Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತಾವರೆ ಹೂವಿನಲ್ಲಡಗಿದೆ ಸೌಂದರ್ಯದ ಗುಟ್ಟು, ಮಕ್ಕಳಿಗೆ ಇದರ ಬೀಜ ಉತ್ತಮ ಪೌಷ್ಟಿಕ..!

Facebook
Twitter
Telegram
WhatsApp

ಮಕ್ಕಳನ್ನ ಬೆಳೆಸುವಾಗ ಅವರಿಗೆ ಉತ್ತಮವಾದ ಆಹಾರ ನೀಡೋದು ತುಂಬಾ ಮುಖ್ಯ. ಜೊತೆಗೆ ಮಕ್ಕಳು ಕೊಡೋ ಫುಡ್ ತಿನ್ನೋದೇ ಕಷ್ಟ. ಹೀಗಾಗಿ ಯಾವ್ ಯಾವ ಆಹಾರದಲ್ಲಿ ಪೌಷ್ಟಿಕಾಂಶ ಕೊಡಲು ಸಾಧ್ಯವೋ ಆ ಆಹಾರವನ್ನೆಲ್ಲಾ ಕೊಡೋದು ಉತ್ತಮ. ಅದರಲ್ಲಿ ತಾವರೆ ಹೂವಿನಲ್ಲಿ ಪೌಷ್ಟಿಕಾಂಶವೂ ಸಿಗುತ್ತೆ, ಬುದ್ಧಿಶಕ್ತಿಯೂ ಬೆಳೆಯುತ್ತೆ.

ತಾವರೆ ಬೀಜದಲ್ಲಿ ಅತ್ಯಧಿಕ ವಿಟಮಿನ್ ಗಳು ಇದೆ. ಹೀಗಾಗಿ ನಾರಿನಂಶ ಕೂಡ ಅತ್ಯಧಿಕವಾಗಿ ಸಿಗುತ್ತೆ.

ವಿಟಮಿನ್ ಸಿ ಅಂಶವಿದ್ದು, ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತದೆ.

ಇದರಲ್ಲಿ ನೈಸರ್ಗಿಕವಾಗಿಯೇ ಮ್ಯಾಶ್ಚರೈಸೇಷನ್ ಉತ್ಪತ್ತಿಯಾಗುತ್ತದೆ. ಹೀಗಾಗಿ ಚರ್ಮದ ಕಾಂತಿಗೆ ಉತ್ತಮವಾದ ಔಷಧ.

ತಾವರೆ ಹೂವಿನ ಕಾಯಿಯನ್ನ ಸೇವನೆ ಮಾಡುವುದರಿಂದ ಆಮಶಂಕೆ ನಿವಾರಣೆಯಾಗುತ್ತೆ, ಜೀರ್ಣಶಕ್ತಿ ಹೆಚ್ಚುತ್ತೆ. ಹೃದಯದ ತೊಂದರೆ ಇರುವವರು ಇದನ್ನ ಸೇವಿಸುವುದರಿಂದ ಉತ್ತಮ ಆರೋಗ್ಯ ಪಡೆಯಬಹುದಾಗಿದೆ.

ತಾವರೆ ಎಲೆಯಿಂದ ಮಾಡಿದ ಟೀ ಕುಡಿಯುವುದರಿಂದ ಬೊಜ್ಜು ಕರಗುತ್ತದೆ. ಅಧಿಕ ತೂಕವನ್ನು ಕಡಿಮೆಗೊಳಿಸಿಕೊಳ್ಳಬಹುದು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಳ್ಳಕೆರೆ | ರಸ್ತೆ ಅಪಘಾತದಲ್ಲಿ ಛಾಯಾಗ್ರಾಹಕ ಮೃತ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 29 :  ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ

ಚಿತ್ರದುರ್ಗ | ಕಣಿವೆಯಿಂದ ಠಾಣೆಗೆ ಬಂದ ಮಾರಮ್ಮನ ರೋಚಕ ಕಥೆ..!

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 29 :  ಚಿತ್ರದುರ್ಗ ನಗರ ಪೊಲೀಸ್ ಠಾಣೆ ಆವರಣದಲ್ಲಿ ಶ್ರೀ ಕಣಿವೆ ಮಾರಮ್ಮ ದೇವಿ ಆಸೀನಳಾಗಿ ಬಹು ವಿಜೃಂಭಣೆಯಿಂದ ರಾರಾಜಿಸುತ್ತಿದ್ದಾಳೆ, ತಾಯಿ. ಅಸಂಖ್ಯಾತ ಭಕ್ತಜನ ದಿನದಿನವೂ ಅರ್ಚನೆ, ಹರಕೆಗಳಿಂದ ಇದೀಗ

ಈ ರಾಶಿಯ ದಂಪತಿಗಳಿಗೆ ಸಂತಾನದ ವಿಷಯ ಕೇಳಿ ಹರ್ಷವೋ ಹರ್ಷ!

ಈ ರಾಶಿ ಒಲ್ಲದ ಮನಸಿಗೆ ಮದುವೆ ಯೋಗ, ಈ ರಾಶಿಯ ದಂಪತಿಗಳಿಗೆ ಸಂತಾನದ ವಿಷಯ ಕೇಳಿ ಹರ್ಷವೋ ಹರ್ಷ! ಶುಕ್ರವಾರ- ರಾಶಿ ಭವಿಷ್ಯ ಮಾರ್ಚ್-29,2024 ಸೂರ್ಯೋದಯ: 06:16, ಸೂರ್ಯಾಸ್ತ : 06:25 ಶಾಲಿವಾಹನ ಶಕೆ1944,

error: Content is protected !!