ಕಡೆ ಕ್ಷಣದಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ಯಾಕೆ ಸವದಿ..!

suddionenews
1 Min Read

ಬೆಂಗಳೂರು: ಯೋಗದಿನಾಚರಣೆ ಹಿನ್ನೆಲೆ ಪ್ರಧಾನಿ ಮೋದಿ ಬೆಂಗಳೂರಿಗೆ ಬಂದು ಹೋಗಿದ್ದಾರೆ. ಈ ಮಧ್ಯೆ ಬಿಜೆಪಿ ನಾಯಕರ ಸಭೆಯನ್ನು ನಡೆಸಿದ್ದಾರೆ. ಇದೇ ಬೆನ್ನಲ್ಲೇ ಹೈಕಮಾಂಡ್ ಭೇಟಿಗೆ ಸಿಎಂ ಬೊಮ್ಮಾಯಿ ಅವರು ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಇದು ಒಂದಷ್ಟು ಕುತೂಹಲ ಹುಟ್ಟುಹಾಕಿದೆ. ಈ ಬಾರಿ ಅಚಿವ ಸಂಪುಟದ ವಿಚಾರವನ್ನು ಹೊತ್ತಿಯೇ ತರುತ್ತಾರೆ ಎಂಬ ಅಚಲ ನಂಬಿಕೆ ಹಲವರದ್ದಾಗಿದೆ.

ಸಿಎಂ ದೆಹಲಿಗೆ ಹೋಗುವಾಗ, ಅವರ ಕಾರಿಗೆ ಲಕ್ಷ್ಮಣ ಸವದಿ ಹತ್ತಿದ್ದಾರೆ. ಆರ್ ಟಿ ನಗರದ ನಿವಾಸದಿಂದ ಹೊರಡುವಾಗ ಸಿಎಂ ಕಾರು ಹತ್ತಿದ ಸವದಿ, ಅವರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಲಕ್ಷ್ಮಣ ಸವದಿ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಯಾಗಿದ್ದಾರೆ. ಮೊನ್ನೆ ತಾನೇ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *