in

ಸೋಲು-ಗೆಲುವಿಗಿಂತ ಕ್ರೀಡಾ ಮನೋಭಾವದಿಂದ ಆಡಬೇಕು : ಅನಿತ್‍ಕುಮಾರ್ ಜಿ.ಎಸ್.

suddione whatsapp group join

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ಕೆನ್ನೆಡಲು ಗ್ರಾಮದಲ್ಲಿ ಅನಿತ್‍ಕುಮಾರ್ ಜಿ.ಎಸ್. ಅಭಿಮಾನಿಗಳ ಬಳಗದಿಂದ 5 ನೇ ಬಾರಿಗೆ ನಡೆದ ಗ್ರಾಮೀಣ ಮಟ್ಟದ ಟೆನ್ನಿಸ್‍ಬಾಲ್ ಕ್ರಿಕೆಟ್ ಟೂರ್ನಮೆಂಟ್ ಅನಿತ್ ಕಪ್‍ನ್ನು  ಬಿಜೆಪಿ.ಯುವ ಮುಖಂಡ ಅನಿತ್‍ಕುಮಾರ್ ಜಿ.ಎಸ್. ಉದ್ಘಾಟಿಸಿದರು.

ಬ್ಯಾಂಟಿಂಗ್ ಮಾಡುವ ಮೂಲಕ ಟೂರ್ನಮೆಂಟ್ ಉದ್ಘಾಟಿಸಿ ಮಾತನಾಡಿದ ಅನಿತ್‍ಕುಮಾರ್ ಜಿ.ಎಸ್. ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯದಿಂದಿರಲು ಸಹಕಾರಿಯಾಗಲಿದೆ. ಯಾವುದೆ ಕ್ರೀಡೆಯಲ್ಲಾಗಲಿ ಸೋಲು-ಗೆಲುವಿಗಿಂತ ಕ್ರೀಡಾ ಮನೋಭಾವದಿಂದ ಆಡಬೇಕು ಎಂದು ಕ್ರೀಡಾಪುಟುಗಳಿಗೆ  ಕರೆ ನೀಡಿದರು.

ಕೆನ್ನಡಲು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರಾಜಪ್ಪ, ಕಮಲಮ್ಮ, ಶ್ರೀಮತಿ ನೇತ್ರಮ್ಮ ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಹರಿದಾಸ ಹಬ್ಬ 2023 ಮತ್ತು 30ನೇ ಶ್ರೀ ರಾಘವೇಂದ್ರ ಸಪ್ತಾಹ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ

ಶಾರುಖ್ ಖಾನ್ ಯಾರು ಎಂದ ಬೆನ್ನಲ್ಲೇ ಅಸ್ಸಾಂ CMಗೆ ಕಾಲ್ ಮಾಡಿದ ನಟ : ಏನು ಕೇಳಿದರೂ ಗೊತ್ತಾ..?