Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಿಲಿಂಡರ್ ಬೆಲೆ ನೋಡಿ ಮತ ಹಾಕಲ್ಲ, ದೇಶದ ವಿಚಾರಕ್ಕೆ ಬಂದ್ರೆ ಜನ ಬಿಜೆಪಿ ಬಿಡಲ್ಲ : ಈಶ್ವರಪ್ಪ

Facebook
Twitter
Telegram
WhatsApp

ಬೆಂಗಳೂರು: ಒಂದ ಎರಡಾ ಅಗತ್ಯ ವಸ್ತುಗಳ ಎಲ್ಲಾ ಬೆಲೆಯೂ ಗಗನಕ್ಕೇರಿದೆ. ಅದರಲ್ಲಿ ಸಿಲಿಂಡರ್ ಬೆಲೆಯೂ ಹೌದಹ. ಹಾಗೋ ಹೀಗೋ ಗ್ರಾಮೀಣ ಪ್ರದೇಶದಲ್ಲಿ ಸೌದೆ ಒಲೆ ಉರಿಸಿಕೊಂಡು ನೆಮ್ಮದಿಯಾಗಿ ಬದುಕ್ತಾ ಇದ್ರು. ಆದ್ರೆ ಇದೀಗ ಸೌದೆ ಒಲೆ ಮರೆಯಾಗಿದೆ, ಎಲ್ಲರ ಮನೆಯಲ್ಲೂ ಗ್ಯಾಸ್ ಸಿಲಿಂಡರ್ ಬಂದಿದೆ.

ದುಡಿಮೆ ಕಡಿಮೆ ಖರ್ಚು ವೆಚ್ಚಗಳು ಹೆವಿ. ಹೀಗಿರುವಾಗ ಸಿಲಿಂಡರ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗ್ತಾನೆ ಇದೆ. ಈ ಬಗ್ಗೆ ರಿಯಾಕ್ಟ್ ಮಾಡಿರೋ ಸಚಿವ ಈಶ್ವರಪ್ಪ, ಸಿಲಿಂಡರ್ ಬೆಲೆ ನೋಡಿ ಜನ ಮತ ಹಾಕಲ್ಲ ಎಂದಿದ್ದಾರೆ.

ಜನ ಕೇವಲ ಅಭಿವೃದ್ಧಿ ನೋಡಿ ಮತ ಹಾಕಲ್ಲ. ಅದರ ಜೊತೆಗೆ ನಾಯಕತ್ವ, ಸಂಘಟನೆ, ಪಕ್ಷ ಸಿದ್ಧಾಂತಗಳನ್ನ ನೋಡಿ ಮತ ಹಾಕ್ತಾರೆ. ಇದರಿಂದಾಗಿಯೇ ಇಂದು ಪಾಲಿಕೆಯಲ್ಲಿ ನಾವೂ ಗೆದ್ದಿದ್ದೇವೆ.‌ ಜಗದೀಶ್ ಶೆಟ್ಟರ್, ಬೆಲ್ಲದ, ಮುನೇನ ಕೊಪ್ಪ ಮತ್ತು ಸಿಎಂ ಬಸವರಾಜ್ ಬೊಮ್ಮಾಯಿ ಇವ್ರೆಲ್ಲಾ ಸಾಮಾನ್ಯ ಕಾರ್ಯಕರ್ತರಾಗಿ ಜನರ ಹೃದಯ ಗೆದ್ದಿದ್ದಾರೆ. ಹೀಗಾಗಿಯೇ ಹುಬ್ಬಳ್ಳಿ ಧಾರವಾಡ ಜನತೆ ಅಭೂತಪೂರ್ವ ಯಶಸ್ಸು ಕೊಟ್ಟಿದ್ದಾರೆ.

ಸಿಲಿಂಡರ್ ಬೆಲೆ ಏರುತ್ತೆ ಇಳಿಯುತ್ತರ. ಜನ ಅದರ ಮೇಲೆ ನಿರ್ಣಯ ಕೈಗೊಳ್ಳಲ್ಲ. ಯಾರು ಏನೇ ಹೇಳಲಿ ಜನ ಬಿಜೆಪಿಯ ಜೊತೆಗಿದ್ದಾರೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ದಾಖಲೆ ಇಲ್ಲದೆ ಸಾಗಿಸುತ್ತಿದ್ದ 20 ಲಕ್ಷ ವಶಕ್ಕೆ 

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್, 19 :  ನಗರದ ತಿರುಮಲ ಡಾಬ ಚೆಕ್ ಪೋಸ್ಟ್ ಬಳಿಯಲ್ಲಿ ಮಧ್ಯಾಹ್ನ ಸುಮಾರು 3.00 ಗಂಟೆ ಸಮಯದಲ್ಲಿ ಯಾವುದೇ ಸೂಕ್ತ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ ರೂ.20,93,928 ರ ಮೊತ್ತವನ್ನು ಸಂಬಂಧಿಸಿದ

ಇದು ಪಿಕ್ ಪಾಕೆಟ್ ಸರ್ಕಾರ : ಹಿರಿಯೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

ಸುದ್ದಿಒನ್, ಹಿರಿಯೂರು, ಏಪ್ರಿಲ್, 19  : ಗ್ಯಾರಂಟಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 2 ಸಾವಿರ ಹಣ ಕೊಟ್ಟು ಕುಟುಂಬದ ಮುಖ್ಯಸ್ಥರಿಂದ ಪ್ರತಿ ತಿಂಗಳು  5 ರಿಂದ 6 ಸಾವಿರ ವಸೂಲಿ ಮಾಡುತ್ತಿದ್ದಾರೆ . ಇದು

error: Content is protected !!