್ ಜೋಶಿಗೆ ಬೆಂಬಲ ನೀಡಿದ ವಾಲ್ಮೀಕಿ ಸಮಾಜ

ಹುಬ್ಬಳ್ಳಿ: ಧಾರವಾಡದಲ್ಲಿ ಪ್ರಹ್ಲಾದ ಜೋಶಿ ಅವರ ಸ್ಪರ್ಧೆಗೆ ದಿಂಗಾಲೇಶ್ವರ ಶ್ರೀಗಳ ಬೆಂಬಲಿಗರು ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಪ್ರಹ್ಲಾದ ಜೋಶಿ ಅವರ ಬೆಂಬಲಕ್ಕೆ ವಾಲ್ಮೀಕಿ ಸಮಾಜದ ಶ್ರೀಗಳು ನಿಂತಿದ್ದಾರೆ. ಇಂದು ಪ್ರಹ್ಲಾದ್ ಜೋಶಿ ಅವರ ಪರವಾಗಿ

ಮಾಜಿ ಸಿಎಂ ಬಿಎಸ್ವೈ ವಿರುದ್ದ ಸಮರ ಸಾರಿದ್ರಾ ಪರಮಾಪ್ತ ಶಾಸಕ ಎಂ.ಚಂದ್ರಪ್ಪ. ?

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಮಾ.28 : ಪುತ್ರನಿಗೆ ಬಿಜೆಪಿ ಟಿಕೇಟ್ ಕೈ ತಪ್ಪಿದ ಹಿನ್ನಲೆ ಶಾಸಕ ಎಂ ಚಂದ್ರಪ್ಪ ಅಸಮಧಾನ ವ್ಯಕ್ತಪಡಿಸಿದ್ದು,

error: Content is protected !!