ಜೂನ್ 16 ರಂದು ಚಿತ್ರದುರ್ಗದಲ್ಲಿ ವಿಶೇಷ ಉದ್ಯೋಗ ಅವಕಾಶ ಮೇಳ

ಸುದ್ದಿಒನ್, ಚಿತ್ರದುರ್ಗ, ಜೂ.14 : ನಗರದ ಐಎಂಎ ಹಾಲ್ ನಲ್ಲಿ ಇದೇ ಜೂನ್ 16 ರಂದು ವಿಶೇಷ ಉದ್ಯೋಗ ಅವಕಾಶ ಮೇಳ ನಡೆಯಲಿದೆ.

ಸ್ಥಳ : ಐಎಂಎ ಹಾಲ್, ಮದಕರಿ ವೃತ್ತ,
ಜೋಗಿಮಟ್ಟಿ ಸರ್ಕಲ್ ಹತ್ತಿರ, ಚಿತ್ರದುರ್ಗ
ಉಚಿತ ನೋಂದಣಿಗಾಗಿ ಸಂಪರ್ಕಿಸಿ :
6360152516, 6360104135

 

ಈ ವಿಶಿಷ್ಠ ಉದ್ಯೋಗ ಮೇಳವು ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು, ಅರೆಕಾಲಿಕ ಪೂರ್ಣಕಾಲಿಕ, ಉದ್ಯೋಗ ಅವಕಾಶಗಳನ್ನು ಕಲ್ಪಿಸಲಿದೆ. ಅನಿಯಮಿತ ಆದಾಯ,
ತರಬೇತಿ ವೆಚ್ಚ ಮರುಪಾವತಿ, ಅಂತರಾಷ್ಟ್ರೀಯ ಸಮಾವೇಶಗಳಲ್ಲಿ ಭಾಗವಹಿಸುವ ಅವಕಾಶ,
ನಿಮ್ಮ ಸಮಯಕ್ಕೆ ಹೊಂದಿಕೊಳ್ಳುವ ಉದ್ಯೋಗ ಅವಕಾಶಗಳನ್ನು ಕಲ್ಪಿಸಲಾಗಿದೆ.

ಯಾರಿಗೆಲ್ಲಾ ಅವಕಾಶವಿದೆ ?
ಆರೋಗ್ಯ/ಸಾಮಾನ್ಯ/ಎಂ.ಎಫ್./ಏಜೆಂಟರಿಗೆ,
ನಿವೃತ್ತ / ವಿ.ಆರ್.ಎಸ್. ನೌಕರರಿಗೆ,
ಉದ್ಯೋಗಪತಿಗಳಿಗೆ,
ವೃತ್ತಿದಾರರಿಗೆ,
ಉಪನ್ಯಾಸಕರು/ಪ್ರಾಧ್ಯಾಪಕರಿಗೆ,
ಅನಿವಾಸಿ ಭಾರತೀಯರು/ಶಿಕ್ಷಕರಿಗೆ,
ಸ್ವ-ಉದ್ಯೋಗವಂತರು/ವ್ಯಾಪಾರಿಗಳಿಗೆ,
ತೆರಿಗೆ ಸಲಹೆಗಾರರಿಗೆ
ಎನ್.ಬಿ.ಎಫ್.ಸಿ./ಸಾಲ ವಿತರಕರಿಗೆ,
ಗೃಹಿಣಿಯರಿಗೆ, 28 ರಿಂದ 65 ವರ್ಷಗಳವರೆಗಿನ
ಹೀಗೆ ಎಲ್ಲಾ ವರ್ಗದವರಿಗೂ ಅವಕಾಶವಿದೆ.

ನೋಂದಣಿಗೆ ಬೇಕಾಗುವ ದಾಖಲಾತಿಗಳು :
(1) ಫೋಟೋ -2
(2) ಪಾನ್ ಕಾರ್ಡ್
(3) ಆಧಾರ ಕಾರ್ಡ್
(4) ವಿಳಾಸ ಪುರಾವೆ
(5) ಶೈಕ್ಷಣಿಕ ವಿದ್ಯಾರ್ಹತೆ ಪ್ರಮಾಣಪ ಪತ್ರ
(6) ಬ್ಯಾಂಕ್ ಪಾಸ್‌ಬುಕ್ ಝರಾಕ್ಸ್ ಪ್ರತಿಗಳನ್ನು ತರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

suddionenews

Recent Posts

ಮೈಕ್ರೋ ಫೈನಾನ್ಸ್ ಸುಗ್ರಿವಾಜ್ಞೆಗೆ ಅಂಕಿತ ಹಾಕದ ರಾಜ್ಯಪಾಲರು : ಸರ್ಕಾರಕ್ಕೆ ಹಿನ್ನಡೆ

ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…

37 minutes ago

ಚಿತ್ರದುರ್ಗ APMC | ಶೇಂಗಾ, ಕಡಲೆ ಸೇರಿದಂತೆ ಇತರೆ ಉತ್ಪನ್ನಗಳ ಫೆಬ್ರವರಿ 07 ರ ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!

  ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…

1 hour ago

ಚಿತ್ರದುರ್ಗದ ಅಳಿಯ ಡಾಲಿ ಮೇಲೆ ದರ್ಶನ್ ಫ್ಯಾನ್ಸ್ ಗರಂ : ಫುಲ್ ಟ್ರೋಲ್..!

ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…

4 hours ago

ಮೂಡಾ ಅಪ್ಡೇಟ್: ಸಿಎಂ ಸಿದ್ದರಾಮಯ್ಯರಿಗೆ ರಿಲೀಫ್ ನೀಡಿದ ಹೈಕೋರ್ಟ್

ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…

4 hours ago

ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ

ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…

11 hours ago

ಫೆಬ್ರವರಿ 10ಕ್ಕೆ ಕರ್ನಾಟಕದಲ್ಲಿ ಕುಂಭಮೇಳ : ಹೇಗಿದೆ ತಯಾರಿ..?

  144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…

20 hours ago