Rss ಬಗ್ಗೆ ಮಾತನಾಡುವ ನೈತಿಕ ಹಕ್ಕು ಕುಮಾರಸ್ವಾಮಿ ಸಿದ್ದರಾಮಯ್ಯ ಡಿಕೆಶಿಗೆ ಇಲ್ಲ. ರೇಣುಕಾಚಾರ್ಯ

suddionenews
1 Min Read

ಆರ್ ಎಸ್ ಎಸ್ ಬಗ್ಗೆ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಟೀಕೆ ಮಾಡುವ ನೈತಿಕ ಹಕ್ಕು ಯಾರಿಗೂ ಇಲ್ಲ ಎಂದು ವಿಕಾಸಸೌಧದಲ್ಲಿ ರೇಣುಕಾಚಾರ್ಯ ಹೇಳಿದರು. ಈ ವೇಳೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, Rss ಬಗ್ಗೆ ಮಾತನಾಡುವ ನೈತಿಕ ಹಕ್ಕು ಕುಮಾರಸ್ವಾಮಿ ಸಿದ್ದರಾಮಯ್ಯ ಡಿಕೆಶಿಗೆ ಇಲ್ಲ ಎಂದರು.

ಬೆಂಕಿ ಹಚ್ಚುವ ಸಂಸ್ಕೃತಿ ನಿಮ್ದು ತಾಲಿಬಾನ್ ಸಂಸ್ಕೃತಿ ನಿಮ್ದು,
ನಮ್ಮದು ದೀಪ ಹಚ್ಚು ಸಂಸ್ಕೃತಿ ನಿಮ್ದು ಕೊಳ್ಳಿ ಇಡುವ ಸಂಸ್ಕೃತಿ.
ಅನಗತ್ಯವಾಗಿ ಟೀಕೆ ಮಾಡೋದು ಸರಿಯಲ್ಲ , ಇದನ್ನ ಜನ ಸಹಿಸೋದಿಲ್ಲ ಎಂದರು.

ಎರಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ದೂಳಿಪಟವಾಗುತ್ತದೆ.
ಆರ್ ಎಸ್ ಎಸ್ ಬಗ್ಗೆ ಅನಗತ್ಯ ಟೀಕೆ ಸರಿಯಲ್ಲ, ತಾಲಿಬಾನ್ ಸಂಸ್ಕೃತಿ ಆರ್ ಎಸ್ ಎಸ್ ನಮ್ಮದಲ್ಲ..
ತಾಲಿಬಾನ್ ಸಂಸ್ಕೃತಿ ನಿಮ್ಮದು..
ಕೊಳ್ಳಿಯಿಡುವ ಸಂಸ್ಕೃತಿ ನಿಮ್ಮದು..
ವಿಕೃತ ಮನಸ್ಸಿನವರು ನೀವು, ಓಟಿಗಾಗಿ ರಾಜಕಾರಣ ಮಾಡಬೇಡಿ ಆರ್ ಎಸ್ ಎಸ್ ಬಗ್ಗೆ ಮಾತನಾಡಿದರೆ ನಿಮಗೇ ನಷ್ಟ ಎಂದರು.

ಉಪ ಚುನಾವಣೆ ಹಿನ್ನೆಲೆ ಸಂಘ ಪರಿವಾರದ ಬಗ್ಗೆ ಮಾತನಾಡೋದು ಸರಿಯಲ್ಲ RSS ನಾಯಕರಿಗೆ ಖುರ್ಚಿ ಬೇಕಿಲ್ಲ. ದೇಶ ಸೇವೆ ಮುಖ್ಯ…
ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿಕೆಶಿಗೆ ಆಹ್ವಾನ ಮಾಡುತ್ತೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *